Horoscope Today – ನಿತ್ಯಭವಿಷ್ಯ : ಯಾವ ರಾಶಿಗೆ ಲಾಭ, ಯಾರಿಗೆ ಶುಭ

ಮೇಷರಾಶಿ
ಹೊಸ ಚಿಂತನೆಗಳು ಕೈಗೂಡಲಿದೆ, ಅವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದಲ್ಲಿ ಸುಧಾರಣೆ, ಯತ್ನ ಕಾರ್ಯಾನುಕೂಲ, ದೂರ ಪ್ರಯಾಣ, ಮಿತ್ರರಲ್ಲಿ ಸ್ನೇಹ ವೃದ್ಧಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಪರರಿಗೆ ಉಪಕಾರ ಮಾಡುವಿರಿ, ಸುಖ ಭೋಜನ.

ವೃಷಭರಾಶಿ
ಆರ್ಥಿಕವಾಗಿ ಅಭಿವೃದ್ದಿ, ಆರೋಗ್ಯದ ಬಗ್ಗೆ ಕಾಳಜಿ, ಆರ್ಥಿಕ ವ್ಯವಹಾರ ನಡೆಸುವವರಿಗೆ ಅಧಿಕ ಲಾಭ, ಕುಟುಂಬ ಸೌಖ್ಯ, ಸಂತಾನ ಪ್ರಾಪ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ.

ಮಿಥುನರಾಶಿ
ಸಂಗಾತಿಯಿಂದ ನೆಮ್ಮದಿ, ಉದ್ಯೋಗಸ್ಥರಿಗೆ ಸ್ಥಾನ ಬದಲಾವಣೆ, ಹೊಸ ವ್ಯವಹಾರ ನಡೆಸಲು ಸಕಾಲ, ಅಲಂಕಾರಿಕ ವಸ್ತುಗಳ ಖರೀದಿ, ಪ್ರಭಾವಿ ವ್ಯಕ್ತಿಗಳು ಭೇಟಿ, ಭೂಲಾಭ, ಪೂಜಾ ಕೈಂಕರ್ಯಗಳಲ್ಲಿ ಭಾಗಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮನಶಾಂತಿ.

ಕರ್ಕಾಟಕರಾಶಿ
ಶುಭ ಕಾರ್ಯಗಳಲ್ಲಿ ಭಾಗಿ, ಪ್ರವಾಸಕ್ಕೆ ತೆರಳುವ ಸಾಧ್ಯತೆ, ವಿವಾದಿತ ಆಸ್ತಿ ನಿಮ್ಮ ಕೈಸೇರಲಿದೆ, ಕೃಷಿಕರಿಗೆ ಅನುಕೂಲ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯ ಅಭಿವೃದ್ಧಿ, ವಾಹನ ಖರೀದಿ,ವಿವಾಹ ಯೋಗ, ಮಾತಾಪಿತೃರಲ್ಲಿ ಪ್ರೀತಿ.

ಸಿಂಹರಾಶಿ
ಸಂತಾನ ಭಾಗ್ಯ, ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ, ರಾಜಕಾರಣಿಗಳಿಗೆ ನಿರೀಕ್ಷಿತ ಕಾರ್ಯಸಾಧನೆ, ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಇರಲಿದೆ, ವ್ಯಾಪಾರದಲ್ಲಿ ಆದಾಯ, ದ್ರವ್ಯಲಾಭ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.

ಕನ್ಯಾರಾಶಿ
ವೈವಾಹಿತಕ ಮಾತುಕತೆ, ಹಿರಿಯ ಸಲಹೆಯನ್ನು ಆಲಿಸಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಉನ್ನತ ವಿದ್ಯಾಭ್ಯಾಸದ ಯೋಗ, ರಾಜ ಸನ್ಮಾನ,ವಾಹನ ಖರೀದಿ, ಕುಟುಂಬದಲ್ಲಿ ಪ್ರೀತಿ-ವಾತ್ಸಲ್ಯ, ಸುಖ ಭೋಜನ, ಅಮೂಲ್ಯ ವಸ್ತುಗಳ ಖರೀದಿ.

