Horoscope : ದಿನಭವಿಷ್ಯ: ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಕಾರ್ಯಸಾಧನೆ

ಮೇಷರಾಶಿ
ಸ್ನೇಹಿತರು ಸಮಸ್ಯೆ ಪರಿಹಾರ ಮಾಡಲಿದ್ದಾರೆ, ಒತ್ತಡವನ್ನು ನಿಯಂತ್ರಿಸಲು ಸಂಗೀತವನ್ನು ಆಲಿಸಿ, ಅನಗತ್ಯವಾಗಿ ಹಣವನ್ನು ವ್ಯಯಿಸಬೇಡಿ, ಕುಟುಂಬ ಸದಸ್ಯರು ಉತ್ತಮ ಸಲಹೆ ನೀಡಲಿದ್ದಾರೆ, ಅಧ್ಯಯನದಿಂದ ಅಧಿಕ ಲಾಭ ದೊರೆಯಲಿದೆ, ದಿನಾಂತ್ಯಕ್ಕೆ ಶುಭ ಸುದ್ದಿಯನ್ನು ಕೇಳುವಿರಿ.

ವೃಷಭರಾಶಿ
ಇಂದು ಹೆಚ್ಚು ಸಕ್ರೀಯರಾಗಿರುವಿರಿ, ಆರೋಗ್ಯದಲ್ಲಿಂದು ಸುಧಾರಣೆ ಕಂಡುಬರಲಿದೆ, ಸ್ನೇಹಿತರ ಜೊತೆಗೆ ಸಮಯ ಕಳೆಯುವಿರಿ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಸಂಗಾತಿಯ ಆರೋಗ್ಯದ ವಿಚಾರದಲ್ಲಿ ವೈದ್ಯರ ಭೇಟಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.

ಮಿಥುನರಾಶಿ
ನಿಮ್ಮ ಪಾಲಿಗೆ ವಿಶೇಷವಾದ ದಿನ, ಇತರರು ಆರ್ಥಿಕವಾಗಿ ಸಹಾಯ ಮಾಡುವರು, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿ ಕಂಡುಬರಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಮನೆಯಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆಯಿದೆ, ದೂರದ ಊರುಗಳಿಗೆ ಪ್ರಯಾಣ.

ಕರ್ಕಾಟಕರಾಶಿ
ಅತಿಥಿಗಳ ಆಗಮನದಿಂದ ಮನಸಿಗೆ ಸಂತಸ, ಹೊಸ ಅವಕಾಶಗಳು ಒದಗಿ ಬರಲಿದೆ, ಸುತ್ತಮುತ್ತಲಿನ ಜನರ ಸಂಬಂಧದಲ್ಲಿ ವ್ಯತ್ಯಾಸ ಕಂಡುಬರಲಿದೆ, ಉದ್ಯೋಗದಲ್ಲಿ ಮುಂಭಡ್ತಿ ಕಂಡುಬರಲಿದೆ, ಆಧ್ಯಾತ್ಮದ ಕಡೆಗೆ ಒಲವು, ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ.

ಸಿಂಹರಾಶಿ
ಭರವಸೆಗಳು ಸಾಕಾರಗೊಳ್ಳಲಿದೆ, ಆಕಸ್ಮಿಕವಾದ ಅವಕಾಶವೊಂದು ತೆರೆದುಕೊಳ್ಳಲಿದೆ, ಅದೃಷ್ಟ ನಿಮ್ಮ ಪಾಲಿಗೆ ತೆರೆದುಕೊಳ್ಳಲಿದೆ, ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ, ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ.

ಕನ್ಯಾರಾಶಿ
ಹೆಚ್ಚು ವಿಶ್ರಾಂತಿಯನ್ನು ಪಡೆಯುವಿರಿ, ಆಪ್ತ ಸ್ನೇಹಿತರಿಂದ ಕುಟುಂಬ ಸದಸ್ಯರಲ್ಲಿ ಸಂತಸ, ಸಂಗಾತಿಯ ಆರೋಗ್ಯದ ಚಿಂತೆ ಕಾಡಲಿದೆ, ದೂರದ ಊರುಗಳಿಂದ ಶುಭ ಸಮಾಚಾರ, ಹಿರಿಯರ ಸಲಹೆಯನ್ನು ಆಲಿಸಿ, ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

ತುಲಾರಾಶಿ
ಹಣದ ಸಹಾಯ ಪಡೆದು ಹಿಂದಿರುಗಿಸದ ಸ್ನೇಹಿತರಿಂದ ದೂರವಿರಿ, ಸಂಗಾತಿಯ ಆರೋಗ್ಯದಿಂದ ಚಿಂತೆ ಕಾಡಲಿದೆ, ಇತರರ ಹಸ್ತಕ್ಷೇಪದಿಂದ ಸಾಂಸಾರಿಕ ಕಿರಿಕಿರಿ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ಕುಟುಂಬ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ.

