ನಿತ್ಯಭವಿಷ್ಯ : 17-01-2021

ಮೇಷರಾಶಿ
ಯಾವುದೇ ಕಾರಣಕ್ಕೂ ಸಹನೆ ಕಳೆದುಕೊಳ್ಳಬೇಡಿ, ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ಎದುರಾಗಲಿದೆ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳ ವಿಷಯದಲ್ಲಿ ನೋವು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾತಿನಲ್ಲಿ ಹಿಡಿತವಿರಲಿ, ಆಂತರಿಕ ಕಲಹ, ಕುಟುಂಬದಲ್ಲಿ ಅತಿಯಾದ ಕೋಪ, ವಿಪರೀತ ಖರ್ಚು, ಸಾಲದ ಹೊರೆ ಹೆಚ್ಚಾಗುತ್ತೆ.

ವೃಷಭರಾಶಿ
ವೃತ್ತಿಯಲ್ಲಿ ಯಶಸ್ಸು, ಗೆಳಯರಿಂದ ಸಲಹೆ, ಉತ್ತಮ ಸಂಪಾದನೆ, ಸ್ತ್ರೀಯರಿಗೆ ತೊಂದರೆ, ಇತರರ ಮನಸ್ಸನ್ನು ನೋವಿಸುವಿರಿ, ಪ್ರಯಾಣದಿಂದ ತೊಂದರೆ, ನಾನಾ ರೀತಿಯ ಕಷ್ಟಗಳು, ಪಿತ್ರಾರ್ಜಿತ ಆಸ್ತಿ ಲಭ್ಯ, ಧಾರ್ಮಿಕ ಕಾರ್ಯದಿಂದ ನೆಮ್ಮದಿ.

ಮಿಥುನರಾಶಿ
ಆರ್ಥಿಕ ಸಂಕಷ್ಟ ಎದುರಾಗಲಿದೆ, ಮಕ್ಕಳಿಂದ ಸಹಾಯ, ವಿವಾಹ ಕಾರ್ಯಕ್ಕೆ ತೊಂದರೆ, ತೀರ್ಥಯಾತ್ರಾ ದರ್ಶನ, ಮನಶಾಂತಿ, ಉತ್ತಮ ಸಂಪಾದನೆ, ಕೋಪ-ತಾಪ ವಿಪರೀತ, ಹಣ ವ್ಯಯ, ನೌಕರಿಯಲ್ಲಿ ಬಡ್ತಿ, ಅನಾರೋಗ್ಯ, ಅಪರಿಚಿತರಿಂದ ಕಲಹ ಎಚ್ಚರ. ಕೌಟುಂಬಿಕವಾಗಿ ಅಸಹನೆ ತೋರಿಬಂದೀತು.

ಕಟಕರಾಶಿ
ಆಪ್ತೇಷ್ಟರ ಜೊತೆಗೆ ಸಮಯ ಕಳೆಯುವಿರಿ, ಸ್ತ್ರೀ ಮೂಲಕ ಭಾಗ್ಯ ಪ್ರಾಪ್ತಿ, ಸಂಬಂಧಗಳಲ್ಲಿ ಸುಧಾರಣೆ ತೋರಿಬರಲಿದೆ, ಸಾರ್ವಜನಿಕರಿಂದ ಗೌರವ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಾಹನ ಯೋಗ, ಉದ್ಯೋಗದಲ್ಲಿ ತಿರುಗಾಟ, ಶತ್ರು ಬಾಧೆ, ಹಿರಿಯರಲ್ಲಿ ವಿರೋಧ, ಹೊಸ ಪ್ರಯತ್ನದಲ್ಲಿ ಅಪಜಯ, ಆರೋಗ್ಯದಲ್ಲಿ ಸುಧಾರಣೆ.

ಸಿಂಹರಾಶಿ
ಗೆಳೆಯನಿಂದ ಉಪಯುಕ್ತ ಸಲಹೆ ಲಭಿಸುವುದು, ಬದಲಾವಣೆಗೆ ಹೊಂದಿಕೊಂಡು ಹೋಗುವುದು ಕಲಿಯುವಿರಿ, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧ, ಪಿತ್ರಾರ್ಜಿತ ಆಸ್ತಿ ವಿವಾದ, ಮನಕ್ಲೇಷ, ಎಷ್ಟೇ ಹಣ ಬಂದವರು ಸಾಕಾಗುವುದಿಲ್ಲ, ಉನ್ನತ ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ, ಅನ್ಯರಲ್ಲಿ ವೈಮನಸ್ಸು.

