ಮಂಗಳವಾರ, ಜೂನ್ 17, 2025
Homehoroscopeನಿತ್ಯಭವಿಷ್ಯ : 27-12-2020

ನಿತ್ಯಭವಿಷ್ಯ : 27-12-2020

- Advertisement -

ಮೇಷರಾಶಿ
ವ್ಯವಹಾರಗಳಲ್ಲಿ ಯಶಸ್ಸು, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ, ತಟಸ್ಥ ದೋರಣೆಯಿಂದ ವೃತ್ತಿರಂಗದಲ್ಲಿ ಫಲ, ಸ್ನೇಹಿತರಿಂದ ಕಿರಿಕಿರಿ, ದೂರ ಪ್ರಯಾಣ ಮಾಡುವ ಸಾಧ್ಯತೆ, ವಿಪರೀತ ಹಣಕಾಸು ಸಮಸ್ಯೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ದೇವರ ದರ್ಶನದಿಂದ ನೆಮ್ಮದಿ, ನಿರ್ಧಾರಗಳಲ್ಲಿ ಗೊಂದಲದ ವಾತಾವರಣ.

ವೃಷಭರಾಶಿ
ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ, ಸಾಂಸಾರಿವಾಗಿ ಪತ್ನಿಯ ಮಾತನ್ನು ಕೇಳುವುದುರಿಂದ ಗೆಲುವು, ವಿದ್ಯೆಯಲ್ಲಿ ಮುಂದುವರೆಯುವ ಆಲೋಚನೆ, ಬಂಧು ಮಿತ್ರರೊಡನೆ ಮನಸ್ತಾಪ, ಸಾಲ ಪಡೆದವರೊಂದಿಗೆ ಕಲಹ, ಮಹಿಳೆಯರಲ್ಲಿ ಶತ್ರುತ್ವ ವೃದ್ಧಿ, ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆ, ದಿನಾಂತ್ಯಕ್ಕೆ ಶುಭಫಲ.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ಅಧ್ಯಯನದಿಂದ ಯಶಸ್ಸು, ವಾಸಸ್ಥಳ ಬದಲಾಯಿಸುವ ಆಲೋಚನೆ, ಕೆಲಸದಲ್ಲಿ ಅಧಿಕವಾದ ಒತ್ತಡ, ಉದ್ಯೋಗ ಬದಲಾವಣೆ, ವೃತ್ತಿರಂಗದಲ್ಲಿ ಹಿತ ಶತ್ರುಗಳ ಕಿರುಕುಳ, ಸ್ಥಿರಾಸ್ತಿ ವ್ಯವಹಾರದಲ್ಲಿ ಗೊಂದಲ, ವ್ಯಾಪಾರ ಉದ್ಯಮದಲ್ಲಿ ನಷ್ಟ ಸಾಧ್ಯತೆ, ಹೊಸ ವ್ಯವಹಾರ ಆರಂಭಕ್ಕೆ ಚಿಂತನೆ.

ಕಟಕರಾಶಿ
ವ್ಯವಹಾರಗಳಲ್ಲಿ ಅಭಿವೃದ್ದಿ, ಆರೋಗ್ಯದಲ್ಲಿ ಚೇತರಿಕೆ, ಹೊಂದಾಣಿಕೆಯಿಂದ ವ್ಯವಹಾರದಲ್ಲಿ ಯಶಸ್ಸು, ವಿದ್ಯಾಭ್ಯಾಸಕ್ಕೆ ಕಂಟಕವಾಗುವ ಸಾಧ್ಯತೆ, ಹಣಕಾಸು ವಿಚಾರದಲ್ಲಿ ಮೋಸ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರದಲ್ಲಿ ನಷ್ಟದ ಆತಂಕ.

ಸಿಂಹರಾಶಿ
ವೃತ್ತಿರಂಗದಲ್ಲಿ ಯೋಚಿಸಿ ಹೆಜ್ಜೆಯನ್ನಿಡಿ, ಒತ್ತಡದ ಜೀವನ, ದುಷ್ಟರ ಸಹವಾಸದಿಂದ ದೂರವಿರಿ, ಯಾರನ್ನು ನಂಬಿ ಕೆಲಸ ಮಾಡಬೇಡಿ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಮನಸ್ಸಿನಲ್ಲಿ ಆತಂಕ ಗೊಂದಲ, ಮಿತ್ರರಿಂದ ಆಕಸ್ಮಿಕ ನಷ್ಟ ಸಾಧ್ಯತೆ, ಉದ್ವೇಗವನ್ನು ಕಡಿಮೆ ಮಾಡಿರಿ.

