Today Horoscope : ಈ ರಾಶಿಯವರಿಗೆ ಅತಿಯಾದ ಆತ್ಮವಿಶ್ವಾಸ ಬೇಡ

ಮೇಷರಾಶಿ
ವ್ಯವಹಾರದಲ್ಲಿ ಘರ್ಷಣೆ ಅವಕಾಶ ನೀಡಬೇಡಿ, ಧನಾರ್ಜನೆ ಅಧಿಕವಾಗಿದ್ದರೂ ಖರ್ಚಿಗೆ ಹಲವು ದಾರಿ, ಜನ ಮನ್ನಣೆ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಅಧಿಕಾರಿಗಳಿಂದ ಪ್ರಶಂಸೆ, ಸುಖ ಭೋಜನ.

ವೃಷಭರಾಶಿ
ಆಸ್ತಿ ವ್ಯವಹಾರದಲ್ಲಿ ಪ್ರಗತಿ, ಹೆಚ್ಚಿನ ಪರಿಶ್ರಮ ಅಗತ್ಯ, ಮನೆಯಲ್ಲಿ ಸಂತಸ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ನೆರೆಹೊರೆಯವರಿಂದ ಹಣವ್ಯಯ, ಶತ್ರು ನಾಶ, ಮಾನಸಿಕ ಒತ್ತಡ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ಮಿಥುನರಾಶಿ
ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ, ಧನಾರ್ಜನೆಗೆ ಕೊರತೆಯಿರದು, ಹಿರಿಯರ ಮಾರ್ಗದರ್ಶನ ಅಗತ್ಯ, ದೂರ ಪ್ರಯಾಣ, ದೇವತಾ ಕಾರ್ಯಗಳಲ್ಲಿ ಭಾಗಿ, ಸಂಗಾತಿಯ ಸಲಹೆ ಒಳ್ಳೆಯದು, ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ದೂರ ಪ್ರಯಾಣ.

ಕರ್ಕಾಟಕ ರಾಶಿ
ಧಾರ್ಮಿಕ ವಿಚಾರದಲ್ಲಿ ಆಸಕ್ತಿ, ಅತೀಯಾದ ಆತ್ಮವಿಶ್ವಾಸ ಬೇಡ, ಮಾತಿನ ಮೇಲೆ ಎಚ್ಚರವಿರಲಿ, ಪ್ರಿಯ ಜನರ ಭೇಟಿ, ಉತ್ತಮ ಬುದ್ಧಿಶಕ್ತಿ, ವಿದೇಶ ಪ್ರಯಾಣ, ಅನ್ಯ ಜನರಲ್ಲಿ ದ್ವೇಷ, ಕೀರ್ತಿ ಲಾಭ.

ಸಿಂಹರಾಶಿ
ಸ್ವತಃ ಪರಿಶ್ರಮದಿಂದ ಕಾರ್ಯಸಾಧನೆ, ಅತೀಯಾದ ಒತ್ತಡದಿಂದ ದೇಹಾಯಾಸ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ದ್ರವ್ಯ ಲಾಭ, ಸ್ಥಳ ಬದಲಾವಣೆ, ಕೆಟ್ಟ ಆಲೋಚನೆ, ದಾಂಪತ್ಯದಲ್ಲಿ ಪ್ರೀತಿ, ಶೀತ ಸಂಬಂಧ ರೋಗಗಳು.

ಕನ್ಯಾರಾಶಿ
ಉದ್ಯೋಗ ವ್ಯವಹಾರದಲ್ಲಿ ಸಮಾಧಾನ, ಆದಾಯಕ್ಕಿಂತ ಅಧಿಕ ಖರ್ಚು, ದಾಂಪತ್ಯದಲ್ಲಿ ನೆಮ್ಮದಿ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಅಧಿಕ ಖರ್ಚು, ಪುಣ್ಯಕ್ಷೇತ್ರ ದರ್ಶನ, ದುಷ್ಟರಿಂದ ದೂರವಿರಿ, ಶತ್ರು ಬಾಧೆ.

