ನಿತ್ಯಭವಿಷ್ಯ : 17-02-2020

0

ಮಾಂಗಲ್ಯ ದೋಷಕ್ಕೆ ಭಗವತಿ ದೇವಿಯ ಪೂಜಾ ಶಕ್ತಿಯಿಂದ
ವಿಶೇಷ ಪರಿಹಾರ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು
ಇಂದೇ ಕರೆ ಮಾಡಿ 9743666601

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೇಷ ರಾಶಿ
ವೃತ್ತಿರಂಗದಲ್ಲಿ ವಿಚಾರಗಳನ್ನು ಅವಲೋಕಿಸಿಯೇ ಮುಂದಿನ ಹೆಜ್ಜೆಯನ್ನು ಇಡಬೇಕಾದೀತು. ಆರ್ಥಿಕ ವಿಚಾರದಲ್ಲಿ ಧನಾಗಮನದಿಂದ ಕಾರ್ಯಾನುಕೂಲಕ್ಕೆ ಬಲ ತಂದೀತು. ಸಾಂಸಾರಿಕವಾಗಿ ನೆಮ್ಮದಿ ತೋರಿ ಬಂದು ಒಳ್ಳೆಯ ವಾತಾವರಣ ನಿಮ್ಮನ್ನು ಶಾಂತಚಿತ್ತರನ್ನಾಗಿಸುತ್ತದೆ. ವಿದ್ಯಾರ್ಥಿಗಳಿಗೆ ಹೊರಗಿನ ವಾತಾವರಣ ವಿದ್ಯಾಭ್ಯಾಸದಲ್ಲಿ ಹಿನ್ನಡೆ ತಂದುಕೊಡಲಿದೆ. ಅವಿವಾಹಿತರಿಗೆ ನಿರೀಕ್ಷಿತ ಸಂಬಂಧಗಳು ಗಟ್ಟಿಯಾಗಲಿ ನಿರುದ್ಯೋಗಿ ತಾತ್ಕಾಲಿಕ ವ್ಯವಸ್ಥೆಯನ್ನು ತಂದಿತು
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಷಭ ರಾಶಿ
ಕಾರ್ಯರಂಗದಲ್ಲಿ ನಿರೀಕ್ಷಿತ ಅಭಿವೃದ್ಧಿ ಇಲ್ಲವಾದರೂ ನಿಭಾಯಿಸಿಕೊಂಡು ಹೋಗಬಹುದಾಗಿದೆ. ಆದರೂ ಸ್ಪಷ್ಟ ನಿರ್ಧಾರದ ಮೂಲಕ ಮುಂದುವರಿದಲ್ಲಿ ಅಡಚಣೆಗಳು ಕಡಿಮೆಯಾಗುತ್ತವೆ. ನಿಮ್ಮ ಕುಟುಂಬ ಹಾಗೂ ನಿಮ್ಮ ನಡುವಿನ ಸಂಬಂಧವನ್ನು ಗಟ್ಟಿಯಾಗಿರಿಸಿರಿ. ಸಾಂಸಾರಿಕವಾಗಿ ಹಿರಿಯರ ಸಲಹೆ ಅಗತ್ಯವಿರುತ್ತದೆ. ಮದುವೆಯಾಗ ಬಯಸುವವರು ಹೆಚ್ಚಿನ ಪ್ರಯತ್ನಕ್ಕೆ ಒತ್ತು ನೀಡಿದಲ್ಲಿ ಕಂಕಣ ಬಲದ ಸಾಧ್ಯತೆ ತಂದೀತು.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಿಥುನ ರಾಶಿ
ಅನಗತ್ಯ ವಿಚಾರಗಳಿಂದ ದೂರವಿದ್ದಷ್ಟು ಉತ್ತಮ. ವ್ಯಾಪಾರ, ವ್ಯವಹಾರಗಳಲ್ಲಿ ನಿಮ್ಮ ಲೆಕ್ಕಾಚಾರ ಸರಿಯಾಗಲಿದೆ. ಒತ್ತಡಗಳೇ ನಿಮ್ಮನ್ನು ಚುರುಕಾಗಿಸಲಿವೆ. ನಿಮ್ಮ ಮನೋಕಾಮನೆಗಳು ಸದ್ಯದಲ್ಲೇ ಒಂದೊಂದಾಗಿ ನೆರವೇರಲಿವೆ. ಕಾರ್ಯ ಒತ್ತಡದಿಂದ ಸಂಗಾತಿಯ ಕಡೆ ಗಮನಹರಿಸಲು ಅವಕಾಶ ಇಲ್ಲವೇನೋ ಎಂಬಂತಾದೀತು. ಹೂಡಿಕೆಗಳು ಲಾಭದಾಯಕವಾಗಿ ಆರ್ಥಿಕ ಉನ್ನತಿಯನ್ನು ನೀಡಲಿವೆ. ವಾರಾಂತ್ಯದಲ್ಲಿ ಆತ್ಮೀಯರ ಆಗಮನ ನಿಮ್ಮ ಕಾರ್ಯಾನುಕೂಲಕ್ಕೆ ಇಂಬು ಕೊಡಲಿದೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕರ್ಕಾಟಕ ರಾಶಿ
ವೃತ್ತಿರಂಗದಲ್ಲಿ ಎಷ್ಟೋ ಬಾರಿ ಅನುಭವಕ್ಕೆ ನಿಲುಕದ ಸಂಗತಿಗಳು ಎದುರಾಗಲಿವೆ. ಇದು ನಿಮ್ಮ ಸ್ವಂತ ಅಸ್ತಿತ್ವವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪೂರಕವಾದೀತು. ಸಾಂಸಾರಿಕವಾಗಿ ನಿಮ್ಮವರ ಪ್ರೀತಿ, ವಿಶ್ವಾಸ, ಸಹಕಾರಗಳು ಮುನ್ನಡೆಗೆ ಸಾಧಕವಾಗಲಿವೆ. ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರದ ಗಟ್ಟಿತನ ಧೈರ್ಯ ಕೊಡಲಿದೆ. ಹಾಗೇ ಆರ್ಥಿಕವಾಗಿ ಋಣ ಪರಿಹಾರ ನಿಮ್ಮ ಸ್ವಾಭಿಮಾನವನ್ನು ಉಳಿಸಲಿದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿವೆ.

ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಿಂಹ ರಾಶಿ
ನಿರೀಕ್ಷಿಸಿದಂತೆ ಆರ್ಥಿಕ ಸ್ಥಿತಿಯು ಉತ್ತಮಗೊಂಡು ಸಂಸಾರ ರಥ ಸರಿದೂಗಿಸಬಹುದಾಗಿದೆ. ವೃತ್ತಿರಂಗದಲ್ಲಿ ಇತರರ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯವಾಗದು. ಕೆಲವೊಂದು ಸಮಸ್ಯೆಗಳನ್ನು ನೀವೇ ನಿಭಾಯಿಸಬೇಕಾದೀತು ಹಾಗೂ ಆತ್ಮವಿಮರ್ಶೆಗೂ ಇದು ಸಕಾಲ. ಕೌಟುಂಬಿಕವಾಗಿ ಹೆಚ್ಚಿನ ಸಹಕಾರವಿಲ್ಲವಾದರೂ ಉತ್ಸಾಹದ ಪ್ರತಿಕ್ರಿಯೆ ಕೂಡ ಸಿಗಲಾರದು. ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕುದುರಿ ಮಾಂಗಲ್ಯ ಕಾರ್ಯಕ್ಕೆ ನಾಂದಿ ಹಾಡಲಿವೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕನ್ಯಾ ರಾಶಿ
ಸ್ಪಷ್ಟ ನಿರ್ಧಾರಗಳು ವೃತ್ತಿರಂಗದಲ್ಲಿ ಹೆಚ್ಚಿನ ಭದ್ರತೆಯನ್ನು ತಂದುಕೊಡಲಿವೆ. ಮುಖ್ಯವಾಗಿ ವೈಯಕ್ತಿಕ ಜೀವನದತ್ತ ಮನಸ್ಸನ್ನು ತಿರುಗಿಸುವುದು ಒಳಿತು. ಅವಿವಾಹಿತರು ವೈವಾಹಿಕ ಸಂಬಂಧಗಳ ಬಗ್ಗೆ ಹೊಂದಾಣಿಕೆ ತೋರಿಸಿದಲ್ಲಿ ಕಂಕಣಬಲದ ಭಾಗ್ಯ ಲಭಿಸಲಿದೆ. ದುಃಖ-ಸುಖಾನುಪಾತದಲ್ಲಿ ಸುಖಾಂಶ ಅಧಿಕವಾದೀತು. ವಿದ್ಯಾರ್ಥಿಗಳು ಶ್ರದ್ಧೆ ತೋರಿಸಬೇಕಾದೀತು. ಕೆಲವೊಮ್ಮೆ ಒತ್ತಡಗಳೇ ನಿಮ್ಮನ್ನು ಚುರುಕಾಗಿಸಲಿವೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ತುಲಾ ರಾಶಿ
ನಿರ್ಧಾರಗಳು ಅಚಲವಾಗಿರದೆ ಋಣಾತ್ಮಕ ಚಿಂತೆಗಳು ನಿಮ್ಮನ್ನು ಕಾಡಲಿವೆ. ಇದಕ್ಕಾಗಿ ಸ್ಪಷ್ಟ ನಿರ್ಧಾರವನ್ನು ಕೈ ಗೊಳ್ಳಲು ಮನಸ್ಸು ಮಾಡಬೇಕಾದೀತು. ಭವಿಷ್ಯ ನಿಮ್ಮನ್ನು ಕಾಯಲಿದೆ. ಸದುಪಯೋಗಿಸಿಕೊಳ್ಳಿ. ಸಾಮಾಜಿಕವಾಗಿ ಪ್ರತಿಷ್ಠಿತರ ಒಡನಾಟ ಕಾರ್ಯಾನುಕೂಲಕ್ಕೆ ಸಾಧಕವಾದೀತು. ಆರ್ಥಿಕವಾಗಿ ಆಗಾಗ ಗೊಂದಲಗಳಿದ್ದರೂ ಧನಾಗಮನಕ್ಕೆ ಹೆಚ್ಚಿನ ತೊಂದರೆ ಇರದು. ಆಗಾಗ ಸಂಚಾರ ದೇಹಾಯಾಸಕ್ಕೆ ಕಾರಣವಾಗಿ ಪ್ರತಿಕೂಲತೆಯನ್ನು ತೋರಿಸಲಿದೆ. ಕಾಳಜಿ ವಹಿಸಿರಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ


