-
Udupi News
ಕುಂದಾಪುರ: ಹಳೇ ದ್ವೇಷ ಯುವಕನ ಮೇಲೆ ಸೋಡಾ ಬಾಟಲಿ, ಹೆಲ್ಮೆಟ್ನಿಂದ ಹಲ್ಲೆ
ಕುಂದಾಪುರ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಏಳು ಮಂದಿಯ ಗ್ಯಾಂಗ್ ಸೋಡಾ ಬಾಟಲಿ ಹಾಗೂ ಹೆಲ್ಮೆಟ್ನಿಂದ ಭೀಕರವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ಕುಂಬಾಶಿಯ…
Read More » -
technology
ಭಾರತಕ್ಕೆ ಬಂದ ಮೊಟೊರೊಲಾದ 2 ಪವರ್ಫುಲ್ 5ಜಿ ಫೋನ್ಗಳು! ಬೆಲೆ ಕೇಳಿದ್ರೆ ಇಷ್ಟೇನಾ ಅನ್ನೋದು ಗ್ಯಾರಂಟಿ!
ಮೊಬೈಲ್ ಜಗತ್ತಿನಲ್ಲಿ ಮೊಟೊರೊಲಾ ತನ್ನನ್ನು ವಿಶೇಷ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕೈಗೆಟಕುವ ದರದ ಫೋನ್ಗಳ ಸಾಲಿನಲ್ಲಿ ಸೇರಿರುವ ಮೊಟೊರೊಲಾ ಇದೀಗ ತನ್ನ ಮತ್ತೆರಡು ಅಗ್ಗದ ಬೆಲೆಯ ಫೋನ್ಗಳನ್ನು ಭಾರತದಲ್ಲಿ…
Read More » -
Breaking
ಈ ಸಲವೂ ಕಪ್ ನಮ್ಮದೇ: ಸೆಹ್ವಾಗ್ ಭವಿಷ್ಯವಾಣಿ ಕೇಳಿ ಫ್ಯಾನ್ಸ್ ಫುಲ್ ಖುಷ್!
ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಈ ಬಾರಿಯೂ ತನ್ನ ವಿಜಯಯಾತ್ರೆ ಮುಂದುವರಿಸಿದೆ. ಈ ಭಾರಿಯ ಐಪಿಎಲ್…
Read More » -
job News
ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಕಮೀಶನ್ಡ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ : ಎನ್ಸಿಸಿ ಕ್ಯಾಂಡಿಡೇಟ್ಗಳು ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಿ
ಭಾರತೀಯ ವಾಯುಪಡೆಯಲ್ಲಿ ಫ್ರೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಶಾಖೆಗಳಲ್ಲಿ ಕಮಿಶನ್ಡ್ ಆಫೀಸರ್ ಆಗುವ ಕನಸು ಕಾಣುತ್ತಿರುವ ಯುವಕರಿಗೆ ಗುಡ್ ನ್ಯೂಸ್. ಭಾರತೀಯ ವಾಯುಪಡೆಯು, ವಾಯುಪಡೆಯ ಸಾಮಾನ್ಯ ಪ್ರವೇಶ…
Read More » -
Karnataka News
ಮೇ 21ರವರೆಗೂ ಮಳೆ ಅಬ್ಬರ: ರಾಜ್ಯದ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!
ರಾಜ್ಯದಲ್ಲಿ ಮುಂಗಾರುಪೂರ್ವ ಆರ್ಭಟ ಜೋರಾಗಿದೆ. ಈಗಾಗಲೇ ರಾಜ್ಯದಲ್ಲಿ ಸಿಡಿಲಿನ ಅಬ್ಬರಕ್ಕೆ ಹಲವರು ಪ್ರಾಣ ತೆತ್ತಿದ್ದಾರೆ. ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಾಗೂ ಕೃಷಿ ಭೂಮಿ ವರುಣನ ಆರ್ಭಟಕ್ಕೆ…
Read More » -
Karnataka News
ಮದ್ಯಪ್ರಿಯರಿಗೆ ಸಿಹಿಸುದ್ದಿ: ಕರ್ನಾಟಕದಲ್ಲಿ ಬಿಯರ್ ಬೆಲೆ ಭಾರೀ ಇಳಿಕೆ!
ರಾಜ್ಯದ ಬಿಯರ್ ಪ್ರಿಯರಿಗೆ ಭಾರೀ ಸಿಹಿಸುದ್ದಿಯೊಂದು ದೊರಕಿದೆ. ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತರಲಾಗಿರುವ ‘ಆಲ್ಕೋಹಾಲ್ ಇನ್ ಬೇವರೆಜ್’ ತೆರಿಗೆ ಪದ್ಧತಿಯಿಂದಾಗಿ ಪ್ರಮುಖ ಬ್ರ್ಯಾಂಡ್ಗಳ ಬಿಯರ್ ಬೆಲೆಯಲ್ಲಿ ಗರಿಷ್ಠ…
Read More » -
Karnataka News
ಸಾರಿಗೆ ನೌಕರರ ಮುಷ್ಕರ ನಾಳೆಯಿಂದ ಆರಂಭ, ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ!
ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ಸಂಘಟನೆಗಳೊಂದಿಗೆ ನಡೆದಿದ್ದ ಸಂಧಾನ ಮಾತುಕತೆ ವಿಫಲಗೊಂಡಿದ್ದು, ನಾಳೆಯಿಂದ ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ರಸ್ತೆಗಿಳಿಯುವುದು ಪಕ್ಕಾ ಆಗಿದೆ.…
Read More » -
India News
ಭೀಕರ ದುರಂತ: ಟೆಂಪೋ-ಟ್ರಕ್ ಅಪಘಾತ- ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ 14 ಮಂದಿ ದುರ್ಮರಣ
ಮುಂಬೈ: ನಿಶ್ಚಿತಾರ್ಥ (Engagement Ceremony) ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ ಹಾಗೂ ಕಂಟೇನರ್ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 14 ಮಂದಿ ಸ್ಥಳದಲ್ಲೇ…
Read More » -
horoscope
ದಿನ ಭವಿಷ್ಯ: 19 ಮೇ 2026 ಇಂದಿನ ರಾಶಿ ಭವಿಷ್ಯ ಮತ್ತು ಜಾತಕ ಫಲ
Dina Bhavishya 19 May 2026: ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಸ್ಥಾನ ಬದಲಾವಣೆಯಿಂದಾಗಿ ಎಲ್ಲಾ 12 ರಾಶಿಗಳ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರಲಿವೆ. ಇಂದಿನ ಜಾತಕ…
Read More »









