ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 ಪ್ರಕಟ :ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಕರ್ನಾಟಕ ರಾಜ್ಯದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ವೇಳೆಯಲ್ಲಿ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 68 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.

ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ವರ್ಷಂಪ್ರತಿ ನೀಡಲಾಗುತ್ತಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. 2023ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ವೇಳೆಯಲ್ಲಿ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 68 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.

ರಾಜ್ಯದಲ್ಲಿ ಸಂಗೀತ/ ನೃತ್ಯ, ಚಲನಚಿತ್ರ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ, ಯಕ್ಷಗಾನ, ಬಯಲಾಟ, ಜಾನಪದ, ಸಮಾಜಸೇವೆ, ಆಡಳಿತ ಕ್ಷೇತ್ರ, ವೈದ್ಯಕೀಯ, ಸಾಹಿತ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರ, ನ್ಯಾಯಾಂಗ, ಪರಿಸರ, ಸಂಕೀರ್ಣ, ಮಾಧ್ಯಮ ಕ್ಷೇತ್ರ, ಹೊರನಾಡು/ ಹೊರದೇಶ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

karnataka rajyotsava award 2023 Announced 68 achivers Check complete List Kannada Rajyotsava News in Kannada
Image credit to Original Source

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ :

ಸಂಗೀತ ಅಥವಾ ನೃತ್ಯ ಕ್ಷೇತ್ರ

ಡಾ.ನಯನ ಎಸ್ ಮೋರೆ – ಬೆಂಗಳೂರು, ನೀಲಾ ಎಂ ಕೊಡ್ಲಿ – ಧಾರವಾಡ, ಶಬ್ಬೀರ್ ಅಹಮದ್ – ಬೆಂಗಳೂರು, ಡಾ.ಎಸ್ ಬಾಳೇಶ ಭಜಂತ್ರಿ – ಬೆಳಗಾವಿ

ಚಲನಚಿತ್ರ

ಡಿಂಗ್ರಿ ನಾಗರಾಜು – ಬೆಂಗಳೂರು, ಬ್ಯಾಂಕ್ ಜನಾರ್ಧನ್ -ಬೆಂಗಳೂರು

ರಂಗಭೂಮಿ

ಎಜಿ ಚಿದಂಬರ ರಾವ್ ಜಂಬೆ-ಶಿವಮೊಗ್ಗ, ಪಿ ಗಂಗಾಧರ ಸ್ವಾಮಿ- ಮೈಸೂರು, ಹೆಚ್ ಬಿ ಸರೋಜಮ್ಮ- ಧಾರವಾಡ, ಡಾ.ವಿಶ್ವನಾಥ ವಂಶಾಕೃತ ಮಠ-ಬಾಗಲಕೋಟೆ, ಪಿ.ತಿಪ್ಪೇಸ್ವಾಮಿ-ಚಿತ್ರದುರ್ಗ

ಇದನ್ನೂ ಓದಿ : ಶಾಲೆಗಳಿಗೆ ಸರಕಾರದ ಹೊಸ ರೂಲ್ಸ್‌ : ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ

ಶಿಲ್ಪಕಲೆ, ಚಿತ್ರಕಲೆ, ಕರಕುಶಲ

ಟಿ.ಶಿವಶಂಕರ್-ದಾವಣಗೆರೆ, ಕಾಳಪ್ಪ ವಿಶ್ವಕರ್ಮ-ರಾಯಚೂರು, ಮಾರ್ಥಾ ಜಾಕಿಮೋವಿಚ್-ಬೆಂಗಳೂರು, ಪಿ.ಗೌರಯ್ಯ-ಮೈಸೂರು

ಯಕ್ಷಗಾನ, ಬಯಲಾಟ

ಅರ್ಗೋಡು ಮೋಹನದಾಸ್ ಶೆಣ್ಯೆ-ಉಡುಪಿ, ಕೆ.ಲೀಲಾವತಿ ಬೈಪಾಡಿತ್ತಾಯ-ದಕ್ಷಿಣ ಕನ್ನಡ, ಕೇಶಪ್ಪ ಶಿಳ್ಳಿಕ್ಯಾತರ-ಕೊಪ್ಪಳ, ದಳವಾಯಿ ಸಿದ್ದಪ್ಪ(ಹಂದಿಜೋಗಿ)-ವಿಜಯನಗರ

