Daily Horoscope – ನಿತ್ಯಭವಿಷ್ಯ: ಯಾವ ರಾಶಿಗೆ ಲಾಭ, ಯಾರಿಗೆ ಶುಭ

ಮೇಷರಾಶಿ
ಭವಿಷ್ಯದ ಯೋಜನೆ ರೂಪಿಸಲು ಸಕಾಲ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅಧಿಕ ಲಾಭ, ದೂರ ಸಂಚಾರ ಭಾಗ್ಯ, ಕುಟುಂಬದಲ್ಲಿ ಅಹಿತಕರ ವಾತಾವರಣ, ತಿರುಗಾಟ,ಆಕಸ್ಮಿಕ ಧನಲಾಭ, ನಂಬಿದ ಜನರಿಂದ ಮೋಸ, ಮನಕ್ಲೇಷ.

ವೃಷಭರಾಶಿ
ಕೆಲಸದ ಒತ್ತಡದಿಂದ ಆಯಾಸ, ಶ್ರಮಕ್ಕೆ ತಕ್ಕ ಪ್ರತಿಫಲ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಹೊಸ ಯೋಜನೆಗೆ ಕೈ ಹಾಕಬೇಡಿ, ಸ್ತ್ರೀಯರಿಗೆ ವ್ಯಾಪಾರದಲ್ಲಿ ಲಾಭ, ಶತ್ರುಗಳಿಂದ ತೊಂದರೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ಮಿಥುನರಾಶಿ
ಹಿರಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಪ್ರೀತಿಪಾತ್ರರ ಬಗ್ಗೆ ಉದಾಸೀನತೆ ಸರಿಯಲ್ಲ, ಧೈರ್ಯದಿಂದ ಯಶಸ್ಸು ಸಾಧ್ಯ, ನೆಮ್ಮದಿಯ ದಿನ, ಗುರು ಹಿರಿಯರಲ್ಲಿ ಭಕ್ತಿ, ಕುಟುಂಬ ಸೌಖ್ಯ, ಸ್ನೇಹಿತರಿಂದ ಸಹಾಯ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ.

ಕರ್ಕಾಟಕರಾಶಿ
ಸಾಮಾಜಿಕ ಕಾರ್ಯದಲ್ಲಿ ಭಾಗಿ, ಹೊಸ ಯೋಜನೆಗಳು ಹೊಳೆಯಲಿದೆ, ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿದೆ, ಉದ್ಯೋಗದಲ್ಲಿ ಬಡ್ತಿ, ಯತ್ನ ಕಾರ್ಯಗಳಲ್ಲಿ ಜಯ, ಆದಾಯಕ್ಕಿಂತ ಖರ್ಚು ಜಾಸ್ತಿ, ಶೀತ ಸಂಬಂಧ ರೋಗ, ವಿದ್ಯಾರ್ಥಿಗಳಿಗೆ ಗೊಂದಲ.

ಸಿಂಹರಾಶಿ
ಸಂಗಾತಿಯಿಂದ ಸಹಕಾರ, ಮಾತುಕತೆಯಿಂದ ಸ್ನೇಹ ಸಂಪಾದನೆ, ಗೃಹಾಲಂಕಾರಿಕ ವಸ್ತುಗಳ ಖರೀದಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಧಿಕಾರಿಗಳಿಂದ ಪ್ರಶಂಸೆ, ದುಷ್ಟರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.

ಕನ್ಯಾರಾಶಿ
ಹೊಸ ಸ್ನೇಹಿತರ ಭೇಟಿ, ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ, ಉದಾಸೀನತೆ ಬೇಡ, ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರಲಿ, ಐಶ್ವರ್ಯ ವೃದ್ಧಿ, ಹಿರಿಯರ ಆಗಮನದಿಂದ ಸಂತಸ, ಸುಖ ಭೋಜನ, ಭೂಮಿ ಕೊಳ್ಳುವಿಕೆ.

