ನಿತ್ಯಭವಿಷ್ಯ: 23-08-2020

0

ಮೇಷರಾಶಿ
ಅಧಿಕವಾದ ಕೋಪ, ಪ್ರತ್ಯಕ್ಷವಾದರು ಪ್ರಮಾಣಿಸಿ ನೋಡು, ಒಪ್ಪಂದಗಳಿಗೆ ಸಹಿ ಹಾಕುವುದು ಉತ್ತಮ, ನಿಮ್ಮ ದೃಢ ನಿರ್ಧಾರ ಮುನ್ನಡೆಗೆ ಸಾಧಕವಾಗಲಿದೆ. ವಿದ್ಯಾಕ್ಷೇತ್ರದಲ್ಲಿ ಮುನ್ನಡೆ ತೋರಿ ಬರಲಿದೆ. ಜಾಗ್ರತೆ ವಹಿಸುವುದು.ಪರೋಪಕಾರಕ್ಕೆ ಮುಂದಾಗುವಿರಿ.

ವೃಷಭರಾಶಿ
ಧನದ ಆಕಾಂಕ್ಷೆ ಹೆಚ್ಚು, ಅಧಿಕ ಖರ್ಚು, ಆರೋಗ್ಯದ ಕಡೆ ಗಮನ ಕೊಡಿ, ಆರೋಗ್ಯ ಆಗಾಗ ಏರುಪೇರಾದೀತು. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ದೇವತಾರಾಧನೆಗಾಗಿ ಖರ್ಚು ತಂದೀತು. ನೆರೆಹೊರೆಯವರೊಡನೆ ಕಾದಾಟಕ್ಕೆ ನಿಲ್ಲದಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಇದೆ.ಸತಿ-ಪತಿಯರಲ್ಲಿ ಕಲಹ, ಮಾತಿನ ಮೇಲೆ ನಿಗಾ ಇರಲಿ.

ಮಿಥುನರಾಶಿ
ವಿವೇಚನೆ ಕಳೆದುಕೊಳ್ಳಬೇಡಿ, ಸಂತಾನ ಪ್ರಾಪ್ತಿ, ವೃತ್ತಿರಂಗದಲ್ಲಿ ಆಗಾಗ ಅಸ್ಥಿರತೆಯು ಕಾಡಲಿದೆ. ಪಾಲು ಬಂಡವಾಳದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಶ್ರೀ ದೇವತಾದರ್ಶನ ಭಾಗ್ಯಕ್ಕಾಗಿ ಸಂಚಾರ ಒದಗಿ ಬರಲಿದೆ. ಸಣ್ಣ ಪುಟ್ಟ ವಿಚಾರದಲ್ಲಿ ಮನಸ್ತಾಪ ಕಂಡೀತು. ಉಷ್ಣ ವಾಯುವಿನಿಂದ ಅನಾರೋಗ್ಯ, ಅಧಿಕಾರ-ಪ್ರಾಪ್ತಿ, ಚಂಚಲ ಮನಸ್ಸು.

ಕಟಕರಾಶಿ
ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ಮಾತೃವಿಗೆ ಅನಾರೋಗ್ಯ, ಅನಾವಶ್ಯಕವಾಗಿ ಇತರರ ವಿಚಾರದಲ್ಲಿ ತಲೆ ಹಾಕದಿರಿ. ವೃತ್ತಿರಂಗದಲ್ಲಿ ಹೆಚ್ಚಿನ ಗಮನ ಅಗತ್ಯವಿದೆ. ಕ್ರಯವಿಕ್ರಯಗಳಲ್ಲಿ ಜಾಗ್ರತೆ ವಹಿಸಿರಿ. ಸಣ್ಣ ಪುಟ್ಟ ವಿಚಾರಕ್ಕೆ ಮಡಿದಿಯೊಂದಿಗೆ ವಾಗ್ವಾದಕ್ಕೆ ಇಳಿಯದಿರಿ.ಮಿತ್ರರಿಂದ ಅಪವಾದ, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಾತಾ-ಪಿತೃಗಳ ಸೇವೆ ಮಾಡಿ.

