ನಿತ್ಯಭವಿಷ್ಯ : 16-05-2020

0

ಮೇಷರಾಶಿ
ಆರ್ಥಿಕ ಪ್ರಗತಿ, ಶುಭ ಕಾರ್ಯಗಳಿಗೆ ಭೇಟಿ, ಹಣಕಾಸಿನ ವಿಚಾರದಲ್ಲಿ ಅನಾವಶ್ಯಕ ಅಪವ್ಯಯಗಳಿಗೆ ಕಾರಣವಾಗಲಿದೆ. ಆತ್ಮೀಯರ ಸೂಕ್ತ ಸಲಹೆಗಳು ಉಪಯುಕ್ತವಾಗಲಿವೆ. ಕಿರು ಸಂಚಾರದಲ್ಲಿ ಕಾರ್ಯಸಿದ್ಧಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರಿಂದ ಬೈಗುಳ-ನಿಂದನೆ, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಮಿತ್ರರಿಂದ ಅಪವಾದ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಷಭರಾಶಿ
ಶುಭ ಕಾರ್ಯಗಳು ರದ್ದಾಗುವ ಸೂಚನೆ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಚಿಂತೆ, ಹೊಟೇಲ್‌ ಉದ್ಯಮಗಳಿಗೆ ಚೇತರಿಕೆಯಿಂದ ಸಮಾಧಾನ ತಂದೀತು. ಅವಿವಾಹಿತರ ವೈವಾಹಿಕ ಸಂಬಂಧಗಳಿಗೆ ಬಲ ಬರುತ್ತದೆ. ಸಾಂಸಾರಿಕವಾಗಿ ನೆಮ್ಮದಿ ಸಿಗುತ್ತದೆ. ದಾಂಪತ್ಯದಲ್ಲಿ ವಿರಸ, ಹಣಕಾಸು ವಿಚಾರವಾಗಿ ತಪ್ಪು ನಿರ್ಧಾರ, ವಿದ್ಯಾಭ್ಯಾಸದಲ್ಲಿ ಮಂದತ್ವ, ಸೇವಕರು-ಅಧಿಕಾರಿಗಳಿಂದ ಸಮಸ್ಯೆ.

ಮಿಥುನರಾಶಿ
ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ದೀರ್ಘಕಾಲದ ಸೋಲಿನ ಚಿಂತೆ, ಸಾಲ ಲಭಿಸುವುದು, ಪ್ರೇಮಿಗಳಿಗೆ ಬಾಂಧವ್ಯ ಗಟ್ಟಿಯಾಗಲಿದೆ. ಆಗಾಗ ಸಂಚಾರಗಳು ದೇಹಾಯಾಸ ತರಲಿವೆ. ಕ್ರಯ ವಿಕ್ರಯಗಳು ಲಾಭಕರವಾಗಲಿವೆ. ಸಾಂಸಾರಿಕವಾಗಿ ಕಿರಿಕಿರಿ ಇರುತ್ತದೆ. ಆರ್ಥಿಕ ಸಂಕಷ್ಟದಿಂದ ಮುಕ್ತಿ, ಸಂಗಾತಿಗೆ ಅನಾರೊಗ್ಯ, ಮೃಷ್ಟಾನ್ನ ಭೋಜನ, ತಂದೆಯಿಂದ ಬೆಳವಣಿಗೆ, ಸಹಕಾರ, ರೋಗ ಬಾಧೆ.

ಕಟಕರಾಶಿ
ಸಂಗಾತಿಯಿಂದ ಕಿರಿಕಿರಿ, ಕುಟುಂಬದಲ್ಲಿ ನೋವು, ಸ್ಥಿರಾಸ್ತಿ ಬಗ್ಗೆ ಚಿಂತೆ, ವಾಹನ ಖರೀದಿಗೆ ಆಸೆ, ಗಂಡು ಮಕ್ಕಳಿಂದ ನೋವು, ಕೈತಪ್ಪಿದ ಅವಕಾಶಗಳು ಪುನಃ ಲಭಿಸಲಿವೆ. ನಿರುದ್ಯೋಗಿಗಳಿಗೆ ಸಮಾಧಾನವಿರದು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಸಾಧನೆಯಾಗಲಿದೆ. ಉದ್ವೇಗ ಮಾಡದಿರಿ. ಹಣಕಾಸು ವಿಚಾರದಲ್ಲಿ ಎಚ್ಚರ, ಸಾಲದ ಸುಳಿಗೆ ಸಿಲುಕುವ ಸಾಧ್ಯತೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಗ್ಯಾಸ್ಟ್ರಿಕ್, ಶರೀರದಲ್ಲಿ ನೋವು.

ಸಿಂಹರಾಶಿ
ಗೃಹ ನಿರ್ಮಾಣದ ಆಸೆ, ಮಕ್ಕಳ ಜೀವನದಲ್ಲಿ ಪ್ರಗತಿ, ಯೋಗ್ಯ ವಯಸ್ಕರಿಗೆ ಯೋಗ್ಯ ಸಂಬಂಧ ಮಾಂಗಲ್ಯ ಭಾಗ್ಯಕ್ಕೆ ನಾಂದಿ ಹಾಡಲಿದೆ. ಆಪ್ತರ ಕಾರ್ಯಗಳಿಗಾಗಿ ಸಮಯ ವ್ಯರ್ಥವಾಗಲಿದೆ. ಸಂತಾನಾಪೇಕ್ಷಿಗಳಿಗೆ ದೈವಾನುಗ್ರಹವಾಗಿ ಲಾಭವಾಗಲಿದೆ. ನೆರೆಹೊರೆ, ಸ್ತ್ರೀ ಜೊತೆ ಮನಃಸ್ತಾಪ, ಗುಪ್ತ ಆಲೋಚನೆಗಳಿಂದ ವ್ಯಥೆ, ಮನಸ್ಸಿನಲ್ಲಿ ಆತಂಕ, ಅಕ್ರಮ ಸಂಪಾದನೆಯಿಂದ ಸಂಕಷ್ಟ, ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯ.

