Today Horoscope – ದಿನಭವಿಷ್ಯ : ಮಕರರಾಶಿಯವರಿಗೆ ಅದೃಷ್ಟದ ದಿನ

ಮೇಷರಾಶಿ
ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ, ಅನುಮಾನಾಸ್ಪದ ನಡವಳಿಕೆ ಬೇಡ, ಆರೋಗ್ಯದಲ್ಲಿ ಚೇತರಿಕೆ, ನಿಕಟ ವರ್ತಿಗಳು ದೂರವಾಗುವ ಸಾಧ್ಯತೆ, ಆಸ್ತಿ ವಿಚಾರದಲ್ಲಿ ಅಭಿವೃದ್ದಿ, ಉತ್ತಮ ಧನಾರ್ಜನೆ, ಚರ್ಚೆಗೆ ಅವಕಾಶ ಬೇಡ.

ವೃಷಭರಾಶಿ
ಖರ್ಚಿನ ಮೇಲೆ ಹಿಡಿತವಿರಲಿ, ಗೃಹೋಪಕರಣ ವಸ್ತುಗಳ ಖರೀದಿ, ಅತ್ಯಂತ ಉತ್ಸಾಹದಲ್ಲಿ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಹಳೆಯ ಬಾಕಿ ವಸೂಲಿಯಿಂದ ಸಂತಸ, ಕೌಟುಂಬಿಕ ವಿವಾದ ಬಗೆಹರಿಯಲಿದೆ.

ಮಿಥುನರಾಶಿ
ಹಿರಿಯರ ಮಾರ್ಗದರ್ಶನ ಅಗತ್ಯ, ಸಹೋದ್ಯೋಗಿಗಳ ಸಹಕಾರ, ನ್ಯಾಯಾಲಯದ ವ್ಯಾಜ್ಯಗಳು ಪರಿಹಾರ ಕಾಣಲಿದೆ, ಸ್ನೇಹಿತರೊಂದಿಗೆ ಗೊಂದಲ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಆರ್ಥಿಕ ಸಂಗ್ರಹಕ್ಕೆ ನಾನಾ ಅವಕಾಶ.

ಕರ್ಕಾಟಕರಾಶಿ
ವಿವಾದಗಳು ಮಾತುಕತೆಯಿಂದ ಬಗೆ ಹರಿಯಲಿದೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ, ಇತರರ ಕೆಂಗಣ್ಣಿಗೆ ಗುರಿಯಾಗುವಿರಿ, ಭೂ ವ್ಯವಹಾರದಲ್ಲಿ ಮುನ್ನಡೆ, ವ್ಯವಹಾರದಲ್ಲಿ ಅಭಿವೃದ್ದಿ, ಹಣಕಾಸಿನ ಸಂಪಾದನೆಗೆ ಹೆಚ್ಚಿನ ಅವಕಾಶ, ಹಿರಿಯ ಆರೋಗ್ಯದ ಬಗ್ಗೆ ಗಮನ ಇರಲಿ.

ಸಿಂಹರಾಶಿ
ಆರೋಗ್ಯ ಬಲ ಹೆಚ್ಚಳ, ಲಾಭದ ದಿನ, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ, ಗೊಂದಲಗಳು ಪರಿಹಾರವಾಗಲಿದೆ, ಉದ್ಯೋಗದಲ್ಲಿ ಅಭಿವೃದ್ದಿ, ಧನಾರ್ಜನೆಗೆ ನಾನಾ ಅವಕಾಶ, ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ, ಹೊಸ ವಾಹನ ಖರೀದಿ ಸಾಧ್ಯತೆ.

ಕನ್ಯಾ
ತಾಳ್ಮೆಯಿಂದ ಅಧಿಕ ಲಾಭ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ, ಪಾಲುದಾರಿಕೆ ವ್ಯವಹಾರದಲ್ಲಿ ಹೊಂದಾಣಿಕೆ ಅಗತ್ಯ, ಸ್ನೇಹಿತರ ಜೊತೆಗೆ ಸಂತಸದ ಕ್ಷಣ, ಹೋರಾಟಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ತೊಡಕು, ಎಚ್ಚರ ಅಗತ್ಯ, ಹಿರಿಯರ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ.

