ನಿತ್ಯಭವಿಷ್ಯ: 02-03-2020

0

ಮೇಷರಾಶಿ
ಕೆಲಸ ಕಾರ್ಯದಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯ ವೃದ್ಧಿಸುವುದು,ಗುರುಬಲದಿಂದ ಹೆಚ್ಚಿನ ಮನೋಕಾಮನೆಗಳು ನೆರವೇರಲಿವೆ. ಲೇವಾದೇವಿದಾರರಿಗೆ ಅಧಿಕ ಆಧಾಯ, ನಿವೇಶನ ಖರೀದಿ ಭಾಗ್ಯ, ಆರ್ಥಿಕವಾಗಿ ಚೇತರಿಕೆ, ಆರೋಗ್ಯದ ಬಗ್ಗೆ ಅಸಡ್ಡೆ ಬೇಡ.

ವೃಷಭರಾಶಿ
ಸಂಗಾತಿಯೊಂದಿಗೆ ಅನ್ಯೋನ್ಯತೆ, ವೃತ್ತಿರಂಗದಲ್ಲಿ ಕ್ರಿಯಾಶೀಲತೆ, ಪ್ರಯತ್ನಬಲ ಮುನ್ನಡೆ ತರಲಿದೆ, ಉತ್ತಮ ಧನಾಗಮನ, ಚಾಡಿ ಮಾತಿನಿಂದ ಕೆಲಸ ಹಾಳಾಗುತ್ತದೆ. ಕಂಕಣ ಬಲದ ವಿಚಾರದಲ್ಲಿ ಸಮಸ್ಯೆ, ಶತ್ರು ನಾಶ, ಅನಾರೋಗ್ಯ ಸಮಸ್ಯೆ, ಸಂಗಾತಿಯೊಂದಿಗೆ ಅನ್ಯೋನ್ಯತೆ. ತಂದೆ ತಾಯಿಯ ಸಹಕಾರ,

ಮಿಥುನರಾಶಿ
ನಿರುದ್ಯೋಗಿಗಳಿಗೆ ವಿದೇಶಿಯಾನ, ಸರಕಾರಿ ಕೆಲಸಗಳಲ್ಲಿ ಸೋಲು, ಬೇರೆಯವರನ್ನು ನಂಬಿದ್ರೆ ಎಡವಟ್ಟು, ಮಿತ್ರರಿಂದ ಸಹಕಾರ, ಸ್ತ್ರೀಯರಿಗೆ ಅನುಕೂಲ, ವಿವಾಹಿತರಿಗೆ ವಿವಾಹ ಯೋಗ, ಮನಸ್ಸಿನಲ್ಲಿ ಆತಂಕ, ವಿದ್ಯಾರ್ಥಿಗಳಿಗೆ ಮುನ್ನಡೆ, ಆರೋಗ್ಯದ ಬಗ್ಗೆ ಜಾಗೃತೆ. ತಾಳ್ಮೆಯಿಂದ ಲಾಭ.

ಕಟಕರಾಶಿ
ಆಸ್ತಿವಿವಾದದಿಂದ ದಾಯಾದಿ ಕಲಹ, ದೂರ ಪ್ರಯಾಣದಿಂದ ಧನವ್ಯಯ, ಇಷ್ಟವಸ್ತು ಖರೀದಿ, ಕಾರ್ಯ ನಿಮಿತ್ತ ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ದೃಷ್ಟಿ ದೋಷ, ಹಿರಿಯರ ಆರೋಗ್ಯದಲ್ಲಿ ಸಮಸ್ಯೆ, ಇಲ್ಲಸಲ್ಲದ ಅಪವಾದ. ಮಾತಿನ ಮೇಲೆ ಹಿಡಿತವಿರಲಿ.

ಸಿಂಹರಾಶಿ
ಸರಕಾರಿ ಕೆಲಸಗಳಲ್ಲಿ ಪ್ರಗತಿ, ಉತ್ತಮ ಆದಾಯ, ತಾತ್ಕಾಲಿಕ ಹುದ್ದೆಯಲ್ಲಿದ್ದವರಿಗೆ ಉದ್ಯೋಗ ಖಾಯಂ, ಅಧಿಕ ತಿರುಗಾಟ, ಅನಗತ್ಯ ಯೋಚನೆ, ಚಿನ್ನ, ಬೆಳ್ಳಿ ಖರೀದಿ ಯೋಗ, ದೊಡ್ಡ ಪ್ರಮಾಣದ ಹೂಡಿಕೆಯಿಂದ ನಷ್ಟ, ಸಾಂಸಾರಿಕವಾಗಿ ಕಿರಿಕಿರಿ, ಉದ್ಯಮಿಗಳಿಗೆ ಅನುಕೂಲ.

ಕನ್ಯಾರಾಶಿ
ಹೊಸ ನಿವೇಶನ ಖರೀದಿಗೆ ಖರ್ಚು. ಆರ್ಥಿಕವಾಗಿ ಕಷ್ಟನಷ್ಟಗಳಿವೆ. ವ್ಯಾಪಾರ- ವ್ಯವಹಾರದಲ್ಲಿ ಲಾಭ, ಹಣಕಾಸು ಅನುಕೂಲ, ಸಹೋದರರಿಂದ ಸಹಾಯ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ. ಬಂಧುಗಳೊಂದಿಗೆ ವಿರಸ. ಹತ್ತರ ರಾಹುವಿನಿಂದ ಆಶಾಭಂಗವಿದೆ. ಸದ್ಯದಲ್ಲೇ ದೊಡ್ಡ ಕೆಲಸ ಸಿಗುವ ಸಾಧ್ಯತೆ.

