Daily Horoscope : ಇಂದು ಯಾವರಾಶಿಗೆ ಶುಭ, ಯಾರಿಗೆ ಲಾಭ

ಮೇಷರಾಶಿ
ಮನೆಯಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಕಾಡಲಿದೆ ಆದರೂ ಚಿಂತೆ ಬೇಡ, ಅನಾವಶ್ಯಕ ವಿಷಯಗಳ ಚರ್ಚೆ ಬೇಡ, ಕಾರ್ಯಕ್ಷೇತ್ರದಲ್ಲಿ ಚೇರಿಕೆ ಕಂಡುಬರಲಿದೆ, ಶತ್ರುಗಳ ಕುತಂತ್ರಕ್ಕೆ ಬಲಿಯಾಗುವಿರಿ, ಅಧಿಕಾರಿಗಳಿಂದ ಪ್ರಶಂಸೆ, ಈ ದಿನ ಎಚ್ಚರಿಕೆಯಿಂದ ಇರುವುದು ಒಳಿತು.

ವೃಷಭರಾಶಿ
ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ಮಾರಾಟ, ಉದ್ಯೋಕಾಂಕ್ಷಿಗಳಿಗೆ ಅನುಕೂಲ, ಕುಟುಂಬದ ಸದಸ್ಯರಿಂದ ಹಿತನುಡಿ, ವಿದ್ಯಾರ್ಥಿಗಳ ಮುನ್ನಡೆಗೂ ಅನುಕೂಲ, ಸ್ತ್ರೀಯರಿಂದ ಸಹಾಯ, ಮನೆಯಲ್ಲಿ ನೆಮ್ಮದಿಯ ವಾತಾವರಣ.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ಮುನ್ನಡೆಗೆ ಅನುಕೂಲ, ವ್ಯವಹಾರಗಳಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಸಹಕಾರ ಸಿಗುತ್ತೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯವಹಾರಗಳಲ್ಲಿ ಪ್ರಗತಿ.

ಕರ್ಕಾಟಕರಾಶಿ
ಅಧಿಕ ಖರ್ಚಿನ ಕಾರ್ಯಗಳನ್ನು ಕಡಿಮೆ ಮಾಡಿಕೊಳ್ಳಿ, ಸುತ್ತಮುತ್ತಲಿನ ವಾತಾವರಣ ಉದ್ವಿಗ್ನದಿಂದ ಕೂಡಿರುತ್ತದೆ, ಗೊಂದಲದ ವಾತಾವರಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಣಕಾಸು ವಿಚಾರದಲ್ಲಿ ಕಲಹ, ವೈವಾಹಿಕ ಜೀವನದಲ್ಲಿ ತೊಂದರೆ, ಅನಾರೋಗ್ಯ.

ಸಿಂಹರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ, ಕೆಲಸಗಳಲ್ಲಿ ಯಶಸ್ಸು, ಆರ್ಥಿಕ ಅಭಿವೃದ್ದಿಯಾಗಲಿದೆ, ಚಿಂತೆ ಬೇಡ, ಅನಾವಶ್ಯಕ ದುಂದುವೆಚ್ಚ, ಉದ್ಯೋಗದಲ್ಲಿ ಬಡ್ತಿ, ಕೃಷಿಯಲ್ಲಿ ಅಲ್ಪ ಲಾಭ, ಹೆಚ್ಚು ಶ್ರಮಕ್ಕೆ ಅಲ್ಪ ಗಳಿಕೆ.

ಕನ್ಯಾರಾಶಿ
ತಾಳ್ಮೆ ಸಮಾಧಾನದಿಂದ ಮುಂದಿನ ಭವಿಷ್ಯಕ್ಕೆ ಪೂರಕ, ಆತ್ಮವಿಶ್ವಾಸ ದೃಢ ವಿಶ್ವಾಸದಿಂದ ಗೆಲುವು, ಸ್ಥಿರಾಸ್ತಿ ಲಾಭ, ಮನೆಗೆ ಹಿರಿಯರ ಆಗಮನ, ಮನೆಯ ವಾತಾವರಣದಲ್ಲಿ ನೆಮ್ಮದಿ, ಕೃಷಿಯಲ್ಲಿ ಲಾಭ.