ತುಲಾರಾಶಿ
ದೂರ ವ್ಯವಹಾರಗಳಿಂದ ಅಧಿಕ ಧನಾರ್ಜನೆ, ಮನೆಯಲ್ಲಿ ಸಂತಸ, ಹಿರಿಯರಿಗೆ ಹೆಚ್ಚಿನ ಜವಾಬ್ದಾರಿ, ಕಾರ್ಯಸಾಧನೆ. ಕಾರ್ಯ ವಿಘ್ನ, ಬ್ರಾತೃಗಳಿಂದ ತೊಂದರೆ, ಕುಟುಂಬದಲ್ಲಿ ಅಸೌಖ್ಯ, ವಾಹನ ಅಪಘಾತ ಎಚ್ಚರವಹಿಸಿ.

ವೃಶ್ಚಿಕರಾಶಿ
ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಸಹೋದ್ಯೋಗಿಗಳ ಸಹಕಾರ, ಅವಿವಾಹಿತರಿಗೆ ಕಂಕಣ ಭಾಗ್ಯ, ವಿಪರೀತ ಖರ್ಚು, ಪಾಪಕಾರ್ಯಾಸಕ್ತಿ, ಅನಾರೋಗ್ಯ, ಉದ್ಯೋಗದಲ್ಲಿ ತೊಂದರೆ, ಬಂಧುಗಳಿಂದ ಕಿರಿಕಿರಿ.

ಧನಸುರಾಶಿ
ಹೊಸ ಹೂಡಿಕೆಗೆ ಚಿಂತನೆ, ಪರಿಣಿತರ ಮಾರ್ಗದರ್ಶನ ಪಡೆಯಿರಿ. ಹೆಚ್ಚಿನ ಶ್ರಮದಿಂದ ಅಧಿಕ ಲಾಭ, ಆಕಸ್ಮಿಕ ಪ್ರಯಾಣ, ಧನಲಾಭ, ದೃಷ್ಟಿ ದೋಷದಿಂದ ತೊಂದರೆ, ಕೃಷಿಕರಿಗೆ ಲಾಭ, ಗೆಳೆಯರಿಂದ ಸಹಾಯ. ಇದನ್ನೂ ಓದಿ : ನಂದಿ (ಬಸವಣ್ಣ)ಗೂ ಮಾಸ್ಕ್‌ : ಕೊರೊನಾ ಭಯವಲ್ಲ, ಇದು ಪ್ರದೋಷ ಪೂಜೆಯ ಸಂಪ್ರದಾಯ

ಮಕರರಾಶಿ
ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ಆಸ್ತಿ ವಿವಾದ ಬಗೆ ಹರಿಯಲಿದೆ, ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೂರದ ವ್ಯವಹಾರದಿಂದ ಲಾಭ, ಸಲ್ಲದ ಅಪವಾದ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಕ್ಲೇಷ, ಅಶಾಂತಿ, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ.

ಕುಂಭರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಉತ್ತಮ ಸ್ಥಾನಮಾನ, ಧನಾರ್ಜನೆಯಲ್ಲಿ ಪ್ರಗತಿ, ಆಸ್ತಿ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ, ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರದಲ್ಲಿ ಪ್ರಗತಿ, ಚಂಚಲ ಮನಸ್ಸು, ಗಣ್ಯ ವ್ಯಕ್ತಿಗಳ ಭೇಟಿ, ಅಕಾಲ ಭೋಜನ.

ಮೀನರಾಶಿ
ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕಫಲ, ಹಣಕಾಸಿನ ವಿಚಾರದಲ್ಲಿ ಜಾಗೃತೆ ಅಗತ್ಯ, ದೂರ ಪ್ರಯಾಣ, ದೇಹಾಯಾಸ, ಚಿಂತೆ ಬಿಟ್ಟು ಕೆಲಸ ಮಾಡಿ, ಸಹೋದ್ಯೋಗಿಗಳ ಸಹಕಾರ, ಅತಿಯಾದ ಭಯ, ವಿವಾಹ ಯೋಗ, ಕುಟುಂಬದಲ್ಲಿ ನೆಮ್ಮದಿ, ಮಿತ್ರರಲ್ಲಿ ವಿರೋಧ, ಮನಸ್ತಾಪ.

Comments are closed.