ನಿತ್ಯಭವಿಷ್ಯ : ವೃಷಭ ರಾಶಿಯವರಿಗೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

ಮೇಷರಾಶಿ
ಪರಿಶ್ರಮಕ್ಕೆತಕ್ಕ ಫಲ, ಯಾವುದೇ ಕಾರಣಕ್ಕೂ ಚಿಂತೆ‌ ಬೇಡ, ಶತ್ರುಗಳಿಂದ ದೂರವಿರಿ, ವೃತ್ತಿರಂಗದಲ್ಲಿ ಯಶಸ್ಸು, ತಾಳ್ಮೆ ಅತ್ಯಗತ್ಯ, ಮನಕ್ಲೇಷ, ಅನಿರೀಕ್ಷಿತ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಅಗತ್ಯ ಕೆಲಸಗಳಲ್ಲಿ ವಿಳಂಭ, ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ,

ವೃಷಭರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವ್ಯಾಸಂಗದಲ್ಲಿ ಮುನ್ನಡೆ, ಪ್ರಯತ್ನದಿಂದ ಕಾರ್ಯಸಿದ್ಧಿ, ಧರ್ಮ ಕಾರ್ಯಗಳಲ್ಲಿ ವಿಘ್ನಭಯ, ಮನಸ್ಸಿಗೆ ನೆಮ್ಮದಿ, ಮಿತ್ರರ ಸಹಕಾರ.ಭೂಮಿ ಕೊಳ್ಳುವಿಕೆ, ಋಣಭಾದೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ,

ಮಿಥುನರಾಶಿ
ವೃತ್ತಿರಂಗದಲ್ಲಿ ಮುಂಭಡ್ತಿ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು, ಆಲಸ್ಯ ಮನೋಭಾವ, ವಾಹನದಿಂದ ಅಪಾರ ಖರ್ಚು, ಧಾನ್ಯ ವ್ಯಾಪಾರಿಗಳಿಗೆ ಅಧಿಕ ಲಾಭ, ಯಾರನ್ನೂ ನಂಬಬೇಡಿ,

ಕಟಕರಾಶಿ
ಕೆಲಸ‌ ಕಾರ್ಯಗಳಲ್ಲಿ ಪ್ರಗತಿ, ಆದಾಯವಿದ್ದರೂ ಹಿಂಜರಿಕೆ, ಎಲ್ಲರ ಮನಸ್ಸು ಗೆಲ್ಲುವಿರಿ, ಔದಾರ್ಯ ವೃದ್ದಿಯಿಂದ ಕೈ ಸುಟ್ಟುಕೊಳ್ಳುವಿರಿ, ವಾದ-ವಿವಾದಗಳಲ್ಲಿ ಸೋಲು, ಕಾರ್ಯಸಾಧನೆಗಾಗಿ ಶ್ರಮ ಪಡುವಿರಿ, ಕೋಪ ಜಾಸ್ತಿ.

ಸಿಂಹರಾಶಿ
ನೆಮ್ಮದಿ ಇಲ್ಲದ ಜೀವನ, ಆದಾಯ ವೃದ್ದಿಯಿಂದ ಮನಸಿಗೆ ನೆಮ್ಮದಿ, ಸಾಮಾಜಿಕ ಕ್ಷೇತ್ರದಲ್ಲಿ ಸ್ಥಾನಮಾನ, ಸಾಲಬಾಧೆ, ಸ್ತ್ರೀಸೌಖ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ಸಣ್ಣಪುಟ್ಟ ವಿಷಯಗಳಲ್ಲಿ ಮನಸ್ತಾಪ, ಹಿರಿಯರಲ್ಲಿ ಭಕ್ತಿ, ಕೆಲಸ ಕಾರ್ಯಗಳಲ್ಲಿ ಜಯ.

ಕನ್ಯಾರಾಶಿ
ಅವಿವಾಹಿತರಿಗೆ ಕಂಕಣ ಬಲ, ಆಪ್ತರಿಂದ ಸಲಹೆ- ಸಹಾಯ, ಇತರರ ಮಾತಿನಿಂದ ಕಲಹ ಅಶಾಂತಿ, ಮೂಲಧನ ಇಮ್ಮಡಿಯಾಗಲಿದೆ, ದುಷ್ಟರಿಂದ ದೂರವಿರಿ, ಅನಾರೋಗ್ಯ, ಮಾತಿನ ಚಕಮಕಿ, ವಾಸ ಗೃಹದಲ್ಲಿ ತೊಂದರೆ.

