Browsing Category

ನಮ್ಮ ಬೆಂಗಳೂರು

ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಶಕ್ತಿಯೋಜನೆ (Shakthi yojana) ಆರಂಭಗೊಂಡು ಕೆಲವು ತಿಂಗಳು ಕಳೆದಿದೆ.  ಯೋಜನೆಯ ಎಫೆಕ್ಟ್‌ನಿಂದಾಗಿ ರಾಜ್ಯದಲ್ಲಿನ ಸರಕಾರಿನ ಬಸ್ಸುಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಮಹಿಳೆಯರು ಹುಮ್ಮಸ್ಸಿನಿಂದಲೇ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಕೈಗೊಂಡಿದ್ದು,…
Read More...

ಗ್ಯಾರಂಟಿ ಯೋಜನೆಗಳ ಎಫೆಕ್ಟ್: ಪೌರ ಕಾರ್ಮಿಕರ 15 ಕೋಟಿ ಅನುದಾನ ಹಿಂಪಡೆದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಗೃಹಲಕ್ಷ್ಮೀ (Gruha Lakshmi) ಗೃಹಜ್ಯೋತಿ (Gruha Laksmi Scheme), ಅನ್ಶನಭಾಗ್ಯ ( Anna Bhagya), ಶಕ್ತಿ ಯೋಜನೆ ( Shkathi Yojana)  ಐದು ಗ್ಯಾರಂಟಿ ಜಾರಿಗೆ ಮುಂದಾಗಿರೋ ಕರ್ನಾಟಕ ಸರ್ಕಾರ ಇರೋ ಬರೋ ಅನುದಾನವನ್ನೆಲ್ಲ ತಮ್ಮ ಆಶ್ವಾಸನೆ ಈಡೇರಿಸೋಕೆ…
Read More...

ಆದಾಯಕ್ಕಾಗಿ ಜಾಹೀರಾತಿಗೆ ಮಣೆಹಾಕಿದ ಬಿಬಿಎಂಪಿ : ಹೈಕೋರ್ಟ್ ಆದೇಶಕ್ಕಿಲ್ಲ ಬೆಲೆ

ಬೆಂಗಳೂರು : ನಗರದ ಸೌಂದರ್ಯಕ್ಕೆ ಫ್ಲೆಕ್ಸ್, ಜಾಹೀರಾತು ಫಲಕಗಳೇ ಕಾರಣ ಅನ್ನೋ ಮಾತು ಬೆಂಗಳೂರಿನ ಮಟ್ಟಿಗೆ ನಿಜವಾಗಿತ್ತು.‌ ನಗರದ ಸೌಂದರ್ಯ ಹಾಳುಗೆಡವೋ ಜಾಹೀರಾತು ಫಲಕಗಳ ವಿರುದ್ಧ ಹೈಕೋರ್ಟ್ (Karnataka High Court) ಕೂಡ ಚಾಟಿ ಬೀಸಿತ್ತು. ಆದರೆ ಈಗ ಬಿಬಿಎಂಪಿ (BBMP) ಅದೇ…
Read More...

ಮಂಗಳಮುಖಿಯರಿಗೆ ಗೃಹಲಕ್ಷ್ಮೀ ಯೋಜನೆ : ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯನ್ನು (Gruha Lakshmi Scheme) ಕರ್ನಾಟಕ ಸರಕಾರ ಈಗಾಗಲೇ ಜಾರಿ ಮಾಡಿದೆ. ಎರಡು ಕಂತಿನ ಹಣವನ್ನು ಗೃಹಿಣಿಯರ ಖಾತೆಗೆ ಜಮೆ ಮಾಡಿದೆ. ಇದೀಗ ಗೃಹಲಕ್ಷ್ಮೀ ಯೋಜನೆಯನ್ನು ಮಂಗಳಮುಖಿಯರಿಗೂ (Transgender Gruha Lakshmi Scheme) ವಿಸ್ತರಣೆ ಮಾಡುವ ಕುರಿತು ರಾಜ್ಯ…
Read More...

ಕಾಂಗ್ರೆಸ್‌ ಗ್ಯಾರಂಟಿ ಎಫೆಕ್ಟ್‌ : ಸಿದ್ದರಾಮಯ್ಯ ಕಾಲದಲ್ಲೇ ಅನುದಾನವಿಲ್ಲದೆ ಬಾಗಿಲು ಮುಚ್ಚುತ್ತಿದೆ ಇಂದಿರಾ…

ಬೆಂಗಳೂರು : ಗೃಹಲಕ್ಷ್ಮೀ (Gruha Lakshmi Scheme) , ಗೃಹಜ್ಯೋತಿ (Gruha Jyothi Scheme), ಅನ್ನಭಾಗ್ಯ (Anna Bhagya Scheme), ಶಕ್ತಿ ಯೋಜನೆ ( Shakthi Scheme) ಹಾಗೂ ಯುವ ನಿಧಿ ಯೋಜನೆ (Yuva Nidhi Scheme) ಸೇರಿದಂತೆ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ(Congress…
Read More...

ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ಕೊಟ್ಟ ಖ್ಯಾತ ಸಂಗೀತ ನಿರ್ದೇಶ ನಾದಬ್ರಹ್ಮ ಹಂಸಲೇಖ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ (world Famous Mysore Dasara) ಮಹೋತ್ಸವಕ್ಕೆ ಚಾಲನೆ ದೊರೆತಿದೆ. ನಾಡಿನ ಅದಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ (Hamsalekha) ಅವರು ಪುಷ್ಪಾರ್ಚನೆಯನ್ನು ಮಾಡಲು ಮೂಲಕ ಚಾಲನೆ ನೀಡಿದ್ದಾರೆ.…
Read More...

ನಮ್ಮ ಮೆಟ್ರೋ ದಾಖಲೆ : ಒಂದೇ ದಿನ 7 ಲಕ್ಷ ಮಂದಿ ಪ್ರಯಾಣಿಕರಿಂದ ಪ್ರಯಾಣ

ಬೆಂಗಳೂರು : ನಮ್ಮ ಮೆಟ್ರೋ (Namma Metro) ಯೋಜನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ದಿನೇ ದಿನೇ ಜನ ಮೆಚ್ಚುಗೆ ಪಡೆಯುತ್ತಿದೆ. ಇದೀಗ ನಮ್ಮ ಮೆಟ್ರೋದಲ್ಲಿ ಒಂದೇ ದಿನ 7,01,455 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ಮೂಲಕ ನಮ್ಮ ಮೆಟ್ರೋ ಹೊಸ ದಾಖಲೆಯನ್ನು (Namma Metro New Record)…
Read More...

ಬೆಂಗಳೂರಲ್ಲಿ 4 ದಿನ ವಿದ್ಯುತ್‌ ಕಡಿತ : ಯಾವ ಏರಿಯಾದಲ್ಲಿ, ಯಾವ ದಿನ ಕರೆಂಟ್‌ ಇರಲ್ಲ ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆಯನ್ನು(Gruha Jyothi Yojana) ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ರಾಜ್ಯದಲ್ಲಿ 200 ಯೂನಿಟ್‌ಗಿಂತ (200 Units Power Free)  ಕಡಿಮೆ ವಿದ್ಯುತ್‌ ಬಳಕೆ ಮಾಡುವವರಿಗೆ ವಿದ್ಯುತ್‌ ಉಚಿತವಾಗಿ ಇರಲಿದೆ. ಇದರ ಖುಷಿಯಲ್ಲಿದ್ಗ ಜನರಿಗೆ ಇದೀಗ ಲೋಡ್‌…
Read More...

ಮೀಸಲಾತಿ ಸಂಕಷ್ಟ: ಸದ್ಯಕ್ಕಿಲ್ಲ ಬಿಬಿಎಂಪಿ ಎಲೆಕ್ಷನ್

ಬೆಂಗಳೂರು : ವಿಧಾನಸಭೆ ಚುನಾವಣೆಗೂ (MLA Election) ಮುನ್ನವೇ ನಡೆಯಲಿದೆ ಎಂದು ಅಂದಾಜಿಸಲಾಗಿದ್ದ ಬಿಬಿಎಂಪಿ ಚುನಾವಣೆ (BBMP Election) ಈಗ ಲೋಕಸಭೆ ಚುನಾವಣೆಗೆ (Loka Sabha Election) ಮುನ್ನವೂ ನಡೆಯೋದು ಅನುಮಾನ ಎನ್ನಲಾಗ್ತಿದೆ. ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯೋ ತರಾತುರಿಯಲ್ಲಿದ್ದರೂ…
Read More...

ನಮ್ಮ ಮೆಟ್ರೋದಿಂದ ಐಟಿ ಮಂದಿಗೆ ಗಿಫ್ಟ್: ಕೆಂಗೇರಿಯಿಂದ ವೈಟ್ ಫಿಲ್ಡ್ಕೆ, .ಆರ್. ಪುರಂವರೆಗೆ ಮೆಟ್ರೋ ಪ್ರಯಾಣ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್ ( Bengaluru Traffic) ಸಖತ್ ಫೇಮಸ್. ನೊರೆಂಟು ಜೋಕ್ಸ್, ಮೀಮ್ಸ್, ರೀಲ್ಸ್ ಕೂಡ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಸೃಷ್ಟಿಯಾಗಿವೆ. ಇಂಥ ಟ್ರಾಫಿಕ್ ನಿಂದ ಜನರಿಗೆ ಬ್ರೇಕ್ ಕೊಟ್ಟಿದ್ದು ನಮ್ಮ ಮೆಟ್ರೋ. ಈಗಾಗಲೇ ಬೆಂಗಳೂರಿನ ಬಹುಭಾಗಕ್ಕೆ…
Read More...