ನಿತ್ಯಭವಿಷ್ಯ : 10-03-2020

0

ಮೇಷರಾಶಿ
ಪ್ರಯತ್ನ ಬಲದಿಂದ ಕಾರ್ಯ ಸಿದ್ದಿ, ಮನಃ ಶಾಂತಿ, ಸಾಂಸಾರಿಕ ಸಮಸ್ಯೆ ಬಗೆಹರಿಯಲಿದೆ. ಆರ್ಥಿಕವಾಗಿ ಉನ್ನತಿ ಗೋಚರಕ್ಕೆ ಬರಲಿದೆ. ಉದ್ಯೋಗ ಬದಲಾವಣೆ ಬಗ್ಗೆ ನೀವೆ ನಿರ್ಧರಿಸಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನಷ್ಟ. ಮಿತ್ರರ ಭೇಟಿ, ಶತ್ರು ನಾಶ.

ವೃಷಭರಾಶಿ
ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿ ಬರುತ್ತವೆ. ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧಗಳನ್ನು ರಾಜಿ ಮಾಡಿಕೊಂಡಲ್ಲಿ ಕಂಕಣ ಬಲಕ್ಕೆ ಸಾಧಕವಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ. ತೀರ್ಥಕ್ಷೇತ್ರ ದರ್ಶನ, ಅನಾರೋಗ್ಯ ಕಾಡಲಿದೆ. ಬುದ್ಧಿಶಕ್ತಿ, ಶ್ರಮಕ್ಕೆ ತಕ್ಕ ಫಲ.

ಮಿಥುನರಾಶಿ
ಸರಕಾರಿ ಅಧಿಕಾರಿಗಳು ಅಪವಾದದ ಭೀತಿಯನ್ನು ಹೊಂದಲಿದ್ದಾರೆ. ವಿದ್ಯಾರ್ಥಿಗಳಿಗೆ ಶುಭಸುದ್ದಿ ಮುಂದಿನ ಭವಿಷ್ಯಕ್ಕೆ ಸಾಧ್ಯವಾಗಲಿದೆ. ಹಿರಿಯರ ಅಸೌಖ್ಯ ಚಿಂತೆಗೀಡು ಮಾಡಲಿದೆ. ಸ್ಥಳ ಬದಲಾವಣೆ. ದೇವತಾ ಕಾರ್ಯದಲ್ಲಿ ಭಾಗಿ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಅನಾರೋಗ್ಯ ಸಮಸ್ಯೆ.

ಕಟಕರಾಶಿ
ವಿವಾದಕ್ಕೆ ಕಾರಣರಾಗದಿರಿ. ಭೂ ಖರೀದಿಗೆ ಧನವ್ಯಯವಾಗಲಿದೆ. ಹಣಕಾಸಿನ ಸಮಸ್ಯೆ, ಹಿರಿಯರ ಭೇಟಿ, ಕೆಲಸಗಳಲ್ಲಿ ಜಯ, ಆಕಸ್ಮಿಕ ಖರ್ಚು, ಆರೋಗ್ಯ ವೃದ್ಧಿ. ಎಲ್ಲಕ್ಕೂ ಉತ್ತಮ ಸಮಯವಿದು.ಮಾತಿನ ಮೇಲೆ ಹಿಡಿತವಿರಲಿ. ಅನಾರೋಗ್ಯ ಸಮಸ್ಯೆ, ಶುಭವಾರ್ತೆ

ಸಿಂಹರಾಶಿ
ದೈಹಿಕ ಆರೋಗ್ಯದ ಬಗ್ಗೆ ಎಚ್ಚರ. ಸೌಖ್ಯಕ್ಕೆ ಧಕ್ಕೆ, ಆರ್ಥಿಕಬಿಕ್ಕಟ್ಟು. ಶಿಕ್ಷಕ ವರ್ಗದವರಿಗೆ ಉತ್ತಮ ಅಭಿವೃದ್ಧಿ. ತಕರಾರು, ಮಾನ ಹಾನಿ, ವಿಪರೀತ ವ್ಯಸನ, ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇರುತ್ತದೆ. ಶುಭಮಂಗಲ ಕಾರ್ಯ. ವೃತ್ತಿರಂಗದಲ್ಲಿ ನೆಮ್ಮದಿ ಇದೆ.

ಕನ್ಯಾರಾಶಿ
ಆರ್ಥಿಕವಾಗಿ ಕಷ್ಟನಷ್ಟಗಳು ಉಂಟಾಗಲಿದೆ. ಸಂಶಯವೇ ನಿಮಗೆ ಮುಳುವಾಗು ಸಾಧ್ಯದೆ. ಪರರಿಗೆ ಉಪಕಾರ, ದುಷ್ಟರಿಂದ ದೂರವಿರಿ, ವೃತ್ತಿಯಲ್ಲಿ ಕ್ರಿಯಾಶೀಲನೆತೆ ಬೆಲೆ ಇಲ್ಲದಂತಾಗಿದೆ. ದುಖಃದಾಯಕ ಸ್ಥಿತಿ. ಅನಾರೋಗ್ಯ ಸಮಸ್ಯೆ ನಿಮ್ಮನ್ನು ಚಿಂತೆಗೀಡು ಮಾಡಲಿದೆ. ದಿನಾಂತ್ಯಕ್ಕೆ ಶುಭವಾರ್ತೆ.

