ನಿತ್ಯಭವಿಷ್ಯ : 09-03-2020

0

ಮೇಷರಾಶಿ
ಅನಿರೀಕ್ಷಿತ ಧನಲಾಭ, ಸ್ವ ಪ್ರಯತ್ನದಿಂದ ಎಲ್ಲಾ ರೀತಿಯಲ್ಲಿಯೂ ಅಭಿವೃದ್ದಿ ಗೋಚರಕ್ಕೆ ಬರಲಿದೆ. ಕಾರ್ಯಸಾಧನೆಗಾಗಿ ತಿರುಗಾಟ, ಸ್ಥಿರಾಸ್ತಿ ಖರೀದಿ, ಕಾರ್ಯಕ್ಷೇತ್ರ ಅಭಿವೃದ್ದಿ. ವಿಶ್ವಾಸ ದುರುಪಯೋಗವಾದಂತೆ ಎಚ್ಚರ ಅಗತ್ಯ. ಅನಾರೋಗ್ಯ, ಮನಃಶಾಂತಿ.

ವೃಷಭರಾಶಿ
ವಿದೇಶ ಪ್ರಯಾಣ, ಪ್ರಿಯ ಜನರ ಭೇಟಿ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿ, ಆರ್ಥಿಕವಾಗಿ ಬೆಳವಣಿಕೆಯಿಂದ ಸಮಾಧಾನ. ಕ್ರಯವಿಕ್ರಯಗಳಲ್ಲಿ ಉತ್ತಮ ಲಾಭವಿದೆ. ಸಂಚಾರದಲ್ಲಿ ಜಾಗ್ರತೆ ಇರಲಿ.

ಮಿಥುನರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಹಂತ ಹಂತವಾಗಿ ಸುಧಾರಣೆ. ಅನಿರೀಕ್ಷಿತ ಧನಾಗಮನದಿಂದ ಪರಿಸ್ಥಿತಿಯು ಸುಧಾರಿಸುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ದಾಂಪತ್ಯದಲ್ಲಿ ಅನ್ಯೋನ್ಯತೆ, ಅಪವಾದ ಭೀತಿ, ಕೃಷಿಕ್ಷೇತ್ರದಲ್ಲಿ ನಷ್ಟ. ವಾಹನ ರಿಪೇರಿ.

ಕಟಕರಾಶಿ
ಕೆಲಸಕಾರ್ಯಗಳು ಹಂತಹಂತವಾಗಿ ನೇರವೇರಲಿವೆ. ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ. ಶತ್ರುನಾಶದಿಂದ ನೆಮ್ಮದಿ. ದಾಯಾದಿಗಳಿಂದ ಅವಮಾನ, ಗುರು ಹಿರಿಯರ ಆಗಮನ. ,ಕೆಟ್ಟವರ ಸಹವಾಸದಿಂದ ದೂರವಿರಿ.

ಸಿಂಹರಾಶಿ
ಮನೆಯಲ್ಲಿ ಶುಭಮಂಗಳ ಕಾರ್ಯ, ಸದಾ ಚಟುವಟಿಕೆಯಿಂದ ಇರುವಿರಿ, ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಆಪ್ತರಿಂದ ಸಹಾಯ, ಪುಣ್ಯ ಕ್ಷೇತ್ರಗಳ ದರ್ಶನ ಯೋಗ, ಉದ್ಯೋಗದಲ್ಲಿ ಹೊಸ ಅವಕಾಶಗಳು ಹುಡುಕಿ ಬರಲಿದೆ. ಅನಾವಶ್ಯಕ ಖರ್ಚಿನಿಂದ ಆತಂಕ.

ಕನ್ಯಾರಾಶಿ
ಸಣ್ಣ ಪುಟ್ಟ ತಪ್ಪು ತಿಳುವಳಿಕೆಗಳು ತೋರಿ ಬರುತ್ತವೆ, ಕೌಟುಂಬಿಕ ವಿಚಾರದಲ್ಲಿ ಕಿರಿಕಿರಿ, ಆಸ್ತಿ ವಿವಾದ ಬಗೆಹರಿಯುವುದು, ಸ್ತ್ರೀ ಸೌಖ್ಯ, ಮನಃಶಾಂತಿ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರುತ್ಸಾಹ, ದಿನಾಂತ್ಯಕ್ಕೆ ಶುಭ ಸುದ್ದಿ ಮನಸಿಗೆ ಸಂತಸವನ್ನು ತರುತ್ತದೆ.

ತುಲಾರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ದೂರ ಸಂಚಾರದಲ್ಲಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಹಿತಶತ್ರುಗಳ ಕಾಟ, ಮಾನಸಿಕ ಒತ್ತಡ, ಇಷ್ಟಾರ್ಥ ಸಿದ್ದಿ, ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವಿರಿ, ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಅನಾರೋಗ್ಯದಿಂದ ಆತಂಕ.

ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ ನಿರೀಕ್ಷಿತ ಶುಭಫಲ, ಹೊಸ ಕೆಲಸ ಆರಂಭಿಸಲು ಸಕಾಲ, ವಿವಾಹ ಮಾತುಕತೆಯಲ್ಲಿ ಶುಭ, ಸ್ನೇಹಿತರಿಂದ ಸಹಾಯ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರದಲ್ಲಿ ಉತ್ತಮ ಫಲ ಗೋಚರಕ್ಕೆ ಬರಲಿದೆ. ದೂರಪ್ರಯಾಣದ ಯೋಗ.

ಧನಸ್ಸುರಾಶಿ
ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಅನಿರೀಕ್ಷಿತ ಧನಲಾಭ, ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಹೊಸ ಉದ್ಯೋಗದ ಕುರಿತು ಉತ್ಸಾಹ ತೋರಿಬರಲಿದೆ. ಉದ್ಯಮಿಗಳಿಗೆ, ವಾಣಿಜ್ಯೋದ್ಯಮಿಗಳಿಗೆ ಅನುಕೂಲ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ.

ಮಕರರಾಶಿ
ಧನಾಗಮನ, ಪ್ರಯತ್ನಕ್ಕೆ ತಕ್ಕ ಫಲ, ಸಾಲದಿಂದ ಮುಕ್ತರಾಗುವುದರಿಂದ ನೆಮ್ಮದಿ, ಬರಬೇಕಾದ ಹಣ ನಿಮ್ಮ ಕೈಸೇರಲಿದೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಬಹುಕಾಲದ ಚಿಂತನೆಗಳಿಗೆ ಸದ್ಯದಲ್ಲೇ ಚಾಲನೆ, ಅವಿವಾಹಿತರಿಗೆ ಕಂಕಣ ಬಲ, ಬಂಧುಗಳಿಂದ ಕಿರಿಕಿರಿ, ಅನಾರೋಗ್ಯ.

ಕುಂಭರಾಶಿ
ಹೊಸ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಧನಾಗಮನವಿದ್ದರೂ ಹೆಚ್ದಿನ ವ್ಯಯ, ಹೊರಗಡೆ ಆಹಾರ ತಿನ್ನುವಾಗ ಎಚ್ಚರಿಕೆವಹಿಸಿ, ಅನಾರೋಗ್ಯ ಸಮಸ್ಯೆ ಕಾಡಲಿದೆ, ಸಂಗಾತಿಯಿಂದ ಸಂತೋಷ, ಸ್ನೇಹಿತರಲ್ಲಿ ದ್ವೇಷ, ನಿಂದನೆ.

ಮೀನರಾಶಿ
ಆಪ್ತರ ಸೂಚನೆಗಳಿಗೆ ಸ್ಪಂಧಿಸುವುದರಿಂದ ಯಶಸ್ಸು, ಸ್ವ ಪ್ರಯತ್ನದಿಂದ ಇಚ್ಚಿತ ಕಾರ್ಯಸಿದ್ದಿ, ಶ್ರಮಕ್ಕೆ ತಕ್ಕ ಫಲ, ಅನಾವಶ್ಯಕ ವಸ್ತುಗಳ ಖರೀದಿ, ಕೌಟುಂಬಿಕವಾಗಿ ನೆಮ್ಮದಿ, ವ್ಯವಹಾರಿಕ ಕ್ಷೇತ್ರದಲ್ಲಿ ನೆಮ್ಮದಿ, ನಿರೀಕ್ಷಿತ ಧನಾಗಮನ ಸಾಧ್ಯತೆ.

Leave A Reply

Your email address will not be published.