ಕನ್ಯಾರಾಶಿ
ಹೂಡಿಕೆಗಳಿಂದ ನಿರಾಸೆ, ಕಾರ್ಯರಂಗದಲ್ಲಿ ಯಶಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಕೆಲಸಗಾರರ ಮೇಲೆ ಅನುಮಾನ, ಶೀತ ಭಾದೆ, ಅಜೀರ್ಣ ಸಮಸ್ಯೆ, ವ್ಯಾಪಾರ ಉದ್ಯೋಗದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ತುಲಾರಾಶಿ
ಉದಾಸೀನದಿಂದ ಹಿನ್ನಡೆ, ಆರ್ಥಿಕ ಸಾಲದಿಂದ ಕಿ ರಿಕಿರಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಿತ್ರರು ಶತ್ರುವಾಗಿ ಪರಿವರ್ತನೆಯಾಗುವರು, ಆತುರ ನಿರ್ಧಾರಗಳಿಂದ ಸಂಕಷ್ಟ ಸಾಧ್ಯತೆ.

ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ, ಮಕ್ಕಳೊಂದಿಗೆ ಮನಸ್ಥಾಪ, ಪ್ರಯಾಣದಲ್ಲಿ ಆಕಸ್ಮಿಕ ಸಂಕಷ್ಟ, ಮಾಡುವ ಕೆಲಸದಲ್ಲಿ ಅಪಜಯ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ.

ಧನಸ್ಸುರಾಶಿ
ಅನಗತ್ಯ ವಿಚಾರಗಳಿಂದ ಚಿಂತೆ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ವೃತ್ತಿರಂಗದಲ್ಲಿ ಹಿತಶತ್ರುಗಳ ಕಾಟ, ಮಕ್ಕಳಲ್ಲಿ ಚುರುಕುತನ, ಬೇಜವಾಬ್ದಾರಿತನದ ನಡುವಳಿಕೆಯಿಂದ ನಷ್ಟ, ಭವಿಷ್ಯದ ಮೇಲೆ ದುಷ್ಟ ಪರಿಣಾಮ, ದೀರ್ಘಕಾಲದ ರೋಗ ಭಾದೆ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ನಾನಾರೀತಿಯ ಆಲೋಚನೆ.

ಮಕರರಾಶಿ
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ವಿದೇಶಿ ಪ್ರಯಾಣದ ಯೋಗ, ಶರೀರದಲ್ಲಿ ನೋವುಗಳ ಭಾದೆ, ಹೊಟ್ಟೆ ನೋವು ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ನಾನಾ ಮೂಲಗಳಿಂದ ಧನಾಗಮನ, ತಾಂತ್ರಿಕ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ಕುಂಭರಾಶಿ
ಮನಸಿನ ಬಯಕೆಗಳು ಈಡೇರಲಿದೆ, ವೃತ್ತಿರಂಗದಲ್ಲಿ ಏರುಪೇರು ಕಂಡು ಬಂದರೂ ನೆಮ್ಮದಿಗೆ ಭಂಗವಿಲ್ಲ, ಕುಟುಂಬದಲ್ಲಿ ವೈಮನಸ್ಸು, ಮಕ್ಕಳೇ ಶತ್ರುವಾಗಿ ಪರಿವರ್ತನೆಯಾಗುವರು, ಅನಗತ್ಯ ಮಾತಿನಿಂದ ಸಂಕಷ್ಟ, ಮಕ್ಕಳಿಗಾಗಿ ಮಾಡಿದ್ದ ಸಾಲದ ಭಾದೆ, ಹಣ ಇಲ್ಲದೆ ಪರದಾಡುವಿರಿ.

ಮೀನರಾಶಿ
ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ, ಕುಟುಂಬದಲ್ಲಿ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಅವಘಡ, ಬಂಧುಗಳೊಂದಿಗೆ ಕಿರಿಕಿರಿ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ನಿದ್ರೆಯಲ್ಲಿ ಕೆಟ್ಟ ಕನಸು, ಉದ್ಯೋಗ ಸ್ಥಳದಲ್ಲಿ ಉತ್ತಮ ಗೌರವ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular