ನಿತ್ಯಭವಿಷ್ಯ : 14-06-2020

0

ಮೇಷರಾಶಿ
ಹೊಸ ಸಾಮಗ್ರಿಗಳು ಮನೆಗೆ ಬಂದಾವು.ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಅನಗತ್ಯವಾದೀತು. ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ಚಂಚಲ ಮನಸ್ಸು, ಹಣಕಾಸು ತೊಂದರೆ, ವೈಯಕ್ತಿಕ ಜೀವನದಲ್ಲಿ ಎಚ್ಚರ, ಮೋಸ ಹೋಗುವ ಸಾಧ್ಯತೆ, ವ್ಯವಹಾರದಲ್ಲಿ ಯೋಚಿಸಿ ನಿರ್ಧರಿಸಿ. ಕೃಷಿಕರಿಗೆ ತಮ್ಮ ಪರಿಶ್ರಮದ ಬೆಲೆ ಸಿಗಲಿದೆ. ದಿನಾಂತ್ಯ ಕಿರಿ ಸಂಚಾರವಿದೆ.

ವೃಷಭರಾಶಿ
ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ. ಸ್ನೇಹಿತರೇ ಶತ್ರುಗಳಾಗಿ ಕಾಡುವರು, ವಿದ್ಯಾರ್ಥಿಗಳಿಗೆ ಅನುಕೂಲ, ತೀರ್ಥಯಾತ್ರೆ ದರ್ಶನ, ಆತುರ ಸ್ವಭಾವ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ, ಮಾನಸಿಕ ನೆಮ್ಮದಿ ಪ್ರಾಪ್ತಿ. ಆರೋಗ್ಯಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ಶುಭ ಮಂಗಲ ಕಾರ್ಯಗಳಿಗೆ ಅಡಚಣೆಗಳು ತೋರಿಬಂದರೂ ಹಿರಿಯರ ಸಹಕಾರದಿಂದ ಕಾರ್ಯಸಾಧನೆ ಆದೀತು.

ಮಿಥುನರಾಶಿ
ವೃತ್ತಿರಂಗದಲ್ಲಿ ದುಡುಕಿನ ನಿರ್ಧಾರಗಳು ಸಮಸ್ಯೆಗೆ ಕಾರಣವಾದಾವು. ಭೂ ವ್ಯವಹಾರಗಳಲ್ಲಿ ಅಲ್ಪ ಲಾಭ, ಹಿತ ಶತ್ರುಗಳಿಂದ ತೊಂದರೆ, ಮಾನಸಿಕ ಅಶಾಂತಿ, ದುಶ್ಚಟಗಳಿಂದ ಹಣವ್ಯಯ, ಉದ್ಯೋಗದಲ್ಲಿ ಕಿರಿಕಿರಿ, ಬೆಲೆ ಬಾಳುವ ವಸ್ತು ಕಳೆದುಕೊಳ್ಳುವ ಸಾಧ್ಯತೆ, ಪ್ರಯಾಣದಲ್ಲಿ ಎಚ್ಚರಿಕೆ. ಉದ್ದಿಮೆಗಳಲ್ಲಿ ಸೋಲನ್ನು ಅರಿಯದ ಛಲವಾದಿಗಳಿಗೆ ಆತಂಕ ತರಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಸಂಚಾರದಲ್ಲಿ ಜಾಗ್ರತೆ .

ಕಟಕರಾಶಿ
ಹೊಸ ವ್ಯಾಪಾರ, ವ್ಯವಹಾರಗಳು ನಿರೀಕ್ಷೆಯ ಮಟ್ಟದಲ್ಲಿ ಆದಾಯವನ್ನು ತರಲಿವೆ. ಪರಿಶ್ರಮಕ್ಕೆ ತಕ್ಕ ಫಲ, ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ, ಮಾನಸಿಕ ನೆಮ್ಮದಿ, ಸ್ಥಳ ಬದಲಾವಣೆ, ಧಾರ್ಮಿಕ ಆಚರಣೆಗಳಿಗೆ ಮನಸ್ಸು, ಉತ್ತಮ ಲಾಭ, ಈ ವಾರ ಶುಭ ಫಲ ಯೋಗ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ತಲೆಬಿಸಿಯಾದೀತು. ಎಲ್ಲ ವಿಚಾರಗಳಲ್ಲಿ ಸಾಧನೆಗಳು ಹಂತ ಹಂತವಾಗಿ ನೆರವೇರಲಿವೆ.

