Browsing Category
health
Fatty Liver Day: ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಜೂ.13 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
Fatty Liver Day Adarsh Hospital Udupi : ಉಡುಪಿ : ಫ್ಯಾಟಿ ಲಿವರ್ ದಿನದ ಹಿನ್ನೆಲೆಯಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜೂನ್ 13 ರಂದು ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಆರೋಗ್ಯ ತಪಾಸಣಾ ಶಿಬಿರ…
Read More...
Read More...
Noni Juice : ನೋನಿ ಜ್ಯೂಸ್ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?
Noni Juice : ನೋನಿ.. ಕಳೆದ ಒಂದು ದಶಕಗಳಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಹಣ್ಣು. ಆಸ್ಟ್ರೇಲಿಯಾ, ಇಂಡೋನೇಷ್ಯಾ ದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ನೋನಿ ಹಣ್ಣನ್ನು ಸೇವನೆ ಮಾಡುತ್ತಾರೆ. ಆದರೆ ಭಾರತದಲ್ಲಿ ನೋನಿ ಜ್ಯೂಸ್ (Noni Juice) ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ. ಆದರೆ…
Read More...
Read More...
ಹೃದಯಾಘಾತ ತಡಿಯೋಕೆ ಉತ್ತಮ ಔಷಧ: ಎಳ್ಳಿನಿಂದ ಮಾಯವಾಗುತ್ತೆ ಹಲವು ರೋಗ
Health Tips Best medicine to prevent heart attack Sesame : ಎಳ್ಳು- ಇದು ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ ಅಂದ್ರೆ ತಪ್ಪಾಗಲ್ಲ. ನಮ್ಮ ಪಿತೃ ಕರ್ಮಗಳಿಂದ ಹಿಡಿದು ಗ್ರಹಗಳ ಅಧಿಪತಿಯಾಗಿರುವ ಶನಿ ದೇವರ ಪೂಜೆ, ಗಣ ಹೋಮದ ಪ್ರಸಾದದ ವರೆಗೆ ನಮ್ಮಲ್ಲಿ ಎಳ್ಳಿನ…
Read More...
Read More...
ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ
summer heat : ಅಬ್ಬಬ್ಬಾ ಬೇಸಿಗೆ ಶುರುವಾಗೇ ಬಿಟ್ಟಿದೆ. ಮನೆಯ ಹೊರಗೆ ಹೋಗೋ ಹಾಗೆ ಇಲ್ಲ. ಹೊರಗೆ ಹೋದರಂತು ಬೆವರಿನ ಸ್ನಾನನೇ ಆಗಿ ಹೋಗುತ್ತೆ . ಹೊಸ ಬಟ್ಟೆ, ದುಬಾರಿ ಡಿಸೈನ್ ಬಟ್ಟೆಗಳಿಗೆ ಗುಡ್ ಬಾಯ್ ಹೇಳೋಣಾ ಅಂತ ಅನಿಸದೇ ಇರಲ್ಲ. ಎಷ್ಟು ನೀರು ಜೂಸ್ ಅಂತ ಕುಡಿದ್ರೂ ಸಾಕಾಗಲ್ಲ. ನೈಲಾನ್,…
Read More...
Read More...
Heart Health Tips: ಹೃದ್ರೋಗದಿಂದ ದೂರವಿರಲು ಈ 5 ಹಾಲಿನ ಉತ್ಪನ್ನಗಳಿಂದ ದೂರವಿರಿ
Heart Health Tips : ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ನಮ್ಮ ಆಹಾರ ಪದ್ದತಿಯೇ ಇಂದು ಹೃದಯರೋಗಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಅದ್ರಲ್ಲೂ ಹಾಲಿನ ಕೆಲವು ಉತ್ಪನ್ನಗಳು ಹೃದಯದ ರಕ್ತನಾಳಕ್ಕೆ ಸಂಬಂಧಿಸಿದ ಅನಾರೋಗಕ್ಕೆ ಕಾರಣವಾಗುತ್ತಿದೆ.…
Read More...
Read More...
ಸಕ್ಕರೆ ಖಾಯಿಲೆ ಹತೋಟಿಗೆ ತರುತ್ತೆ ಮೆಂತ್ಯ ಕಾಳು – ಎದೆ ಹಾಲು ಹೆಚ್ಚಿಸೋಕೆ ಇದು ಉತ್ತಮ ಔಷಧ
Kannada Health tips Fenugreek seeds : ಮೆಂತ್ಯ, ನಮ್ಮ ಸಾಂಬಾರ ಡಬ್ಬಿಯಲ್ಲಿ ನಾವು ನೋಡಿಯೇ ಇರುತ್ತೇವೆ . ದೋಸೆಗೆ ಉಪಯೋಗಿಸಿ ಹಲವರು ಕುರು ಕರು ದೋಸೆಯನ್ನು ತಿನ್ನೋಕೆ ಇಷ್ಟಪಡುತ್ತಾರೆ . ಆದ್ರೆ ಮೆಂತ್ಯ ಚಟ್ನಿ ಪುಡಿ ಕೂಡಾ ಉತ್ತರ ಕರ್ನಾಟಕ ದ ಆಹಾರ ಪದ್ದತಿಯಲ್ಲಿ ಕಾಣ ಸಿಗುತ್ತೆ. ಆದ್ರೆ…
Read More...