ತುಲಾರಾಶಿ
ಅಕಾಲ ಭೋಜನ, ಮನೆಯವರ ಸಹಕಾರ ದೊರೆಯಲಿದೆ, ಸ್ನೇಹಿತರ ಸಹಕಾರ ದೊರೆಯಲಿದೆ, ಹೊಸ ಯೋಜನೆ ಕಾರ್ಯರೂಪಕ್ಕೆ ಬರಲಿದೆ, ಎಲ್ಲಿ ಹೋದರು ಅಶಾಂತಿ, ಸಲ್ಲದ ಅಪವಾದ, ದಾಯಾದಿ ಕಲಹ, ಮನಸ್ತಾಪ, ತಿರುಗಾಟ, ಸಜ್ಜನ ವಿರೋಧ.

ವೃಶ್ಚಿಕರಾಶಿ
ಸ್ನೇಹಿತರಿಗೆ ಕೊಟ್ಟ ಸಾಲ ಮರಳಿಬಾರದು, ಹೊಸ ಹೂಡಿಕೆಯಿಂದ ನಷ್ಟ, ಉದ್ಯೋಗದಲ್ಲಿ ಅನುಕೂಲ, ದೂರ ಪ್ರಯಾಣ, ಸಾಲಬಾಧೆ, ಧನವ್ಯಯ, ಶೀತ ಸಂಬಂಧ ರೋಗ, ಅನಾವಶ್ಯಕ ಮಾತುಗಳಿಂದ ದೂರವಿರಿ.

ಇದನ್ನೂ ಓದಿ : ಭಕ್ತಿಗಷ್ಟೇ ಅಲ್ಲಾ, ಆಯುರಾರೋಗ್ಯ ಕರುಣಿಸುತ್ತೆ ತುಳಸಿ

ಧನಸುರಾಶಿ
ಸಮಸ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ, ಮಾನಸಿಕ ನೆಮ್ಮದಿ, ಮನೆಯವರ ಸಹಕಾರ, ಆರೋಗ್ಯದಲ್ಲಿ ಏರುಪೇರು, ಸಂಶೋಧನೆಗಳಲ್ಲಿ ಹೆಚ್ಚಿನ ಪ್ರಗತಿ, ಕಾಂಟ್ರಾಕ್ಟರ್ ವ್ಯವಹಾರಗಳಲ್ಲಿ ಲಾಭ.

ಮಕರರಾಶಿ
ಮಾನಸಿಕ ತೊಳಲಾಟ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ದೇವತಾ ದರ್ಶನದಿಂದ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಾತಿನಲ್ಲಿ ಹಿಡಿತವಿರಲಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಪರರ ಧನ ಪ್ರಾಪ್ತಿ.

ಇದನ್ನೂ ಓದಿ : ಯಾರಿಗೂ ಹೇಳ್ಬೇಡಿ ಹೊಸ ಟೀಂ ಮಾಡ್ತೇವೆ : 3 ಜನರಲ್ಲಿ ಒಬ್ಬರು ಸಿಎಂ : ಕಟೀಲ್‌ ಆಡಿಯೋ ವೈರಲ್‌

ಕುಂಭರಾಶಿ
ಕಾರ್ಯಗಳಲ್ಲಿ ವಿಘ್ನ, ಅಸಮದಾನ, ಸಣಗಾತಿಯಿಂದ ಸಹಕಾರ, ಮಕ್ಕಳ ವಿಚಾರದಲ್ಲಿ ಶುಭಫಲ, ಋಣಭಾದೆ, ಮನಸ್ತಾಪ, ಅಧಿಕ ಧನವ್ಯಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ನೂತನ ವಸ್ತ್ರಾಭರಣ ಪ್ರಾಪ್ತಿ.

ಮೀನರಾಶಿ
ಸರಕಾರಿ ನೌಕರರಿಗೆ ಅನುಕೂಲ, ಧಾರ್ಮಿಕ ಕಾರ್ಯಗಳಲ್ಲಿ ಹಿನ್ನಡೆ, ಸಾರ್ವಜನಿಕರಿಂದ ಪ್ರಶಂಸೆ, ಶತ್ರುನಾಶ, ಭಾಗ್ಯ ವೃದ್ಧಿ, ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ, ಅವಿವಾಹಿತರಿಗೆ ವಿವಾಹ ಯೋಗ, ದಾನ ಧರ್ಮ ಕಾರ್ಯಗಳಲ್ಲಿ ಆಸಕ್ತಿ.

Comments are closed.