ಸಿಂಹರಾಶಿ
ಸಾಂಸಾರಿಕವಾಗಿ ಗೃಹಿಣಿಗೂ ಮಕ್ಕಳಿಗೂ ಇಷ್ಟಾರ್ಥ ಸಿದ್ಧಿಯಿಂದ ತೃಪ್ತಿತರಲಿದೆ. ಕೆಲಸ ಕಾರ್ಯಗಳಲ್ಲಿ ವಿಳಂಬ, ವಿಪರೀತ ಖರ್ಚು, ಸ್ವ ಸಾಮಥ್ರ್ಯದಿಂದ ಪ್ರಗತಿ, ಸಾಧಿಸುವ ಹಂಬಲ, ಬೆಲೆ ಬಾಳುವ ವಸ್ತುಗಳ ಖರೀದಿ, ದುಷ್ಟ ಜನರಿಂದ ತೊಂದರೆ. ಆರ್ಥಿಕ ಸ್ಥಿತಿಯು ಖರ್ಚುವೆಚ್ಚಗಳಿಗೆ ಕಾರಣವಾದರೂ ಧನಾದಾಯವು ಉತ್ತಮವಿರುತ್ತದೆ. ಹೊಸ ಮಿತ್ರರ ಸಹಕಾರ ಸಿಗಲಿದೆ.

ಕನ್ಯಾರಾಶಿ
ಕಷ್ಟದ ರೀತಿಯಲ್ಲೇ ಕಾರ್ಯಸಾಧನೆಯಾಗಲಿದೆ. ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ, ವಿದ್ಯಾರ್ಥಿಗಳಲ್ಲಿ ಯಶಸ್ಸು, ಆಕಸ್ಮಿಕ ಧನಲಾಭ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ ಪ್ರಾಪ್ತಿ, ಮಾತೃವಿನಿಂದ ಆಶೀರ್ವಾದ, ಮಾನಸಿಕ ನೆಮ್ಮದಿ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಗೊಂದಲಗಳು ಕಂಡು ಬರಲಿವೆ. ವೃತ್ತಿರಂಗದಲ್ಲಿ ಸಾವಧಾನವಾಗಿ ಮುಂದುವರಿಯಿರಿ. ನ್ಯಾಯಾಲಯದ ಕೆಲಸದಲ್ಲಿ ಸಮಸ್ಯೆಗಳು ಕಂಡುಬಂದಾವು.

ತುಲಾರಾಶಿ
ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರಗತಿ ತರುತ್ತದೆ. ಮಾಡುವ ಕೆಲಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಗುರು ಹಿರಿಯರಿಂದ ಸಲಹೆ, ಚಂಚಲ ಸ್ವಭಾವ, ಮುಂಗೋಪ ಹೆಚ್ಚಾಗುವುದು, ಮನಸ್ಸಿಗೆ ಅಶಾಂತಿ, ಮನೆಯಲ್ಲಿ ಅಶಾಂತಿ ವಾತಾವರಣ.ಹಿರಿಯರಿಗೆ ಪ್ರವಾಸದಲ್ಲಿ ಸಂತಸ ತರಲಿದೆ. ಸಕಾಲಿಕ ಯೋಜನೆಗಳು ಕಾರ್ಯಗತವಾಗಲಿವೆ. ಗೃಹ ಕಲಹಕ್ಕೆ ಕಾರಣರಾಗದಂತೆ ಹೆಚ್ಚಿನ ತಾಳ್ಮೆ ಇರಲಿ.

ವೃಶ್ಚಿಕರಾಶಿ
ಶುಭ ಕಾರ್ಯಗಳಿಗೆ ಇದು ಸಕಾಲ. ಅನಾವಶ್ಯಕವಾಗಿ ವಾದ, ಅನಾವಶ್ಯಕ ಮಾತುಗಳಿಂದ ಕಲಹ, ಮಿತ್ರರಿಂದ ವಿರೋಧ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ, ಮನಸ್ಸಿನಲ್ಲಿ ಆತಂಕ, ಉದರ ಬಾಧೆ, ಆಲಸ್ಯ ಮನೋಭಾವ, ದಾಂಪತ್ಯದಲ್ಲಿ ವಿರಸ. ವಿವಾದಗಳಿಗೆ ಕಾರಣ ರಾಗದಂತೆ ಜಾಗ್ರತೆ ವಹಿಸಿರಿ. ಆಗಾಗ ಖರ್ಚುವೆಚ್ಚಗಳು ಅಧಿಕ ರೂಪದಲ್ಲಿ ಕಂಡು ಬರಲಿವೆ. ಗೊಂದಲವಿರುತ್ತದೆ.

