Today Horoscope : ಧನಸು ರಾಶಿಯವರು ಹಣಕಾಸಿನ ವಿಚಾರದಲ್ಲಿ ದುಡುಕಬೇಡಿ

ಮೇಷರಾಶಿ
ಅನಿರೀಕ್ಷಿತ ಧನಾಗಮನ, ದಾಂಪತ್ಯದಲ್ಲಿ ನೆಮ್ಮದಿ, ಸಾಮಾಜಿಕವಾಗಿ ಮನ್ನಣೆ, ದೂರ ಪ್ರಯಾಣ, ಗುರು ಹಿರಿಯರಲ್ಲಿ ಭಕ್ತಿ, ಮನಃಶಾಂತಿ,ಕಾರ್ಯ ವಿಕಲ್ಪ, ಶತ್ರು ಭಾದೆ,ದುಡುಕು ಸ್ವಭಾವ, ಸ್ಥಳ ಬದಲಾವಣೆ,ಪರರಿಗೆ ವಂಚಿಸುವಿರಿ, ಅಕಾಲ ಭೋಜನ.

ವೃಷಭರಾಶಿ
ಹಿರಿಯರ ಮಾರ್ಗದರ್ಶನ ಪಡೆಯಿರಿ, ಮಕ್ಕಳಿಂದ ನೆಮ್ಮದಿ, ಶುಭ ಕಾರ್ಯದ ಚಿಂತನೆ, ಅನಗತ್ಯ ತಿರುಗಾಟ, ಯತ್ನ ಕೆಲಸಗಳಲ್ಲಿ ಪ್ರಗತಿ, ಅನಾರೋಗ್ಯ, ನಂಬಿದ ಜನರಿಂದ ಮೋಸ, ಧನ ನಷ್ಟ, ವಾಹನ ಸಂಚಾರದಿಂದ ತೊಂದರೆ ಎಚ್ಚರ.

ಮಿಥುನರಾಶಿ
ಉದ್ಯೋಗದಲ್ಲಿ ಬದಲಾವಣೆ, ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಬೇಡ, ಸಹಾಯ ಮಾಡುವ ಮುನ್ನ ಎಚ್ಚರಿಕೆ ಅಗತ್ಯ, ಸ್ತ್ರೀ ಲಾಭ,ಸನ್ಮಾನ, ಇಷ್ಟಾರ್ಥಸಿದ್ಧಿ, ದ್ರವ್ಯಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಲಾಭ ಅಧಿಕ ಖರ್ಚು, ಸುಖ ಭೋಜನ, ಮನಃಶಾಂತಿ.

ಕರ್ಕಾಟಕರಾಶಿ
ದೂರ ಪ್ರಯಾಣ, ಕೆಲಸದಲ್ಲಿ ಒತ್ತಡ, ಧನಾರ್ಜನೆಯಿದ್ದರೂ ಖರ್ಚು ಅಧಿಕವೆನಿಸಲಿದೆ, ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ,ಸ್ನೇಹಿತರ ಬೆಂಬಲ, ದುಃಖದಾಯಕ ಪ್ರಸಂಗಗಳು, ಪಾಪಬುದ್ಧಿ, ಖರ್ಚು ಜಾಸ್ತಿ.

ಸಿಂಹರಾಶಿ
ಹಿರಿಯರ ಜೊತೆ ಚರ್ಚೆ ಬೇಡ, ಅನಿರೀಕ್ಷಿತ ಧನಾಗಮನ, ಇತರರ ಮೇಲೆ ಅವಲಂಭನೆ ಬೇಡ, ಮಾತಾ ಪಿತರಲ್ಲಿ ಪ್ರೀತಿ-ವಾತ್ಸಲ್ಯ, ಮನಃಶಾಂತಿ, ಕುಟುಂಬ ಸೌಖ್ಯ, ಹಿತಶತ್ರುಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ ಎಚ್ಚರ, ಅಕಾಲ ಭೋಜನ.

ಕನ್ಯಾರಾಶಿ
ಸಾಮಾಜಿಕವಾಗಿ ಗೌರವ, ಸಹೋದ್ಯೋಗಿಗಳ ಸಹಕಾರ, ಪಾಲುದಾರಿಕೆಯಿಂದ ಅಧಿಕ ಲಾಭ, ಕಾರ್ಯದಲ್ಲಿ ಸಫಲತೆ, ನೆಮ್ಮದಿಯ ಜೀವನ, ಕುಟುಂಬದೊಡನೆ ಪ್ರಯಾಣ, ಸಭೆ ಸಮಾರಂಭಕ್ಕೆ ಭೇಟಿ, ಚಂಚಲ ಮನಸ್ಸು,ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ,ವಾಹನ ಖರೀದಿ.

