New Cyber Fraud Prevention Proposal : ಸೈಬರ್ ವಂಚನೆ ತಡೆಗೆ ಬ್ಯಾಂಕುಗಳಿಗೆ ಹೊಸ ಪ್ರಸ್ತಾವನೆ
ಬ್ಯಾಂಕಿಂಗ್ ಸೈಬರ್ ಕ್ರೈಮ್ ತಡೆಯಲು ಕೇಂದ್ರ ಹಾಗೂ ಬ್ಯಾಂಕ್ಗಳು ಹೊಸ ಪ್ರಸ್ತಾವನೆ ತಂದಿವೆ. ಇನ್ಮುಂದೆ UPI ಹಣ ವರ್ಗಾವಣೆ ಮುನ್ನ ಪಾಪ್-ಅಪ್ ಅಲರ್ಟ್ ಬರಲಿದೆ
ಇನ್ನಷ್ಟು ಓದಿnews
ಬ್ಯಾಂಕಿಂಗ್ ಸೈಬರ್ ಕ್ರೈಮ್ ತಡೆಯಲು ಕೇಂದ್ರ ಹಾಗೂ ಬ್ಯಾಂಕ್ಗಳು ಹೊಸ ಪ್ರಸ್ತಾವನೆ ತಂದಿವೆ. ಇನ್ಮುಂದೆ UPI ಹಣ ವರ್ಗಾವಣೆ ಮುನ್ನ ಪಾಪ್-ಅಪ್ ಅಲರ್ಟ್ ಬರಲಿದೆ
ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ವಿಶೇಷವಾಗಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ನಿರಂತರವಾಗಿ ವರ್ಷಧಾರೆಯಾಗುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಭಾರಿ ಹೈಡ್ರಾಮಾಗಳು ಹಾಗೂ ಅಸಮಾಧಾನಗಳ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ನೂತನ ಸಂಪುಟ ವಿಸ್ತರಣೆ ನಡೆದಿದೆ.
ಟಾಮ್ ಹಾಲೆಂಡ್ ನಟನೆಯ 'ಸ್ಪೈಡರ್ ಮ್ಯಾನ್' ಭಾರತೀಯ ಬಾಕ್ಸ್ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದ್ದು, ಬಾಲಿವುಡ್ನ 'ಧುರಂಧರ್' ಮತ್ತು 'ಪಠಾಣ್' ಚಿತ್ರಗಳ ಒಟ್ಟು ಗಳಿಕೆಯನ್ನು ಮೀರಿಸಿದೆ.
ಗ್ಲ್ಯಾಸ್ಗೋದಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟವು ಅದ್ಧೂರಿಯಾಗಿ ಮುಕ್ತಾಯಗೊಂಡಿದೆ.