ಧನುರಾಶಿ
ಋಣ ಬಾಧೆ, ವ್ಯರ್ಥ ಧನಹಾನಿ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಪ್ರಗತಿ, ಅಲ್ಪ ಆದಾಯ, ಅಧಿಕವಾದ ಖರ್ಚು, ಇತರರ ಮಾತಿಗೆ ಮರುಳಾಗಬೇಡಿ, ಪರರ ಧನ ಪ್ರಾಪ್ತಿ. ಮಿತ್ರರ ಪ್ರೇರಣೆಯಿಂದ ಹೊಸ ಯೋಜನೆ ಚಾಲನೆಗೆ ಬರಲಿದೆ. ಆಗಾಗ ಕೌಟುಂಬಿಕ ಗೊಂದಲಗಳು ಕಂಡು ಬಾರದಂತೆ ಜಾಗ್ರತೆ ಇರಲಿ. ವಾಹನ ಖರೀದಿ ಯಾ ರಿಪೇರಿಗಾಗಿ ಖರ್ಚು ಬಂದೀತು. ಜಾಗ್ರತೆ.

ಮಕರರಾಶಿ
ಅನಿರೀಕ್ಷಿತವಾಗಿ ಕಾರ್ಯಕ್ಷೇತ್ರದಲ್ಲಿ ಪರಿವರ್ತನೆ ಹಂತ ಹಂತವಾಗಿ ಗೋಚರಕ್ಕೆ ಬರಲಿದೆ. ಮಾಡುವ ಕೆಲಸದಲ್ಲಿ ವಿಘ್ನ, ಪಾಪ ಕಾರ್ಯದಲ್ಲಿ ಆಸಕ್ತಿ, ವಿವಾಹಕ್ಕೆ ಅಡಚಣೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮೃತ್ಯು ಭಯ, ಮಾನಸಿಕ ಗೊಂದಲ. ಶಿಕ್ಷಣ ಕ್ಷೇತ್ರದಲ್ಲಿ ಆಗಾಗ ಗೊಂದಲಗಳು ತೋರಿಬಂದಾವು. ರಾಜಕೀಯದವರಿಗೆ ತಟಸ್ಥ ಧೋರಣೆ ಉತ್ತಮ.

ಕುಂಭರಾಶಿ
ನೀವು ತೆಗೆದುಕೊಂಡ ನಿರ್ಧಾರದಿಂದ ನಷ್ಟ, ಸಾಧಕ-ಬಾಧಕಗಳ ಬಗ್ಗೆ ವಿಮರ್ಶೆ ಅಗತ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಗೊಂದಲ, ಅಹಿತಕರ ಸುದ್ದಿ ಕೇಳುವಿರಿ, ಆತ್ಮೀಯರೊಂದಿಗೆ ಪ್ರೀತಿ ವಾತ್ಸಲ್ಯ. ವೃತ್ತಿರಂಗದಲ್ಲಿ ಉದ್ಯೋಗಿಗಳಿಗೆ ಸ್ವಾಭಿಮಾನಕ್ಕೆ ಧಕ್ಕೆ ತಂದೀತು. ಗೃಹದಲ್ಲಿ ಮನಸ್ತಾಪದಿಂದ ಅಸಮಾಧಾನಕರ ವಾತಾವರಣ ಕಂಡು ಬರಲಿದೆ. ಉಷ್ಣಪೀಡೆಯು ಕಂಡುಬಂದು ಕಿರಿಕಿರಿಯೆನಿಸಲಿದೆ.

ಮೀನರಾಶಿ
ಬಹುವಾಗಿ ನೀವು ಸುಖೀಗಳು ಎನ್ನಬಹುದಾಗಿದೆ. ಮಕ್ಕಳಿಂದ ಗೌರವ, ಹಿತೈಷಿಗಳಿಂದ ನೆರವು, ಅಧಿಕ ಧನವ್ಯಯ, ಕೆಲಸ ಕಾರ್ಯಗಳಲ್ಲಿ ಒತ್ತಡ, ಹಣಕಾಸು ಸಮಸ್ಯೆ, ಎಲ್ಲಿ ಹೋದರೂ ಅಶಾಂತಿ, ಅಕಾಲ ಭೋಜನ ಪ್ರಾಪ್ತಿ. ಮಿತ್ರರ ಪ್ರೇರಣೆಯಿಂದ ಹೊಸ ಯೋಜನೆ ಚಾಲನೆಗೆ ಬರಲಿದೆ. ಸರಕಾರಿ ವೃತ್ತಿಯವರಿಗೆ ಗಿಂಬಳದಿಂದ ಧನಾನುಕೂಲ ಹೆಚ್ಚಲಿದೆ. ಶುಭವಿದೆ.

Leave A Reply

Your email address will not be published.