ಜಾನಪದ ಕ್ಷೇತ್ರ

ಹುಸೇನಾಬಿ ಬುಡೇನ್ ಸಾಬ್ ಸಿದ್ಧಿ-ಉತ್ತರಕನ್ನಡ, ಶಿವಂಗಿ ಶಣ್ಮರಿ-ದಾವಣಗೆರೆ, ಮಹದೇವು-ಮೈಸೂರು, ನರಸಪ್ಪಾ-ಬೀದರ್, ಶಕುಂತಲಾ ದೇವಲಾನಾಯಕ-ಕಲಬುರ್ಗಿ, ಹೆಚ್ ಕೆ ಕಾರಮಂಚಪ್ಪ-ಬಳ್ಳಾರಿ, ಡಾ.ಶಂಬು ಬಳಿಗಾರ-ಗದಗ, ವಿಭೂತಿ ಗುಂಡಪ್ಪ-ಕೊಪ್ಪಳ, ಚೌಡಮ್ಮ-ಚಿಕ್ಕಮಗಳೂರು

ಸಮಾಜಸೇವೆ

ಹುಚ್ಚಮ್ಮಬಸಪ್ಪ ಚೌದ್ರಿ – ಕೊಪ್ಪಳ, ಚಾರ್ಮಾಡಿ ಹಸನಬ್ಬ-ದಕ್ಷಿಣ ಕನ್ನಡ, ಕೆ.ರೂಪ್ಲಾ ನಾಯಕ್-ದಾವಣಗೆರೆ, ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಮಂಟಪ-ಬೆಳಗಾವಿ, ನಾಗರಾಜು.ಜಿ-ಬೆಂಗಳೂರು

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ

ಆಡಳಿತ

ಜಿ.ವಿ ಬಲರಾಮ್-ತುಮಕೂರು

ವೈದ್ಯಕೀಯ

ಡಾ.ಸಿ.ರಾಮಚಂದ್ರ-ಬೆಂಗಳೂರು, ಡಾ.ಪ್ರಶಾಂತ್ ಶೆಟ್ಟಿ-ದಕ್ಷಿಣ ಕನ್ನಡ

ಸಾಹಿತ್ಯ

ಪ್ರೊ.ಸಿ.ನಾಗಣ್ಣ-ಚಾಮರಾಜನಗರ, ಸುಬ್ಬು ಹೊಲೆಯಾರ್-ಹಾಸನ, ಸತೀಶ್ ಕುಲಕರ್ಣಿ-ಹಾವೇರಿ, ಲಕ್ಷ್ಮೀಪತಿ ಕೋಲಾರ-ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ-ವಿಜಯಪುರ, ಡಾ.ಕೆ ಷರೀಫಾ-ಬೆಂಗಳೂರು

karnataka rajyotsava award 2023 Announced 68 achivers Check complete List Kannada Rajyotsava News in Kannada
Image Credit to Original Source

ಶಿಕ್ಷಣ

ರಾಮಪ್ಪ (ರಾಮಣ್ಣ) ಹವಳೆ- ರಾಯಚೂರು, ಕೆ.ಚಂದ್ರಶೇಖರ್-ಕೋಲಾರ, ಕೆ.ಟಿ ಚಂದು-ಮಂಡ್ಯ.

