Crime News : ಗಣೇಶ ವಿಸರ್ಜನೆಯ ವೇಳೆಯಲ್ಲಿ ದುರಂತ, 10 ಮಂದಿ ದುರ್ಮರಣ

ಇಂದೋರ್‌ : ಗಣೇಶ ವಿಸರ್ಜನೆಯ ವೇಳೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದಿ, ಮಧ್ಯಪ್ರದೇಶದ ಮೂರು ಕಡೆಗಳಲ್ಲಿ ಒಟ್ಟು ೧೦ ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮಧ್ಯಪ್ರದೇಶ್‌ ಭಿಂಡೆ ಎಂಬಲ್ಲಿ ಗಣೇಶ ಮೂರ್ತಿಯ ವಿಸರ್ಜನೆಯ ವೇಳೆಯಲ್ಲಿ ನಾಲ್ವರು ಬಾಲಕರು ಮೃತಪಟ್ಟಿದ್ದಾರೆ. ಅಭಿಷೇಕ್‌ ಕುಶ್ವಾಹ, ಸಚಿನ್‌ ರಾಜಾವತ್‌, ಹರ್ಷಿತ್‌ ರಜಾವತ್‌, ಪ್ರಶಾಂತ್‌ ಕುಶ್ವಾಹ ಎಂಬ ಬಾಲಕರ ಶವವನ್ನು ಹೊರ ತೆಗೆಯಲಾಗಿದೆ.

ಇನ್ನು ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಜುರಾ ಗ್ರಾಮ ಕೊಳದಲ್ಲಿ ಮುಳುಗಿ ಮೂರು ಮಕ್ಕಳು ಮೃತಪಟ್ಟಿದ್ದಾರೆ. ಮೃತರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಇನ್ನು. ಮಧ್ಯಪ್ರದೇಶದ ಸಾತ್ನಾಳ ಎಂಬಲ್ಲಿ ಮೂರು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ವೈರಲ್‌ ವಿಡಿಯೋದಲ್ಲಿರುವುದು ನಾನಲ್ಲ : ಸ್ಪಷ್ಟನೆ ಕೊಟ್ಟ ಡಿ.ವಿ.ಸದಾನಂದ ಗೌಡ

ಇದನ್ನೂ ಓದಿ : ದಾವಣಗೆರೆ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ

(At the time of Ganesha’s disaster, 10 people were killed )

Comments are closed.