ತುಲಾರಾಶಿ
ಆರೋಗ್ಯದಲ್ಲಿ ಚೇತರಿಕೆ, ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭೇಟಿ, ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತು ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಮನಃಸ್ತಾಪ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಅಕಾಲ ಭೋಜನ.

ವೃಶ್ಚಿಕರಾಶಿ
ದೂರದ ಬಂಧುಗಳು ಮನೆಗೆ ಬಂದಾರು, ಹಿರಿಯರ ಆಶೀರ್ವಾದ ಪಡೆಯಿರಿ, ಹೂಡಿಕೆಯ ಮೊದಲು ಯೋಚಿಸಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ಎಚ್ಚರವಹಿಸಿ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ.

ಧನಸುರಾಶಿ
ಹಣಕಾಸಿನ ವಿಚಾರದಲ್ಲಿ ದುಡುಕಬೇಡಿ, ಮಾತನಾಡುವಾಗ ತಾಳ್ಮೆಯಿರಲಿ, ಸ್ನೇಹಿತರ ಸಹಕಾರ, ಸಾಂಸಾರಿಕವಾಗಿ ಸುಖ, ಮಾನಸಿಕ ನೆಮ್ಮದಿ, ಆಧ್ಯಾತ್ಮದ ವಿಚಾರದಲ್ಲಿ ಬೆಂಬಲ, ಮನಶಾಂತಿ ಲಭಿಸುತ್ತದೆ, ಪ್ರತಿಭೆಗೆ ತಕ್ಕ ಫಲ, ಆತ್ಮೀಯರ ಸಲಹೆ.

ಮಕರರಾಶಿ
ಆಸ್ತಿ ವಿಚಾರದಲ್ಲಿ ಶುಭಸುದ್ದಿ, ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಸಫಲತೆ, ಧನಾರ್ಜನೆಗೆ ಅವಕಾಶ, ಯತ್ನ ಕಾರ್ಯಗಳಲ್ಲಿ ವಿಘ್ನ, ಊರೂರು ಸುತ್ತಾಟ, ಮಾತಿನ ಚಕಮುಕಿ, ವಾಹನ ಅಪಘಾತವಾಗುವ ಸಾಧ್ಯತೆ, ಋಣಭಾದೆ, ಮನಕ್ಲೇಷ,ಅನಾರೋಗ್ಯ.

ಕುಂಭರಾಶಿ
ಪಾಲುದಾರಿಕೆಯಿಂದ ಅಧಿಕ ಲಾಭ, ಮನೆಯಲ್ಲಿ ಸಂತಸದ ವಾತಾವರಣ, ಹಿರಿಯರ ಮಾರ್ಗದರ್ಶನ ಅಗತ್ಯ, ಆರೋಗ್ಯದಲ್ಲಿ ಅಭಿವೃದ್ದಿ, ಭೋಗವಸ್ತು ಪ್ರಾಪ್ತಿ, ಧನಲಾಭ, ಬಾಕಿ ವಸೂಲಿ, ಮನಃಶಾಂತಿ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಬಡ್ತಿ, ಪರರಿಗೆ ಸಹಾಯ ಮಾಡುವಿರಿ.

ಮೀನರಾಶಿ
ಧಾರ್ಮಿಕ ಕಾರ್ಯದಲ್ಲಿ ಭಾಗಿ, ಮನೆಯಲ್ಲಿ ಸಂತಸದ ವಾತಾವರಣ, ಆರೋಗ್ಯದಲ್ಲಿ ವೃದ್ದಿ, ಮಕ್ಕಳಿಂದ ನೆಮ್ಮದಿ, ತೀರ್ಥಯಾತ್ರೆ ದರ್ಶನ, ಮಾತೃವಿನಿಂದ ಸಹಾಯ, ಸುಖ ಭೋಜನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸಣ್ಣಪುಟ್ಟ ವಿಷಯಗಳಿಗೆ ಕಲಹ.

ಇದನ್ನೂ ಓದಿ : ನಂದಿ (ಬಸವಣ್ಣ)ಗೂ ಮಾಸ್ಕ್‌ : ಕೊರೊನಾ ಭಯವಲ್ಲ, ಇದು ಪ್ರದೋಷ ಪೂಜೆಯ ಸಂಪ್ರದಾಯ

ಇದನ್ನೂ ಓದಿ : ಸಾನ್ವರ್ ನಲ್ಲಿದ್ದಾನೆ ಉಲ್ಟಾ ಹನುಮಾನ್ : ಹನುಮನೇಕೆ ಇಲ್ಲಿ ತಲೆ ಕೆಳಗಾದ ಗೊತ್ತಾ?

ಇದನ್ನೂ ಓದಿ : Urinary Tract Infections : ಮೂತ್ರನಾಳದ ಸೋಂಕು ಪುರುಷರನ್ನೂ ಕಾಡುತ್ತೆ : ಇಲ್ಲಿದೆ ಸುಲಭ ಪರಿಹಾರ

Comments are closed.