ವೃಶ್ಚಿಕ ರಾಶಿ
ವೃತ್ತಿರಂಗದಲ್ಲಿ ಆಗಾಗ ಏರುಪೇರುಗಳು ತೋರಿಬಂದರೂ ನಿಮ್ಮ ಮನಸ್ಸಿನಾಳದ ಸುಪ್ತ ಬಯಕೆಗಳು ಸದ್ಯದಲ್ಲೇ ಪ್ರಕಟವಾಗಲಿವೆ. ಯಾವುದೇ ವಾದ-ವಿವಾದಗಳಿಗೆ ಸಿಲುಕದೆ ಮಂದುವರಿಯಿರಿ. ಅಸಾಧ್ಯವಾದದ್ದು ಸಾಧ್ಯವಾಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಯೋಚಿಸಿ ಚಿಂತಿಸಿ ಮುಂದುವರಿಯಿರಿ. ಸಾಂಸಾರಿಕವಾಗಿ ಆಗಾಗ ಒಣಜಗಳ, ಅವಮಾನ, ಮುಜುಗರವನ್ನು ಅನುಭವಿಸುವಂತಾದೀತು. ಆರೋಗ್ಯ ಭಾಗ್ಯಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಆಸ್ಪತ್ರೆಯ ಅಲೆದಾಟ ತಪ್ಪಲಿದೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಧನುಸ್ಸು ರಾಶಿ
ನಿವೃತ್ತರು ಪ್ರವೃತ್ತಿಯಲ್ಲಿ ತೊಡಗುವುದು ಉತ್ತಮವೆನಿಸಲಿದೆ. ರಾಜಕೀಯ ವರ್ಗದಲ್ಲಿ ಚಾಣಾಕ್ಷತನ ಇರುವವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬಹುದು. ಸಾಮಾಜಿಕವಾಗಿ ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಬರಲಿದೆ. ಬೇಸಾಯ, ಕೃಷಿ ಅಭಿರುಚಿ ಮೈಗೂಡಿಸಿಕೊಂಡು ಮುಂದುವರಿದಲ್ಲಿ ಬೇಸಾಯಗಾರರಿಗೆ ಹೆಚ್ಚಿನ ಲಾಭದಾಯಕ ಆದಾಯವು ತೋರಿಬರುವುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸಮರ್ಪಣಾಭಾವ ಸಾರ್ಥಕ್ಯ ತಂದುಕೊಡಲಿದೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಕರ ರಾಶಿ
ವೃತ್ತಿರಂಗದಲ್ಲಿ ಜವಾಬ್ದಾರಿಯಿಂದ ದುಡಿಯುವ ನಿಮಗೆ ತಡವಾಗಿಯಾದರೂ ಪ್ರತಿಫಲವು ನಿಶ್ಚಿತ. ನಿರ್ವಹಿಸುವ ಕೆಲಸಕಾರ್ಯಗಳು ಹಂತಹಂತವಾಗಿ ಚಾಲ್ತಿಗೆ ಭದ್ರತೆಯನ್ನು ನೀಡಲಿವೆ. ಕೆಲವೊಮ್ಮೆ ಯಾಂತ್ರಿಕ ಕ್ರಿಯೆಗಳಿಂದಾಗಿ ಉತ್ಸಾಹ ಕುಗ್ಗಲಿದೆ. ಅವಿವಾಹಿತರು ಯೋಗ್ಯ ವೈವಾಹಿಕ ಸಂಬಂಧಗಳ ಕುದುರುವಿಕೆ ವಿಚಾರದಲ್ಲಿ ಹೊಂದಾಣಿಕೆಯಿಂದ ಮುಂದುವರಿದಲ್ಲಿ ಕಾರ್ಯಸಾಧನೆಯಾಗಲಿದೆ. ನಿರುದ್ಯೋಗಿಗಳು ಪ್ರಯತ್ನ ಬಲವನ್ನು ಮುಂದುವರಿಸಿದಲ್ಲಿ ಯಶಸ್ಸು ಸಿಗಲಿದೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕುಂಭ ರಾಶಿ