ತುಲಾರಾಶಿ
ಕೋಪವನ್ನು ಕಡಿಮೆ ಮಾಡಿಕೊಳ್ಳಿ, ಹೊಸ ಹೂಡಿಕೆ ಲಾಭವನ್ನು ತರಲಿದೆ, ಮನೆಯಲ್ಲಿ ಸಂತಸದ ವಾತಾವರಣ, ಆರೋಗ್ಯದಲ್ಲಿ ವ್ಯತ್ಯಾಸ, ಹೊಸ ಸ್ನೇಹಿತರ ಭೇಟಿ, ದಾಂಪತ್ಯದಲ್ಲಿ ಸಣ್ಣ ವಿಚಾರದಲ್ಲಿ ಚರ್ಚೆ, ಸರಕಾರಿ ನೌಕರರಿಗೆ ಅನುಕೂಲ,

ವೃಶ್ಚಿಕರಾಶಿ
ವೃತ್ತಿ ಜೀವನದಲ್ಲಿ ಅದ್ಬುತ ಅವಕಾಶ, ಆರೋಗ್ಯದ ಬಗ್ಗೆ ಉದಾಸೀನತೆ ಬೇಡ, ಮನೆಯಲ್ಲಿ ಸಂಭ್ರಮದ ಕ್ಷಣ, ದೂರದ ದೂರಿಗೆ ಪ್ರಯಾಣ, ಆಧ್ಯಾತ್ಮದ ಕಡೆಗೆ ಒಲವು, ರಾಜಕಾರಣಿ ಗಳಿಗೆ ಅನುಕೂಲ, ಸರಕಾರಿ ನೌಕರರಿಗೆ ಮುಂಭಡ್ತಿ, ಸ್ಥಾನ ಬದಲಾವಣೆ.

ಧನಸುರಾಶಿ
ವಿದ್ಯಾರ್ಥಿಗಳಿಗೆ ಅಧಿಕ ಪ್ರಯತ್ನ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ದಾಂಪತ್ಯದಲ್ಲಿ ನೆಮ್ಮದಿ, ಹಿರಿಯರ ಆರೋಗ್ಯದಲ್ಲಿ ಅಭಿವೃದ್ದಿ, ನಿರೀಕ್ಷೆಗೂ ಮೀರಿದ ಧನಾರ್ಜನೆ, ನಷ್ಟದ ದಿನ, ತಂದೆಯಿಂದ ಸಹಕಾರ,

ಮಕರರಾಶಿ
ಹೊಸ ಹೂಡಿಕೆಗೆ ಮುನ್ನ ತಜ್ಞರ ಸಲಹೆ ಆಲಿಸಿ, ಆರೋಗ್ಯದಲ್ಲಿ ಚೇತರಿಕೆ, ಶುಭಸುದ್ದಿ ಕೇಳಿಬರಲಿದೆ, ದೂರ ಸಂಚಾರ, ಗೃಹೋಪಕರಣಗಳ ಖರೀದಿ, ಅಧ್ಯಯನ ಶೀಲರಿಗೆ ವಿಫುಲ ಅವಕಾಶ, ಲಾಭ ಸಮೃದ್ದಿ, ನಷ್ಟದ ವಸ್ತು ಮತ್ತೆ ಸಿಗಲಿದೆ, ಹೊಸ ಅವಕಾಶಗಳು ದೊರೆಯಲಿದೆ,

ಕುಂಭರಾಶಿ
ವಿದ್ಯಾರ್ಥಿಗಳಿಗೆ ಹೆಚ್ಚಿನ ಜವಾಬ್ದಾರಿ, ಅನಗತ್ಯ ತೊಂದರೆಗೆ ಸಿಲುಕಬೇಡಿ, ಧನಾರ್ಜನೆ ಉತ್ತಮವಿದ್ದರೂ ಖರ್ಚು ಅಧಿಕವಾಗಲಿದೆ, ದಾಂಪತ್ಯದಲ್ಲಿ ಸಂತಸ, ಗುರು ಹಿರಿಯರ ಮಾರ್ಗ ದರ್ಶ ನ ಅಗತ್ಯ, ದಾಂಪತ್ಯದಲ್ಲಿ ಬಲ, ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲ,

ಮೀನರಾಶಿ
ವಿದ್ಯಾರ್ಥಿಗಳಿಗೆ ಗುರುಗಳ ಅನುಕೂಲ, ಮನೆಯಲ್ಲಿ ಸಂತಸದ ವಾತಾವರಣ, ನೆನಗುದಿಗೆ ಬಿದ್ದ ಕಾರ್ಯಗಳಿಗೆ ಮರು ಚಾಲನೆ, ಶತ್ರುಗಳನ್ನು ಜಯಿಸುವ ಶಕ್ತಿ ದೊರೆಯಲಿದೆ, ತಂದೆ ಮಕ್ಕಳಲ್ಲಿ ಹೆಚ್ಚಿನ ಅನ್ಯೋನ್ಯತೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

Comments are closed.