ನಿತ್ಯಭವಿಷ್ಯ : 09-02-2021

ಮೇಷರಾಶಿ
ವಿದೇಶ ಸಂಚಾರ ಯೋಗ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೇವರ ದರ್ಶನ, ಶುಭ ಮಂಗಲ ಕಾರ್ಯದ ಬಗ್ಗೆ ಚಿಂತನೆ, ಆಸ್ತಿ ಮಾರಾಟದಲ್ಲಿ ಯಶಸ್ಸು, ನಿಷ್ಠುರವಾಗಿ ಮಾತನಾಡಬೇಡಿ, ವಾಹನ ರಿಪೇರಿ, ಹಿತ ಶತ್ರು ಭಾದೆ.

ವೃಷಭರಾಶಿ
ರಾಜಕಾರಣಿಗಳಿಗೆ ಕಿರಿಕಿರಿ, ಕುಟುಂಬ ಸೌಖ್ಯ, ಕೃಷಿಕರಿಗೆ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಜಾಣ್ಮೆಯಿಂದ ನೆಮ್ಮದಿ, ಅಧಿಕಾರಿ ವರ್ಗಕ್ಕೆ ಬೇಸರ, ವಿದ್ಯಾರ್ಥಿಗಳಲ್ಲಿ ಗೊಂದಲ, ದಾಂಪತ್ಯದಲ್ಲಿ ವಿರಸ.

ಮಿಥುನರಾಶಿ
ಕಿರು ಸಂಚಾರ, ಹಣಕಾಸಿನ ಚಿಂತೆ ಕಾಡಲಿದೆ, ಉನ್ನತ ವಿದ್ಯಾಭ್ಯಾಸಕ್ಕೆ ಅಡೆತಡೆ, ಋಣ ಬಾಧೆಯಿಂದ ಮುಕ್ತಿ, ಮಿತ್ರರಿಂದ ದ್ರೋಹ, ಮನಕ್ಲೇಷ, ಅಕಾಲ ಭೋಜನ, ವಾದ ವಿವಾದಗಳಿಂದ ದೂರವಿರಿ.

ಕಟಕರಾಶಿ
ಆರೋಗ್ಯ ವೃದ್ದಿ, ಮಕ್ಕಳ ವಿಚಾರದಲ್ಲಿ ಚಿಂತೆ, ಗುರು ಹಿರಿಯರಲ್ಲಿ ಭಕ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ಥಾನಮಾನಕ್ಕೆ ಧಕ್ಕೆ, ಶತ್ರುಭಯ, ಅಧಿಕ ಖರ್ಚು, ದುಡುಕು ಸ್ವಭಾವ, ಆದಾಯ ಹೆಚ್ಚಿದ್ದರೂ ಖರ್ಚು ಅಧಿಕ.

ಸಿಂಹರಾಶಿ
ವೃತ್ತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ, ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ, ವಿದೇಶ ಪ್ರಯಾಣದಲ್ಲಿ ಕುತ್ತು, ಮೂರನೆಯವರ ಮಧ್ಯಸ್ಥಿಕೆಯಿಂದ ಸಮಸ್ಯೆಗೆ ಪರಿಹಾರ, ತಾಳ್ಮೆಯಿಂದ ವರ್ತಿಸಿ, ಮಾನಸಿಕ ಒತ್ತಡ.

ಕನ್ಯಾರಾಶಿ
ಶ್ರಮಕ್ಕೆ ತಕ್ಕ ಫಲ, ಸರಕಾರಿ ನೌಕರರಿಗೆ ವರ್ಗಾವಣೆ ಸಾಧ್ಯತೆ, ವಿಲಾಸಿ ವಸ್ತುಗಳ ಖರೀದಿ, ಅಧಿಕಾರಿಗಳಿಂದ ವಂಚನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಿನಾಕಾರಣ ದ್ವೇಷ ಮಾಡುವಿರಿ, ಅತಿಯಾದ ನಿದ್ರೆ, ದುಡುಕು ಸ್ವಭಾವ.

ತುಲಾರಾಶಿ
ಸಹೋದ್ಯೋಗಿಗಳ ಮಧ್ಯೆ ಗಲಾಟೆ, ಅಮೂಲ್ಯ ವಸ್ತ್ರ ಖರೀದಿ, ಅಲ್ಪ ಆದಾಯ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಉದ್ಯೋಗದಲ್ಲಿ ಕಿರಿ-ಕಿರಿ, ಮೀನುಗಾರಿಕೆ ವೃತ್ತಿಯವರಿಗೆ ಹೆಚ್ಚಿನ ಲಾಭ, ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ.

ವೃಶ್ಚಿಕರಾಶಿ
ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ, ಗೃಹದಲ್ಲಿ ನೆಮ್ಮದಿಯ ವಾತಾವರಣ, ಆದಾಯವಿದ್ದರೂ ಖರ್ಚು ಅಧಿಕ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಮೃತ್ಯು ಭಯ, ಕಾರ್ಯ ವಿಘಾತ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ.

ಧನಸ್ಸುರಾಶಿ
ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ, ವಿದ್ಯಾರ್ಥಿಗಳಿಗೆ ಅವಕಾಶ ಕೈತಪ್ಪಲಿದೆ, ಚಿನ್ನ ಖರೀದಿಯಲ್ಲಿ ಎಡವಟ್ಟು, ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ ದೊರೆಯಲಿದೆ, ನೆರೆ ಹೊರೆಯವರೊಂದಿಗೆ ನಿಷ್ಠುರ, ಸ್ತ್ರೀಯಿಂದ ಶುಭ, ವಾಹನ ಖರೀದಿ.

ಮಕರರಾಶಿ
ಹಣದ ಮುಗ್ಗಟ್ಟು, ಆಸ್ತಿ ವಿವಾದ ಪರಿಹಾರ, ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಹಿತ ಶತ್ರುಗಳಿಂದ ಭೋದನೆ, ಹಿರಿಯರ ಸಲಹೆಯನ್ನು ಪಾಲಿಸಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಪುಷ್ಪ ಹಾರಾದಿಗಳಿಂದ ಸನ್ಮಾನ.

ಕುಂಭರಾಶಿ
ಕೃಷಿ ಕಾಯಕದವರಿಗೆ ಲಾಭ, ಚಂದನ ಮನಸ್ಸು, ಕೆಟ್ಟ ಆಲೋಚನೆ, ತಾತ್ಕಾಲಿಕ ಹುದ್ದೆಯಲ್ಲಿರುವರಿಗೆ ಭೀತಿ, ಆರ್ಥಿಕ ಸಂಪಾದನೆಯ ಮಾರ್ಗ ಗೋಚರಿಸಲಿದೆ, ಆರೋಗ್ಯದಲ್ಲಿ ತೊಂದರೆ, ವಿವಾಹ ಯೋಗ, ಅಲ್ಪ ಲಾಭ ಅಧಿಕ ಖರ್ಚು.

ಮೀನರಾಶಿ
ಧನ ಸಂಪಾದನೆಯ ಮಾರ್ಗ ಗೋಚರಿಸಲಿದೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ, ಆರೋಗ್ಯದಲ್ಲಿ ವೃದ್ದಿ, ನಿಂದನೆಗೆ ಗುರಿಯಾಗುವ ಸಾಧ್ಯತೆ, ಕೀರ್ತಿ ಲಾಭ, ವ್ಯಾಪಾರದಲ್ಲಿ ಲಾಭ, ದೂರ ಪ್ರಯಾಣ, ಮಹಿಳೆಯರಿಗೆ ಶುಭ ಫಲ, ದ್ರವ್ಯಲಾಭ.

Comments are closed.