ಸಿಂಹರಾಶಿ
ಯಾದಂತೆ ತೋರಲಿದೆ. ಕೆಲಸಕಾರ್ಯ ನಿರ್ವಿಘ್ನವಾಗಿ ನಡೆದೀತು. ನಿಮ್ಮ ಉತ್ಸಾಹ ಮುನ್ನಡೆಗೆ ಸಾಧಕವಾಗಲಿದೆ. ಪ್ರತಿಷ್ಠಿತರ ಸ್ನೇಹ ವೃತ್ತಿರಂಗದಲ್ಲಿ ಅಭಿವೃದ್ಧಿಗೆ ಕಾರಣವಾಗಲಿದೆ. ಇತರರೊಂದಿಗೆ ಹೊಂದಾಣಿಕೆ ಕಡಿಮೆ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಾನಾ ರೀತಿಯ ತೊಂದರೆ, ದೂರ ಪ್ರಯಾಣ, ಪ್ರಭಾವಿ ವ್ಯಕ್ತಿಗಳ ಭೇಟಿ, ಹಿರಿಯರ ಸಲಹೆ ಪಡೆಯುವುದು ಉತ್ತಮ.

ಕನ್ಯಾರಾಶಿ
ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿ, ಸಾರ್ವಜನಿಕ ಸೇವಾರಂಗದಲ್ಲಿ ನಿಮ್ಮ ಶ್ರಮ ಹಾಗೂ ಗುಣ ಗುರುತಿಸಲ್ಪಡುತ್ತದೆ. ಶಾರೀರಿಕ ತೊಂದರೆಗಳಿಂದ ಕೆಲವೊಂದು ನಷ್ಟ ಉಂಟಾಗುತ್ತದೆ. ದುಡುಕಿನ ಕೆಲಸಗಳಿಂದ ವೈವಾಹಿಕ ಜೀವನಕ್ಕೆ ಅಡಿಯಾಗುತ್ತದೆ. ಪಿತ್ರಾರ್ಜಿತ ಆಸ್ತಿ ವಿವಾದ, ವಿವಾಹ ಯೋಗ, ಸಾಲ ಮಾಡುವ ಸಂಭವ.

ತುಲಾರಾಶಿ
ಆಕಸ್ಮಿಕ ಧನಲಾಭ, ಆತ್ಮೀಯರೊಂದಿಗೆ ಕಲಹಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಮಕ್ಕಳಿಂದ ಶುಭಫಲ, ಯಶೋಭಿವೃದ್ಧಿ ಧಾತು, ದ್ರವ್ಯದಿಂದ ಲಾಭ ಪ್ರಾಪ್ತಿಯಾಗಲಿದೆ. ನೀಚ ಜನರಿಂದ ಸಹಕಾರ ಪಡೆಯದಕ್ಕೆ ಅವಮಾನ ಆದೀತು. ದಂತ ವೈದ್ಯರಿಗೆ ಶುಭದಿನ, ಕಿರು ಪ್ರಯಾಣದ ಸಿದ್ಧತೆ, ರೋಗ ಬಾಧೆಗಳಿಂದ ಅಧಿಕ ಖರ್ಚು.

ವೃಶ್ಚಿಕರಾಶಿ
ಮನೆಯಲ್ಲಿ ಸೌಕರ್ಯಗಳು ಉಂಟಾಗುತ್ತವೆ. ಕೆಲವೊಂದು ವಿಚಾರದಲ್ಲಿ ಎಚ್ಚರಿಕೆ ಅಗತ್ಯವಿದೆ. ಹಣಕಾಸಿನ ವ್ಯವಹಾರದಲ್ಲಿ ಅಡಚಣೆಗಳು ಉಂಟಾಗಲಿವೆ. ಸಹನೆ ಅಗತ್ಯವಿದೆ. ಸಮ್ಮಿಶ್ರ ಫಲ, ಕುಲದೇವರ ಆರಾಧನೆಯಿಂದ ಫಲ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಸಲ್ಲದ ಅಪವಾದ, ಕೆಲಸ-ಕಾರ್ಯಗಳಲ್ಲಿ ಅಪಜಯ.

