Saligrama: ಗಿರಿ ಫ್ರೆಂಡ್ಸ್(ರಿ ) ಚಿತ್ರಪಾಡಿ  – ಸಾಲಿಗ್ರಾಮ: “ಮನೆಗೊಂದು ಮಕ್ಕಳ  ಹೆಸರಲ್ಲಿ ಗಿಡ ನೆಡುವ “ವಿನೂತನ ಕಾರ್ಯಕ್ರಮ

ಗಿರಿ ಫ್ರೆಂಡ್ಸ್(ರಿ ) (giri friends) ಚಿತ್ರಪಾಡಿ  – ಸಾಲಿಗ್ರಾಮ (Saligrama) ಇವರ ನೇತೃತ್ವದಲ್ಲಿ “ಮನೆಗೊಂದು ಮಕ್ಕಳ  ಹೆಸರಲ್ಲಿ ಗಿಡ ನೆಡುವ “ವಿನೂತನ ಕಾರ್ಯಕ್ರಮದ ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮದ ಪ್ರಯುಕ್ತ ಸಂಸ್ಥೆಯ  ಕಾರ್ಯಕಾರಿ ಮಂಡಳಿ ಸದಸ್ಯರು,  ಸರ್ವ  ಸದಸ್ಯರು ಸಾಲಿಗ್ರಾಮ (saligrama) ಚಿತ್ರಪಾಡಿ  (Chitrapadi) ಗ್ರಾಮದ  ಪ್ರತಿಯೊಂದು ಮನೆಗೂ ತೆರಳಿ ಗಿಡವನ್ನು ನೀಡಿ, ಪರಿಸರ ಸಂರಕ್ಷಣೆಯ ಕುರಿತು, ಗಿಡ ಮರವೇ ಭೂಮಿ ಯ ಮೇಲಿನ ಸ್ವರ್ಗ, ಗಿಡ ಮರದ ಜೊತೆಗೆ ಇರುವ  ಅವಿನಾಭಾವ ಸಂಬಂಧ  ಮುಂದುವರಿಯುವ  ಬಗ್ಗೆ ಮಾಹಿತಿಯನ್ನು  ನೀಡಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾಗಿರುವ ದಿನೇಶ ಆಚಾರ್,  ಕಾರ್ಯದರ್ಶಿ ರಾಜೇಶ್ ಪೂಜಾರಿ,  ಗೌರವಾಧ್ಯಕ್ಷರಾದ ರವಿ ಪೂಜಾರಿ,  ಸಂಚಾಲಕರಾದ  ಸತ್ಯನಾರಾಯಣ,   ನಾಗೇಂದ್ರ ಆಚಾರ್, (Nagendra Achar) ವಿಶ್ವನಾಥ ನಾವುಡ,  ರಾಘವೇಂದ್ರ ಆಚಾರ್ ಜಡ್ಡಿನ ಮನೆ ,ಕಡಾವು  ಗಜೇಂದ್ರಾಚಾರ್, ಮಂಜುನಾಥ ಆಚಾರ್ , ರಾಮ ನಾಯರಿ, ದಿನಕರ, ಉದಯ್, ರಮೇಶ್, ರಾಘವೇಂದ್ರ, ಪ್ರಕಾಶ್, ಅಕ್ಷಯ್, ನಿಶಾಂತ್, ಆಮೋದ, ಲಕ್ಷ್ಮೀಶ, ಚಿರಾಗ್, ಸುರೇಶ ಅಮರ್ , ಕೃಷ್ಣ   ಸುನೀಲ್ ಕುಂದರ್, ಸುಭ್ರಮಣ್ಯ,  ರಘುರಾಮ್   ಮತ್ತು ಸರ್ವ ಸದಸ್ಯರ ಸಹಕಾರದಲ್ಲಿ  ನಡೆಸಲಾಯಿತು.

ಈ ಕಾರ್ಯಕ್ರಮ ಕ್ಕೆ  ನೀಲಾವರ ಫಾರೆಸ್ಟ್ ರಾಗಿರುವ  ಶ್ರೀ ಸತೀಶ್ ಶೆಟ್ಟಿ, ರಕ್ತ ಚಂದನ, ಮತ್ತು  ಹರೀಶ್ ಫಾರೆಸ್ಟರ್  ಬ್ರಹ್ಮಾವರ (Brahmavar) ಇವರು   ಸಂಸ್ಥೆಗೆ   ಗಿಡ ವನ್ನು   ನೀಡಿ ಸಹಕಾರ ನೀಡಿದರು.

ಇದನ್ನು ಓದಿ :deep sea fishing : ಮೀನುಗಾರರಿಗೆ ಮತ್ತೆ ಆಘಾತ : ಆಳ ಸಮುದ್ರ ಮೀನುಗಾರಿಕೆಗೆ ಆಗಸ್ಟ್​ 11ರವರೆಗೆ ನಿರ್ಬಂಧ

Comments are closed.