ವೃಶ್ಚಿಕರಾಶಿ
ಕುಟುಂಬ ಸದಸ್ಯರ ಜೊತೆಗೆ ಪ್ರವಾಸ ಹೋಗುವಿರಿ, ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ, ಮನೆಯಲ್ಲಿ ಸಂತಸದ ವಾತಾವರಣ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ನೆರೆ ಹೊರೆಯವರ ಜೊತೆಗೆ ಉತ್ತಮ ಬಾಂಧವ್ಯ, ವಾದ ವಿವಾದಗಳಿಂದ ದೂರವಿರಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.

ಧನಸುರಾಶಿ
ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಕಾರ್ಯಸಾಧನೆ, ಅಮೂಲ್ಯವಾದ ವಸ್ತುವೊಂದು ಕಳೆದು ಹೋಗುವ ಸಾಧ್ಯತೆ, ಜಾಗರೂಕತೆಯಿಂದ ಸಂಚಾರ ಮಾಡಿ, ನಿಮ್ಮ ಆಸೆಗಳು ಇಂದು ಈಡೇರಿಕೆಯಾಗಲಿದೆ, ಪ್ರಿಯತಮೆ ಅಸಮಧಾನಗೊಳ್ಳುವ ಸಾಧ್ಯತೆ, ಉದ್ಯೋಗದಲ್ಲಿ ಅಭಿವೃದ್ದಿ ಕಂಡುಬರಲಿದೆ.

ಮಕರರಾಶಿ
ಕೆಲಸದ ಒತ್ತಡ ನಿಮ್ಮನ್ನು ಹೈರಾಣಾಗಿಸಲಿದೆ, ಹಣಕಾಸಿನ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ, ಭವಿಷ್ಯಕ್ಕಾಗಿ ಸಂಪತ್ತಿನ ಕ್ರೂಢೀಕರಣ, ಕುಟುಂಬಸ್ಥರಿಗೆ ಅನುಕೂಲವಾಗುವಂತೆ ಸಕಾರಾತ್ಮಕ ಆಲೋಚನೆಯನ್ನು ಮಾಡಿ, ಸ್ನೇಹಿತರ ಸಲಹೆಯನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಕುಂಭರಾಶಿ
ಹಳೆಯ ಸ್ನೇಹಿತರ ಭೇಟಿ, ನಿಮ್ಮಲ್ಲಿ ಸ್ನೇಹಿತರು ಹಣದ ಸಹಾಯ ಕೇಳುವ ಸಾಧ್ಯತೆ, ಆರ್ಥಿಕ ಸ್ಥಿತಿ ದುರ್ಬಲವಾಗಲಿದೆ, ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ, ಪ್ರೀತಿ ಪಾತ್ರರ ಜೊತೆಗೆ ಸಂಭ್ರಮದ ಕ್ಷಣ, ಇಂದು ನೀವು ಭಯಸಿದ ಆಸೆಗಳು ಈಡೇರಿಕೆಯಾಗಲಿದೆ.

ಮೀನರಾಶಿ
ಆರೋಗ್ಯ ಸಮಸ್ಯೆ ನಿಮ್ಮ ಕಾಡಲಿದೆ, ಹಲವು ಸಮಯಗಳಿಂದಲೂ ಬಾಕಿ ಉಳಿದಿದ್ದ ಕಾರ್ಯಗಳನ್ನು ಪೂರ್ಣಗೊಳಿಸುವಿರಿ, ಸ್ನೇಹಿತರ ಜೊತೆಗೆ ಸಮಯ ಕಳೆಯುವಿರಿ, ವಾಹನ ಚಾಲನೆ ಮಾಡುವಾಗ ಹೊಂದಾಣಿಕೆ ಅಗತ್ಯ, ಪ್ರಮುಖ ಜನರ ಭೇಟಿಯಿಂದ ಸಂತಸ, ಸಾಮಾಜಿಕವಾಗಿ ಗೌರವ ಪ್ರಾಪ್ತಿ.

ಇದನ್ನೂ ಓದಿ : ದೇವರನ್ನು ಕಾಯುತ್ತೆ ಮೊಸಳೆ : ಇದು ತಿರುವನಂತರಪುರದ ಅನಂತ ಪದ್ಮನಾಭ ಸ್ವಾಮಿಯ ಮೂಲಸ್ಥಾನ

ಇದನ್ನೂ ಓದಿ : ಇಲ್ಲಿಗೆ ಬಂದ್ರೆ ಸಂಕಷ್ಟಗಳು ದೂರ : ವರ್ಷಕ್ಕೊಮ್ಮೆ 36 ಗಂಟೆ ದರ್ಶನ ನೀಡುತ್ತಾಳೆ ಚೌಡೇಶ್ವರಿ

(Horoscope today astrological prediction for September 17)

Comments are closed.