ಧನಸ್ಸುರಾಶಿ
ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ದೃಷ್ಟಿಯ ತೊಂದರೆ ಯಾ ಶಿರೋವೇದನೆಯ ಸಂಭವವಿದೆ. ದಾಂಪತ್ಯದಲ್ಲಿ ಸಾಮರಸ್ಯ ವಿರುತ್ತದೆ. ಮಕ್ಕಳ ವಿಚಾರದಲ್ಲಿ ಚಿಂತೆ ವೃತ್ತಿರಂಗದಲ್ಲಿ ಪ್ರತಿಸ್ಪರ್ಧೆ ಕಂಡೀತು. ಉದ್ವೇಗ, ಸಹನೆ ಕಳೆದುಕೊಳ್ಳುವಿರಿ. ಶತ್ರು ನಾಶ, ಭಾಗ್ಯ ವೃದ್ಧಿ, ನ್ಯಾಯಾಲಯದ ಕೆಲಸಗಳಲ್ಲಿ ಜಯ, ಪರಸ್ಥಳ ವಾಸ, ಪುಣ್ಯಕ್ಷೇತ್ರ ದರ್ಶನ.

ಮಕರರಾಶಿ
ಅನಿರೀಕ್ಷಿತ ಜವಾಬ್ದಾರಿಗಳು, ಉತ್ತಮ ಆದಾಯ, ಹಳೆಯ ಸಾಲ ಹಿಂತಿರುಗಿ ಬರುವ ಸಾಧ್ಯತೆ, ಕುಟುಂಬ ವರ್ಗದಿಂದ ಸ್ಫೂರ್ತಿ ಸಿಗಲಿದೆ. ಸದಾಚಾರ, ಸಂಪನ್ನತೆ, ಆತ್ಮ ಗೌರವವು ವೃದ್ಧಿಸಲಿದೆ. ಕೆಲವೊಂದು ಕಾರ್ಯಗಳು ನಡೆಯಲಿವೆ ಹಾಗೂ ಇತರರಿಂದ ಅನುಕೂಲವಾಗುತ್ತದೆ. ಮುನ್ನಡೆಯಿರಿ. ಅಧಿಕಾರ-ಪ್ರಾಪ್ತಿ.

ಕುಂಭರಾಶಿ
ತಾಳ್ಮೆ ಅಗತ್ಯ, ಸ್ತ್ರೀಯರಿಗೆ ಮನೆಯ ಜವಾಬ್ದಾರಿ ಹೆಚ್ಚುತ್ತದೆ, ವಿವಾಹಾದಿ ಶುಭ ಸಮಾರಂಭಗಳು ನಡೆದು ಅಚ್ಚರಿ ತಂದಾವು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇದೆ. ಸಾರ್ವಜನಿಕ ರಂಗದಲ್ಲಿ ನಿಮ್ಮ ಸೇವೆ ಹಾಗೂ ಗುಣಗಳು ಗುರುತಿಸಲ್ಪಡುತ್ತದೆ. ಉತ್ಸಾಹ ಹೆಚ್ಚಲಿದೆ. ಮಕ್ಕಳಿಂದ ನೆಮ್ಮದಿ, ಆರ್ಥಿಕ ಲಾಭ, ಕಾರ್ಯಕ್ಷೇತ್ರದಲ್ಲಿ ಸಾಧನೆ.

ಮೀನರಾಶಿ
ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ವ್ಯಾಪಾರದಲ್ಲಿ ನಷ್ಟ, ಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಯತ್ನ ಅಗತ್ಯ. ಗುರುಬಲ ವಿಲ್ಲದಿದ್ದರೂ ತುಸು ವ್ಯತ್ಯಾಸವಾದೀತು. ಶಾರೀರಿಕ ಬಲ ಕ್ಷೀಣಿಸಿ ಕಾರ್ಯರಂಗದಲ್ಲಿ ಆಲಸ್ಯ. ದುಡುಕಿನ ಕೆಲಸದಿಂದ ವೈವಾಹಿಕ ಜೀವನಕ್ಕೆ ಅಡ್ಡಿಯಾಗಸ್ನೇಹಿತರ ಮಾತಿಗೆ ಗೌರವ.

Leave A Reply

Your email address will not be published.