dk 1

Karnataka Politics : ಸಂಪುಟ ವಿಸ್ತರಣೆ ಬಳಿಕ ಶುರು ಖಾತೆ ಹಂಚಿಕೆ ಟೆನ್ಶನ್

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ತಲೆನೋವು ನಾಯಕತ್ವಕ್ಕೆ ಎದುರಾಗಿದೆ.

Bihar Election : ರಾಷ್ಟ್ರಾಧ್ಯಕ್ಷರ ಸ್ವಕ್ಷೇತ್ರದಲ್ಲೇ ಬಿಜೆಪಿಗೆ ಭಾರಿ ಮುಖಭಂಗ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ತವರು ಕ್ಷೇತ್ರದಲ್ಲಿ 32 ಸುತ್ತುಗಳ ರೋಚಕ ಮತ ಎಣಿಕೆಯಲ್ಲಿ 19,246 ಮತಗಳ ಭಾರಿ ಅಂತರದಿಂದ ಪ್ರಶಾಂತ್ ಕಿಶೋರ್ ವಿಜಯಶಾಲಿಯಾಗಿದ್ದಾರೆ.

videos
Kundapura Flood Heavy Rain Alert

Kundapura Flood :ಕುಂದಾಪುರದಲ್ಲಿ ಭಾರಿ ಮಳೆ, ಮನೆಗಳು ಜಲಾವೃತ

ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣದಲ್ಲಿ ಸೋಮವಾರ ರಾತ್ರಿಯಿಂದ ಆರಂಭಗೊಂಡು ಮಂಗಳವಾರದವರೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

videos
WhatsApp Image 2026-08-04 at 2.38.35 PM

FSSAI Issues Dabur Notice : FSSAI ನಿಂದ ಡಾಬರ್​ ಕಂಪನಿಗೆ ಬಿಗ್​ ಶಾಕ್

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಡಾಬರ್ ಸಂಸ್ಥೆಯ ಜೇನುತುಪ್ಪ, ತುಪ್ಪ ಸೇರಿದಂತೆ ಹಲವು ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರಿದೆ.

kerala flood 1

Kerala Flood Update : ದೇವರನಾಡು ಕೇರಳದಲ್ಲಿ ರಣಭೀಕರ ಪ್ರವಾಹ

ದೇವರನಾಡು ಕೇರಳದಲ್ಲಿ ಧೋ ಕರೆಯಲ್ಲಿ ಸುರಿಯುತ್ತಿರುವ ಪ್ರಚಂಡ ಮಳೆಯಿಂದಾಗಿ ರಣಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.