ತುಲಾರಾಶಿ
ಉದ್ಯೋಗದಲ್ಲಿ ಕಿರಿ-ಕಿರಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಇಲ್ಲಸಲ್ಲದ ನಿಂದನೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನೆನಗುದಿಗೆ ಬಿದ್ದ ಕಾರ್ಯಗಳಲ್ಲಿ ಚೇತರಿಕೆ, ಅಧಿಕ ಖರ್ಚು ವೆಚ್ಚಗಳು ಆತಂಕವನ್ನು ತರಲಿದೆ, ಕೃಷಿಯಲ್ಲಿ ಲಾಭ, ಅನ್ಯ ಜನರಲ್ಲಿ ವೈಮನಸ್ಸು.

ವೃಶ್ಚಿಕರಾಶಿ
ಶುಭಮಂಗಲ ಕಾರ್ಯದ ಮಾತುಕತೆ, ಆರೋಗ್ಯದಲ್ಲಿ ಚೇತರಿಕೆ, ರಾಜಕೀಯ ವ್ಯಕ್ತಿಗಳ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಉತ್ತಮ ಬುದ್ಧಿಶಕ್ತಿ, ವಸ್ತ್ರಾಭರಣ ಖರೀದಿ, ಕೃಷಿಯಲ್ಲಿ ಅಲ್ಪ ಧನಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ಧನಸ್ಸುರಾಶಿ
ಸ್ತ್ರೀಯರಿಗೆ ಶುಭ, ಶರೀರದಲ್ಲಿ ಆಲಸ್ಯ, ಖರ್ಚಿನ ಬಗ್ಗೆ ನಿಗಾ ಇರಲಿ, ಭೋಗ ವಸ್ತುಗಳ ಪ್ರಾಪ್ತಿ, ಖರ್ಚು ವೆಚ್ಚ ಅಧಿಕವಾಗಲಿದೆ,  ಕಾರ್ಯರಂಗದಲ್ಲಿ ಸಹೋದ್ಯೋಗಿಗಳ ಕಿರಿಕಿರಿ, ಅವಿವಾಹಿತರಿಗೆ ವಿವಾಹಯೋಗ, ಹೂಡಿಕೆಗಳಿಂದ ಲಾಭ,

ಮಕರರಾಶಿ
ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಶತ್ರುಭಯ, ಪಿತ್ರಾರ್ಜಿತ ಆಸ್ತಿ ಲಭ್ಯ, ಇಷ್ಟ ವಸ್ತುಗಳ ಖರೀದಿ, ಮನೆಯಲ್ಲಿ ಸಂತಸದ ವಾತಾವರಣ,ಗೃಹಿಣಿಯ ಬಹು ದಿನದ ಬಯಕೆ ಈಡೇರಲಿದೆ, ದ್ರವರೂಪ ವಸ್ತುಗಳಿಂದ ಲಾಭ, ಮನಶಾಂತಿ.

ಕುಂಭರಾಶಿ
ರಾಜಕಾರಣಿಗಳಿಗೆ ಎಚ್ಚರಿಕೆ ಅಗತ್ಯ, ಅಧಿಕಾರಿಗಳು ಜಾಣ್ಮೆಯಿಂದ ವರ್ತಿಸಿ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಅವಕಾಶಗಳ ಸದುಪಯೋಗ, ಸುಖ ಭೋಜನ, ಧನಾತ್ಮಕ ಚಿಂತನೆ, ಕಾರ್ಯದಲ್ಲಿ ಯಶಸ್ಸು, ಮೇಲಾಧಿಕಾರಿಗಳಿಂದ ಪ್ರಶಂಸೆ, ತಾಳ್ಮೆ ಅಗತ್ಯ.

ಮೀನರಾಶಿ
ಮನೋವ್ಯಥೆ, ಶರೀರದಲ್ಲಿ ತಳಮಳ, ಶತ್ರು ಬಾಧೆ, ಮನೆಯಲ್ಲಿ ಶುಭ ಕಾರ್ಯ, ಕೊಟ್ಟ ಸಾಲ ವಾಪಾಸ್ ಬರದೆ ಸಮಸ್ಯೆ, ಪರರಿಗೆ ಹಣ ನೀಡುವ ಮೊದಲು ಎಚ್ಚರಿಕೆ ಅಗತ್ಯ, ಆದಾಯದ ಕೊರತೆ ಎದುರಾಗಲಿದೆ, ದೇವತಾ ಕಾರ್ಯಕ್ಕೆ ಪ್ರಸಕ್ತ ಕಾಲ, ಸ್ತ್ರೀ ಸಂಬಂಧಿತ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ.

Comments are closed.