ತುಲಾರಾಶಿ
ಹಳೆ ಬಾಕಿ ವಸೂಲಿ, ಆಕಸ್ಮಿಕ ಧನನಷ್ಟ, ನಂಬಿಕೆದ್ರೋಹವಾಗೋ ಸಾಧ್ಯತೆ. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಿನ್ಡಡೆ, ಸಹೋದ್ಯೋಗಿಗಳೊಡನೆ ನಿಷ್ಠುರಕ್ಕೆ ಕಾರಣವಾಗಲಿದೆ. ಚಂಚಲ ಮನಸ್ಸು ಸಾಧನೆಗೆ ಅಡ್ಡಿ. ಅತಿಯಾದ ತಿರುಗಾಟ,

ವೃಶ್ಚಿಕರಾಶಿ
ನ್ಯಾಯಾಲಯದ ಕೆಲಸ ಕಾರ್ಯಗಳಿಗೆ ಧನವ್ಯಯ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಸಣ್ಣ ವಿಷಯಗಳಿಂದ ಕಲಹ. ಬಂದ ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಮುಂದುವರಿದರೆ ಉತ್ತಮ. ವಿದ್ಯೆಯಲ್ಲಿ ಆಸಕ್ತಿ, ಉದ್ಯೋಗದಲ್ಲಿ ಕಿರಿಕಿರಿ, ಬಂಧುಮಿತ್ರರ ಸಹಕಾರದಿಂದ ನೆಮ್ಮದಿ. ದಿನಾಂತ್ಯಕ್ಕೆ ಶುಭಫಲ.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಹಂತ ಹಂತವಾಗಿ ಅಭಿವೃದ್ಧಿಯು ಗೋಚರಕ್ಕೆ ಬರಲಿದೆ. ಷೇರು ವ್ಯವಹಾರಗಳಲ್ಲಿ ಲಾಭ, ವಿದ್ಯಾರ್ಥಿಗಳು ಕಠಿಣ ಪರಿಶ್ರಮವನ್ನು ಮಾಡಬೇಕಾಗುತ್ತದೆ. ಸಾಂಸಾರಿಕವಾಗಿ ಹೊಂದಾಣಿಕೆ ಬಹಳ ಅಗತ್ಯವಿದೆ. ನೂತನ ಕಾರ್ಯಗಳಲ್ಲಿ ಭಾಗಿ, ಮನಃ ಶಾಂತಿ, ಮಾತಿನ ಮೇಲೆ ಹಿಡಿತವಿರಲಿ. ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು.

ಮಕರರಾಶಿ
ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಿಸುವುದು ಉತ್ತಮ. ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀ ಲಾಭ, ಕೋಪ, ವ್ಯಾಜ್ಯಗಳಿಂದ ಕಿರಿಕಿರಿ, ದಾನದಲ್ಲಿ ಆಸಕ್ತಿ. ಧನಾಗಮನದ ಏರುಪೇರುಗಳು ಆಗಾಗ ಮರುಪಾವತಿಗೆ ವಿಳಂಬ ತರಲಿವೆ. ಹಿತಶತ್ರುಗಳ ಬಗ್ಗೆ ಹೆಚ್ಚಿನ ಗಮನ ಹರಿಸಿರಿ.

ಕುಂಭರಾಶಿ
ವಿದ್ಯಾರ್ಥಿಗಳ ಅಪಾರ ಹುಮ್ಮಸ್ಸು ಮುಂದಿನ ಫ‌ಲಿತಾಂಶಕ್ಕೆ ಸಾಧಕವಾಗಲಿದೆ. ಯೋಗ್ಯ ವಯಸ್ಕರಿಗೆ ಕಾದು ನೋಡುವ ಸಮಯವಿದು. ಅನಾವ್ಯಶ್ಯಕ ವಸ್ತುಗಳ ಖರೀದಿ, ಕಾರ್ಯ ಬದಲಾವಣೆ, ವಿನಾಕಾರಣ ದ್ವೇಷ, ಸಾಂಸಾರಿಕ ಹುಸಿ ಅಪವಾದವನ್ನು ಅನುಭವಿಸಬೇಕಾಗುತ್ತದೆ. ಪರಸ್ತ್ರೀಯಿಂದ ತೊಂದರೆ.

ಮೀನರಾಶಿ
ಹಲವಾರು ಅವಕಾಶಗಳು ಒಂದಲ್ಲಾ ಒಂದು ರೀತಿಯಲ್ಲಿ ನಿರುದ್ಯೋಗಿಗಳಿಗೆ, ಅನಿರೀಕ್ಷಿತ ಧನಾಗಮನ, ದಾಯಾದಿ ಕಲಹ, ಕೋಪ, ವಾಹನ ರಿಪೇರಿಯಿಂದ ಖರ್ಚು, ಅನಾವಶ್ಯಕ ವಿಷಯಗಳಿಂದ ದೂರವಿರಿ. ಯೋಗ್ಯ ವಯಸ್ಕರಿಗೆ ಒದಗಿ ಬಂದಾವು. ವೈಯಕ್ತಿಕ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಪರಿಹರಿಸಿಕೊಳ್ಳಿರಿ. ಆರೋಗ್ಯದಲ್ಲಿ ಜಾಗ್ರತೆ ವಹಿಸಿ.

Leave A Reply

Your email address will not be published.