ತುಲಾರಾಶಿ
ನೂತನ ಗೃಹೋಪಕರಣಗಳು ಮನೆಯನ್ನು ಆಲಂಕರಿಸಲಿವೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ. ನಂಬಿಕಸ್ಥರೇ ಮೋಸ ಮಾಡುವ ಸಾಧ್ಯತೆ, ವ್ಯವಹಾರದಲ್ಲಿ ಶುತ್ರಗಳ ಕಾಟ. ಆಕಸ್ಮಿಕ ಚಿನ್ನಾಭರಣ ಯೋಗ, ದುಬಾರಿ ವಸ್ತುಗಳ ಖರೀದಿ ಯೋಗ.

ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ ಉತ್ತಮ ಕಾಲ, ಸ್ತ್ರೀಯರಿಗೆ ಅನಕೂಲ, ಮಾತಿನಿಂದ ವೈಮನಸ್ಸು, ಅಪರಿಚಿತರ ವಿಚಾರದಲ್ಲಿ ಎಚ್ಚರ, ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ, ಧನಾಗಮನವಿದ್ದರೂ ನೆಮ್ಮದಿಗೆ ಕೊರತೆ, ಅನಾರೋಗ್ಯ ಸಮಸ್ಯೆ, ವಾಹನ ಸಂಚಾರದಲ್ಲಿ ಜಾಗೃತೆ,

ಧನಸ್ಸುರಾಶಿ
ಆದಾಯಕ್ಕಿಂತ ಖರ್ಚು ಹೆಚ್ಚಳ, ಕೆಲಸ ಕಾರ್ಯಗಳಲ್ಲಿ ವಿಘ್ನ, ದೇವತಾ ಕೆಲಸಗಳಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಒತ್ತಡ, ಆತ್ಮೀಯರೊಂದಿಗೆ ಮನಸ್ತಾಪ, ಹಿತಶತ್ರುಗಳ ಕಾಟ, ಕುಟುಂಬದ ಹೊರೆ ಹೆಚ್ಚಳ, ನೆರೆಹೊರೆಯವರೊಂದಿಗೆ ಜಗಳ.

ಮಕರರಾಶಿ
ರಾಜಕಾರಣಿಗಳಿಗೆ ಗೊಂದಲ, ವಿದೇಶಿ ಯಾತ್ರೆ ಕನಸು ಕೈಗೂಡುತ್ತದೆ. ಹಿರಿಯರಿಗೆ ಅನಾರೋಗ್ಯ, ವಿವಾಹ ಕಾರ್ಯಕ್ಕೆ ತೊಡಕು, ಅಧಿಕ ಧನ ವ್ಯಯ, ಆನಾರೋಗ್ಯ ಕಾಡುವ ಭಯ, ಅಪರಿಚಿತರೊಂದಿಗೆ ಕಲಹ, ಸ್ನೇಹಿತರಿಂದ ಅವಕಾಶ ಕೈತಪ್ಪುವ ಸಾಧ್ಯತೆ,

ಕುಂಭರಾಶಿ
ಆರೋಗ್ಯದ ಬಗ್ಗೆ ಜಾಗೃತೆವಹಿಸಿ, ಉದ್ಯೋಗ ಸ್ಥಳದಲ್ಲಿ ಬದಲಾವಣೆ, ಕೋಪದಿಂದ ಕೆಲಸ ಹಾಳು, ಮಾತಿನ ಮೇಲೆ ಎಚ್ಚರ ಅಗತ್ಯ, ಪ್ರವಾಸ, ಪುಣ್ಯ ಕ್ಷೇತ್ರಗಳ ದರ್ಶನ, ಬಂಧುಗಳ ಆಗಮನದಿಂದ ಸಂತಸ, ಸ್ತ್ರೀಯರಿಗೆ ಶುಭಪಲ, ಮಾನಸಿಕ ವ್ಯಥೆ, ಆತ್ಮೀಯರೊಂದಿಗೆ ಕಲಹ.

ಮೀನರಾಶಿ
ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ, ದೇಹಾರೋಗ್ಯದಲ್ಲಿ ಜಾಗೃತೆ, ಅನಗತ್ಯ ವಿಚಾರಗಳಲ್ಲಿ ಮನಸ್ತಾಪ, ಸ್ವತಃ ಪರಿಶ್ರಮದಿಂದ ಲಾಭ, ತಂದೆ ಮಕ್ಕಳೊಂದಿಗೆ ಸ್ವಾಭಿಮಾನಕ್ಕಾಗಿ ತಿಕ್ಕಾಟ, ನೌಕರರಿಗೆ ವರ್ಗಾವಣೆ ಸಾಧ್ಯತೆ. ಅನಿವಾರ್ಯವಾಗಿ ಖರ್ಚು ವೆಚ್ಚ. ಆತ್ಮೀಯರಲ್ಲಿ ವೈಮನಸ್ಸು.

Leave A Reply

Your email address will not be published.