Read More...
ಸರ್ವರೋಗಗಳಿಗೂ ರಾಮಬಾಣ ಬೂದುಕುಂಬಳಕಾಯಿ – ಈ ರೀತಿ ಸೇವಿಸದ್ರೆ ಕ್ಯಾನ್ಸರ್ ಬರೋದೇ ಇಲ್ಲ
Ash gourd Health Tips : ಪ್ರಕೃತಿ ನಮಗಾಗಿ ನಮ್ಮ ಆರೋಗ್ಯಕ್ಕಾಗಿ ಸಾಕಷ್ಟನ್ನು ನೀಡಿದೆ. ಆದ್ರೆ ಮನುಷ್ಯರಾದ ನಮಗೆ ಅದನ್ನು ಸರಿಯಾದ ರೀತಿಯಲ್ಲಿ ಬಳಸೋಕೆ ಬರೋದೇ ಇಲ್ಲ. ಅದಕ್ಕೆ ನಮ್ಮ ಹಿರಿಯರು ಆಹಾರ ಅಂದ್ರೆ ಆರೋಗ್ಯ ಅಂತ ಅಂತಿದ್ರು. ನಾವು ನಿಯಮಿತವಾಗಿ ಹಣ್ಣು ತರಕಾರಿಗಳನ್ನು ಸೇವಿಸುತ್ತಾ…
Read More...
Read More...
ಮೊಬೈಲ್ನಲ್ಲಿ ಹೆಚ್ಚು ರೀಲ್ಸ್ ನೋಡೋ ಅಭ್ಯಾಸವಿದೆಯಾ ? ಹಾಗಾದ್ರೆ ನಿಮ್ಮ ಕಣ್ಣನ್ನೂ ಕಾಡಬಹುದು ಮೆಳ್ಳೆಗಣ್ಣಿನ ಸಮಸ್ಯೆ
Reels Eye Problem : ಒಂದು ಕಾಲದಲ್ಲಿ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಓದು,ಆಟ ಅಂತ ರಚನಾತ್ಮಕವಾಗಿ ಕಾಲಕಳೆಯುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಹುಟ್ಟಿದ ಮಗುವಿನಿಂದ ಆರಂಭಿಸಿ ವಯಸ್ಸಾದ ಮುದುಕರ ತನಕ ಎಲ್ಲರಿಗೂ ಒಂದೇ ಮನೋರಂಜನೆಯ ಸೂತ್ರ ಅದು ಮೊಬೈಲ್. ಆದರೆ ಈಗ ಈ ಮೊಬೈಲ್ ಕೇವಲ ಜನರ…
Read More...
Read More...
ಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ !
ಪ್ರತಿನಿತ್ಯ ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಹೀಗಂತ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಹಾಲು (Milk) ಆರೋಗ್ಯಕ್ಕೆ( Health) ಉತ್ತಮ ಅಂತಾ ಹೊತ್ತಲ್ಲದ ಹೊತ್ತಲ್ಲಿ ಕುಡಿದ್ರೆ ಸಮಸ್ಯೆ ಆಗೋದು ಗ್ಯಾರಂಟಿ. ಕೆಲವರಿಗೆ ಮಾಂಸಹಾರ ಊಟ ಮಾಡಿದ ಕೂಡಲೇ ಹಾಲು ಕುಡಿಯುವ ( Drink Milk After…
Read More...
Read More...
ನಿಫಾ ವೈರಸ್ ಸಂಪರ್ಕಿತರ ಪತ್ತೆಗೆ ಪೊಲೀಸರ ಸಹಾಯ ಕೋರಿದ ಕೇರಳ ಸರಕಾರ
ತಿರುವನಂತಪುರಂ: ಕೇರಳ (Keral) ರಾಜ್ಯದಲ್ಲೀಗ ನಿಫಾ ವೈರಸ್ ಭೀತಿ ಆವರಿಸಿದೆ. ರಾಜ್ಯದಲ್ಲಿ 4 ಮಂದಿಗೆ ನಿಫಾ ವೈರಸ್ (Nipah Virus) ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 2 ಮಂದಿ ನಿಫಾ ವೈರಸ್ಗೆ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ನಿಫಾ ವೈರಸ್ ಸೋಂಕಿತರ ಸಂಪರ್ಕ ಮಾಡಿದವರ ಪಟ್ಟಿ…
Read More...
Read More...