ಕ್ರೀಡಾ ಕ್ಷೇತ್ರ 

ಕು.ದಿವ್ಯ ಟಿಎಸ್ -ಕೋಲಾರ, ಅದಿತಿ ಅಶೋಕ್-ಬೆಂಗಳೂರು, ಅಶೋಕ್ ಗದಿಗೆಪ್ಪ ಏಣಗಿ-ಧಾರವಾಡ

ನ್ಯಾಯಾಂಗ

ಜಸ್ಟೀಸ್ ವಿ ಗೋಪಾಲಗೌಡ- ಚಿಕ್ಕಬಳ್ಳಾಪುರ

ಪರಿಸರ

ಸೋಮನಾಥರೆಡ್ಡಿ ಪೂರ್ಮಾ-ಕಲಬುರ್ಗಿ, ದ್ಯಾವನಗೌಡ ಟಿ ಪಾಟೀಲ್-ಧಾರವಾಡ, ಶಿವರೆಡ್ಡಿ ಹನುಮರೆಡ್ಡಿ ವಾಸನ-ಬಾಗಲಕೋಟೆ

ಸಂಕೀರ್ಣ

ಎ ಎಂ ಮದರಿ-ವಿಜಯಪುರ, ಹಾಜಿ ಅಬ್ದುಲ್ಲಾ ಪರ್ಕಳ-ಉಡುಪಿ, ಮಿಮಿಕ್ರಿ ದಯಾನಂದ್- ಮೈಸೂರು, ಡಾ.ಕಬ್ಬಿನಾಳೆ ವಸಂತ ಭಾರದ್ವಜ್-ಮೈಸೂರು, ಲೆ.ಜ.ಕೊಡನ ಪೂವಯ್ಯ ಕಾರ್ಯಪ್ಪ-ಕೊಡಗು

ಇದನ್ನೂ ಓದಿ : ಆಧಾರ್‌ ಕಾರ್ಡ್‌ ಮಾಹಿತಿ ಸೋರಿಕೆ : ಡಾರ್ಕ್‌ವೆಬ್‌ನಲ್ಲಿ 81 ಕೋಟಿ ಭಾರತೀಯರ ಮಾಹಿತಿ ಮಾರಾಟ

ಮಾದ್ಯಮ ಕ್ಷೇತ್ರ

ದಿನೇಶ್ ಅಮೀನ್ ಮಟ್ಟು-ದಕ್ಷಿಣ ಕನ್ನಡ, ಜವರಪ್ಪ-ಮೈಸೂರು, ಮಾಯಾ ಶರ್ಮಾ-ಬೆಂಗಳೂರು, ರಫೀ ಭಂಡಾರಿ-ವಿಜಯಪುರ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ

ಎಸ್ ಸೋಮನಾಥನ್ ಶ್ರೀಧರ್ ಪನಿಕರ್-ಬೆಂಗಳೂರು, ಪ್ರೊ.ಗೋಪಾಲನ್ ಜಗದೀಶ್-ಚಾಮರಾಜನಗರ

ಹೊರನಾಡು, ಹೊರದೇಶ ಕ್ಷೇತ್ರ

ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ

ಪುಟ್ಟಸ್ವಾಮಿಗೌಡ-ರಾಮನಗರ

ಸಂಘ ಸಂಸ್ಥೆಗಳು :
ಕರ್ನಾಟಕ ಸಂಘ – ಶಿವಮೊಗ್ಗ, ಬಿಎಂ ಶ್ರೀರಾಮ ಪುಸ್ತಕ ಪ್ರಕಾಶನ – ಮೈಸೂರು, ಮಿಥಿಕ್‌ ಸೊಸೈಟಿ – ಬೆಂಗಳೂರು, ಕರ್ನಾಟಕ ಸಾಹಿತ್ಯ ಸಂಘ – ಯಾದಗಿರಿ, ಮೌಲಾನಾ ಅಜಾದ್‌ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ – ದಾವಣಗೆರೆ, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ- ದಕ್ಷಿಣ ಕನ್ನಡ, ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ – ಬಾಗಲಕೋಟೆ, ಚಿಣ್ಣರ ಬಿಂಬ – ಮುಂಬೈ, ಮಾರುತಿ ಜನಸೇವಾ ಸಂಘ – ದಕ್ಷಿಣ ಕನ್ನಡ, ವಿದ್ಯಾದಾನ ಸಮಿತಿ – ಗದಗ

karnataka rajyotsava award 2023 Announced 68 achivers Check complete List Kannada Rajyotsava News in Kannada

Comments are closed.