ವೃತ್ತಿರಂಗದಲ್ಲಿ ಅಭಿವೃದ್ಧಿಯು ತೋರಿಬಂದರೂ ತುಸು ಬದಲಾವಣೆಗೆ ನೀವು ಸಿದ್ಧರಾಗಬೇಕಾದೀತು. ಹೊಸತನ ಕಾರ್ಯಸಾಧನೆಗೆ ಪೂರಕವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭದಾಯಕವಾದರೂ ಕಳಂಕಿತರೊಡನೆ ವ್ಯವಹರಿಸಬೇಕಾದ ಸಂದಿಗ್ಧತೆ, ಆತಂಕ ಉಂಟಾದೀತು. ಸಾಂಸಾರಿಕವಾಗಿ ಹೆಚ್ಚಿನ ಹೊಂದಾಣಿಕೆ ಮಾನಸಿಕ ನೆಮ್ಮದಿಗೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಫಲ ಮುನ್ನಡೆಗೆ ಪೂರಕವಾದೀತು. ನಿರುದ್ಯೋಗಿಗಳಿಗೆ ಅನುಕೂಲವಾದ ಅವಕಾಶಗಳು ಒದಗಿಬಂದು ಇಷ್ಟಾರ್ಥ ಸಿದ್ಧಿಸಲಿದೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೀನ ರಾಶಿ
ವೃತ್ತಿರಂಗದಲ್ಲಿ ಬದಲಾವಣೆಗೆ ಸಿದ್ಧರಾಗಿರಿ. ಇದು ಕಾರ್ಯ ಸಾಧನೆಗೆ ಸಾಧಕವಾದೀತು. ಹಾಗೇ ಸಮಸ್ಯೆಗಳು, ವಿವಾದಗಳು ತಮ್ಮಿಂದ ತಾವೇ ಉಪಶಮನವಾಗಲಿವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಭಾವೋದ್ವೇಗಕ್ಕೆ ಈಡಾಗದಂತೆ ಕಾಳಜಿ ವಹಿಸುವುದು ಉತ್ತಮ. ಆರ್ಥಿಕವಾಗಿ ಚೇತರಿಕೆ ತೋರಿಬಂದರೂ ಖರ್ಚುವೆಚ್ಚಗಳ ಲೆಕ್ಕಾಚಾರ ತಪ್ಪಾದೀತು. ಹಾಗೇ ಹೂಡಿಕೆಯಲ್ಲಿ ಯೋಚಿಸಿ ಮುನ್ನಡೆಯಿರಿ. ವೈವಾಹಿಕ ಅನ್ವೇಷಣಾ ಕಾರ್ಯಗಳು ಹಿನ್ನಡೆಯನ್ನು ಅನುಭವಿಸಿ, ಅವಿವಾಹಿತರಿಗೆ ಉತ್ಸಾಹ ಕುಗ್ಗಲಿದೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಜ್ಯೋತಿಷ್ಯರು ವಾದಿರಾಜ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 9743666601

Leave A Reply

Your email address will not be published.