ತುಲಾರಾಶಿ
ಮೇಲಾಧಿಕಾರಿಗಳ ಸಹಕಾರ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಮನೆಯಲ್ಲಿ ಧಾರ್ಮಿಕ ಕಾರ್ಯಕ್ಕೆ ಚಿಂತನೆ, ಮಾತಿಗಿಂತ ಮೌನವೇ ಲೇಸು, ಮಾನಸಿಕ ಅಶಾಂತಿ, ವಿಪರೀತ ವ್ಯಸನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವ್ಯಾಪಾರದಲ್ಲಿ ದೃಷ್ಟಿ ದೋಷದಿಂದ ತೊಂದರೆ.

ವೃಶ್ಚಿಕರಾಶಿ
ಭೂ ಖರೀದಿ ಮಾರಾಟದಿಂದ ಲಾಭ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಅನಾರೋಗ್ಯ, ವೈದ್ಯರ ಭೇಟಿ, ಅನಗತ್ಯ ಖರ್ಚು, ಉತ್ತಮ ಪ್ರಗತಿ, ಶುಭಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ಭ್ರಾತೃಗಳಿಂದ ತೊಂದರೆ.

ಧನಸುರಾಶಿ
ಹೊಸ ಹೂಡಿಕೆಗೆ ಮೊದಲು ತಜ್ಞರ ಸಲಹ ಅಗತ್ಯ, ಹೊಂದಾಣಿಕೆಯಿಂದ ಅಧಿಕ ಲಾಭ, ಮಹಿಳೆಯರು ಎಚ್ಚರದಿಂದಿರಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಶುಭ ಸುದ್ದಿ ಕೇಳುವಿರಿ, ಉತ್ತಮ ಪ್ರಗತಿ,ಧನ ಲಾಭ.

ಮಕರರಾಶಿ
ಮನೆಯಲ್ಲಿ ನೆಮ್ಮದಿಯ ವಾತಾವರಣ, ಹೊಸ ಯಂತ್ರೋಪಕರಣಗಳ ಖರೀದಿ, ಸಂಗಾತಿಯೊಂದಿಗೆ ಸುಂದರ ಕ್ಷಣ, ಆದಾಯಕ್ಕಿಂತ ಖರ್ಚು ಜಾಸ್ತಿ, ಭೂವ್ಯವಹಾರಗಳಲ್ಲಿ ಅಲ್ಪ ಲಾಭ, ಶತ್ರು ಬಾಧೆ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ.

ಕುಂಭರಾಶಿ
ವಿದ್ಯಾರ್ಥಿಗಳಿಗೆ ಶುಭ, ಹೆಚ್ಚಿನ ಶ್ರಮದಿಂದ ವ್ಯವಹಾರದಲ್ಲಿ ಲಾಭ, ಆಸ್ತಿ ವಿವಾದ ಬಗೆ ಹರಿಯಲಿದೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಕ್ಲೇಷ, ಅಕಾಲ ಭೋಜನ, ಕೆಲಸದಲ್ಲಿ ಒತ್ತಡ.

ಮೀನರಾಶಿ
ಹೊಸ ಹೂಡಿಕೆಯ ಬಗ್ಗೆ ಚಿಂತನೆ, ದೂರ ಪ್ರಯಾಣ, ಔಷಧ ವ್ಯಾಪಾರಿಗಳಿಗೆ ಲಾಭ, ಆಸ್ತಿ ಮಾರಾಟ, ಗೃಹ ನಿರ್ಮಾಣದ ಕಾರ್ಯಕ್ಕೆ ಚಾಲನೆ, ಆರೋಗ್ಯದಲ್ಲಿ ಸುಧಾರಣೆ, ಸ್ತ್ರೀಸೌಖ್ಯ, ಅನಿರೀಕ್ಷಿತ ಖರ್ಚು, ಪುಣ್ಯಕ್ಷೇತ್ರ ದರ್ಶನ, ಆಲಸ್ಯ ಮನೋಭಾವ, ಆಕಸ್ಮಿಕ ಧನಲಾಭ, ಶ್ರಮಕ್ಕೆ ತಕ್ಕ ಫಲ.

Comments are closed.