ಕನ್ಯಾರಾಶಿ
ನಂಬಿದ ವ್ಯಕ್ತಿಯ ನಿಜಬಣ್ಣ ಬಯಲಾಗುವುದು, ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿ, ಆಸ್ತಿ ವಿಚಾರದಲ್ಲಿ ವಿಘ್ನ, ಕುಟುಂಬದ ಹೊರೆ ಹೆಚ್ಚಾಗುವುದು, ವಸ್ತ್ರ ಖರೀದಿ, ಉದ್ಯೋಗದಲ್ಲಿ ಬಡ್ತಿ, ಹಳೆಯ ಸ್ನೇಹಿತರ ಬೇಟಿ, ಶುಭ ಸಮಾರಂಭದಲ್ಲಿ ಭಾಗಿ, ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ.

ತುಲಾರಾಶಿ
ಗೊಂದಲದ ಪರಿಸ್ಥಿತಿ ಎದುರಾಗಲಿದೆ, ಮನೋವ್ಯಥೆ, ನಿಂದನೆಗಳು, ಅಧಿಕ ಖರ್ಚು, ಸಾಲಭಾದೆ, ಆಲಸ್ಯ, ಕೋಪ, ಅಪಘಾತವಾಗುವ ಸಾಧ್ಯತೆ, ವಾರಾಂತ್ಯದಲ್ಲಿ ಅಶುಭ ವಾರ್ತೆ ಕೇಳುವಿರಿ, ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ವೃಶ್ಚಿಕರಾಶಿ
ದೃಢನಿರ್ಧಾರದಿಂದ ಯಶಸ್ಸು, ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾಗುತ್ತದೆ, ಅಧಿಕ ಕಷ್ಟ ಕಾರ್ಪಣ್ಯಗಳು ಹೆಚ್ಚಾಗುತ್ತೆ, ಧೃತಿಗೆಡಬೇಡಿ, ಸಾಲ ಮಾಡುವ ಸಾಧ್ಯತೆ, ಸಂಬಂಧಿಕರಲ್ಲಿ ಕಲಹ, ಅನಾರೋಗ್ಯ, ನೀಚ ಗುಣಗಳು ಉತ್ಪತ್ತಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಧನಸುರಾಶಿ
ಆರೋಗ್ಯದಲ್ಲಿ ಏರುಪೇರು, ಪತ್ನಿಗೆ ಕಾರ್ಯಕ್ಷೇತ್ರದಲ್ಲಿ ಲಾಭ, ಭೂ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಗುರುಹಿರಿಯರ ದರ್ಶನ, ಗೌರವ ಲಭ್ಯ, ಹಣದ ವಿಚಾರದಲ್ಲಿ ಅನುಕೂಲ.

ಮಕರರಾಶಿ
ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ, ಸಂಪಾದನೆ ಮಾಡಿ ಎಲ್ಲವನ್ನೂ ಖರ್ಚು ಮಾಡುವಿರಿ, ಉದ್ಯೋಗ ಯೋಗ, ಕುಟುಂಬ ಸೌಖ್ಯ, ವಾಹನ ಖರೀದಿ, ಅವಿಶ್ರಾಂತ ದುಡಿಮೆ, ದೇಹಾಯಾಸ, ಮಾನಸಿಕ ನೋವು, ದೇವತಾ ಕಾರ್ಯಗಳಲ್ಲಿ ಭಾಗಿ.

ಕುಂಭರಾಶಿ
ನೆಂಟರಿಷ್ಠರ ಆಗಮನದಿಂದ ಸಂತೋಷ, ಕೋರ್ಟ್ ವ್ಯವಹಾರಗಳಲ್ಲಿ ತೊಂದರೆ, ಸಲ್ಲದ ಅಪವಾದ, ಆಂತರಿಕ ಕಲಹ, ನೆಮ್ಮದಿ ಇಲ್ಲದ ಜೀವನ, ಧಾರ್ಮಿಕ ಸಮಾರಂಭಗಳಲ್ಲಿ ಭಾಗಿ, ಶತ್ರುಗಳ ಭಾದೆ, ಸ್ತ್ರೀಯಿಂದ ಧನಲಾಭ, ಅನಾರೋಗ್ಯ, ಉದ್ಯೋಗದಲ್ಲಿ ಪ್ರಗತಿ, ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ.

ಮೀನರಾಶಿ
ಬಾವುಕ ಸನ್ನಿವೇಶ ಎದುರಾಗಲಿದೆ, ಸಹನೆಯಿಂದ ಮುನ್ನಡೆಯಿರಿ, ಬಾವೋದ್ವೇಗಕ್ಕೆ ಒಳಗಾಗದಂತೆ ಸಹನೆ ಇರಲಿ, ದ್ರವ್ಯಲಾಭ, ಸಂತೋಷ, ಸುಖ ಭೋಜನ, ಶತ್ರು ನಾಶ, ಕಾರ್ಯ ವಿಕಲ್ಪ, ಅಪಕೀರ್ತಿ, ಮನೋವ್ಯಥೆ, ಪ್ರಯಾಣದಿಂದ ಶುಭ ಲಾಭ, ಪ್ರಿಯ ಜನರ ಭೇಟಿ.

Comments are closed.