ತುಲಾರಾಶಿ
ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ, ವ್ಯಾಪಾರದಲ್ಲಿ ಧನಲಾಭ, ಆಪ್ತೇಷ್ಠರ ಬಗ್ಗೆ ಚಿಂತೆ ಬೇಡ, ತಪ್ಪುಗಳಾಗದಂತೆ ಎಚ್ಚರವಹಿಸಿ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ಯತ್ನ ಕಾರ್ಯದಲ್ಲಿ ಅಡೆತಡೆ.

ವೃಶ್ಚಿಕರಾಶಿ
ಇತರರ ಸಲಹೆಗಳನ್ನು ಕುರುಡಾಗಿ ನೋಡಬೇಡಿ, ಕರ್ತವ್ಯಗಳಿಂದ ನುಣುಚಿಕೊಳ್ಳಬೇಡಿ, ಸೇವಕರಿಂದ ಸಹಾಯ, ಅಲ್ಪ ಲಾಭ, ಪ್ರಯಾಣದಿಂದ ತೊಂದರೆ, ಅನಗತ್ಯ ತಿರುಗಾಟ, ಮಿತ್ರರಿಂದ ವಂಚನೆ.

ಧನಸ್ಸುರಾಶಿ
ನಿರ್ಧಾರಗಳನ್ನು ಯೋಚಿಸಿ ಕೈಗೊಳ್ಳಿ, ಕೌಟುಂಬಿಕವಾಗಿ ಅನಿರೀಕ್ಷಿತವಾದ ಬೆಳವಣಿಗೆ ಕಂಡುಬರಲಿದೆ, ಸಾಧಾರಣ ಪ್ರಗತಿ, ಅಧಿಕ ಖರ್ಚು,ದಾಂಪತ್ಯದಲ್ಲಿ ಕಲಹ, ಸಜ್ಜನರ ಸಹವಾಸದಿಂದ ಕೀರ್ತಿ, ಧರ್ಮ ಕಾರ್ಯದಲ್ಲಿ ಆಸಕ್ತಿ

ಮಕರರಾಶಿ
ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ, ಪ್ರಮುಖ ನಿರ್ಧಾರ ಕೈಗೊಳ್ಳಲು ಇದು ಸಕಾಲವಲ್ಲ, ದುಡಿಮೆಗೆ ತಕ್ಕ ಪ್ರತಿಫಲ, ಅಪವಾದ ನಿಂದನೆ, ಉದ್ಯೋಗದಲ್ಲಿ ಕಿರಿ-ಕಿರಿ, ಹೆತ್ತವರಲ್ಲಿ ದ್ವೇಷ, ಪರಸ್ಥಳ ವಾಸ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.

ಕುಂಭರಾಶಿ
ಅಧಿಕ ಕಾರ್ಯದ ಒತ್ತಡ ಬೇಡ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ದೈವಿಕ ಚಿಂತನೆ, ದ್ರವ್ಯಲಾಭ, ಸಣ್ಣ ಪ್ರಯಾಣ ಕಂಡುಬರಲಿದೆ, ಗುರು ಹಿರಿಯರಲ್ಲಿ ಭಕ್ತಿ, ಪರರ ಧನ ಪ್ರಾಪ್ತಿ,ವಾಹನ ರಿಪೇರಿ, ಆರೋಗ್ಯದಲ್ಲಿ ಸಮಸ್ಯೆ.

ಮೀನರಾಶಿ
ವೃತ್ತಿರಂಗದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು, ಸಾಂಸಾರಿಕವಾಗಿ ಸುಖಶಾಂತಿ ತರಲಿದೆ, ಮನಸ್ಸಿನಲ್ಲಿ ಆತಂಕ ಭಯ, ದುರ್ಘಟನೆಗಳು ನಡೆಯುವುದು, ಯಾರನ್ನು ಹೆಚ್ಚು ನಂಬಬೇಡಿ, ಮಿತ್ರರಲ್ಲಿ ಸ್ನೇಹ ವೃದ್ಧಿ, ನಿರುದ್ಯೋಗಿಗಳು ಕಾದುನೋಡಬೇಕು.

Comments are closed.