ಕನ್ಯಾರಾಶಿ
ಹಣಕಾಸು ಲಾಭ, ಉದ್ಯೋಗದಲ್ಲಿ ಪ್ರಗತಿ, ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಿ ತೋರಿಬಂದರೂ ಧನಾಗಮನಕ್ಕೆ ತೊಂದರೆ ಆಗದು. ಕಮಿಷನ್‌ ವ್ಯವಹಾರದಲ್ಲಿ ಲಾಭವಿದೆ. ಪಾಲುಗಾರಿಕೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಿದರೆ ಉತ್ತಮ. ಕೆಲಸಗಾರರು-ಅಧಿಕಾರಿಗಳಿಂದ ಅನುಕೂಲ, ಸ್ಥಿರಾಸ್ತಿ ವಾಹನ ಖರೀದಿಯಲ್ಲಿ ಮೋಸ, ದಾಂಪತ್ಯದಲ್ಲಿ ವೈಮನಸ್ಸು, ಪಾಲುದಾರಿಕೆಯಿಂದ ದೂರ ಉಳಿಯುವ ಚಿಂತನೆ.

ತುಲಾರಾಶಿ
ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಚಿಂತಿತ ವಿಚಾರಗಳು ಹಂತ ಹಂತವಾಗಿ ನೆರವೇರಲಿವೆ. ಸಂಚಾರ, ವೃತ್ತಿ, ಕಮಿಷನ್‌ ಏಜೆಂಟರಿಗೆ ಒಳ್ಳೆಯ ಆದಾಯವಿರುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು ಒಳ್ಳೆಯದು. ಉದ್ಯೋಗದಲ್ಲಿ ಪ್ರಗತಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಗುಪ್ತ ಶತ್ರುಗಳ ಬಾಧೆ, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ವಿದ್ಯಾರ್ಥಿಗಳಿಗೆ ಅನುಕೂಲ.

ವೃಶ್ಚಿಕರಾಶಿ
ಶುಭ ಕಾರ್ಯ ಯೋಗ, ಸ್ಥಿರಾಸ್ತಿ ವಿಚಾರದಲ್ಲಿ ನಷ್ಟ, ಅನ್ಯರಿಂದ ತೊಂದರೆ, ಹಣಕಾಸು ಅನುಕೂಲ, ಮಕ್ಕಳು ತಪ್ಪು ನಿರ್ಧಾರ ಕೈಗೊಳ್ಳುವರು, ವೃತ್ತಿರಂಗದಲ್ಲಿ ದೃಢ ನಿರ್ಧಾರಗಳು ಕಾರ್ಯಸಾಧನೆಗೆ ಅನುಕೂಲವಾದೀತು. ವಿದ್ಯಾರ್ಥಿ ಗಳು ನಿರುತ್ಸಾಹಿಗಳಾದಾರು. ಹಿರಿಯರು ಆಗಾಗ ಭಿನ್ನಾಭಿಪ್ರಾಯ ದಿಂದ ಕೋಪ ತಾಪಗಳಿಗೆ ಬಲಿಯಾದರು. ಗೃಹ-ಉದ್ಯೋಗ ಬದಲಾವಣೆಗೆ ಯೋಚನೆ, ವಸ್ತ್ರಾಭರಣ ಖರೀದಿ, ಸಾಧಿಸುವ ಹಂಬಲ, ಆಧ್ಯಾತ್ಮಿಕ ಚಿಂತನೆ.

ಧನಸ್ಸುರಾಶಿ
ಸಾಲ ಬಾಧೆ, ಶತ್ರುಕಾಟ, ರೋಗ ಬಾಧೆ, ಕಾರ್ಯರಂಗದಲ್ಲಿ ಅಸ್ಥಿರತೆಯ ಭೀತಿ ಆಗಾಗ ಕಾಡಲಿದೆ. ದೈಹಿಕ ಆರೋಗ್ಯ ಸುಧಾರಿಸುತ್ತಾ ಹೋಗಲಿದೆ. ವೃತ್ತಿರಂಗದಲ್ಲಿ ಪ್ರಮುಖರ ಭೇಟಿ ಕಾರ್ಯಾನುಕೂಲಕ್ಕೆ ಸಾಧಕವಾದೀತು. ವಿದ್ಯಾರ್ಥಿಗಳಿಗೆ ಶುಭವಿದೆ. ಅತೀ ಒಳ್ಳೆಯತನದಿಂದ ಸಮಸ್ಯೆ, ಬಂಧುಗಳು ದೂರವಾಗುವರು, ಬಾಡಿಗೆದಾರರಿಂದ ಕಿರಿಕಿರಿ, ಕೆಲಸಗಾರರ ಕೊರತೆ.

ಮಕರರಾಶಿ
ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಮಕ್ಕಳಿಂದ ನೋವು, ಮೋಜು-ಮಸ್ತಿ, ಕಲಾ ಚಟುವಟಿಕೆಯಲ್ಲಿ ಭಾಗಿ, ಅಲಂಕಾರಿಕ ವಸ್ತುಗಳ ಖರೀದಿ, ಸ್ತ್ರೀಯರಿಂದ ಮೋಸ, ಅಗೌರವ, ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಆರ್ಥಿಕ ಪರಿಸ್ಥಿತಿ ಚೇತರಿಕೆ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಉದ್ಯೋಗ ಬಡ್ತಿಯ ಚಿಂತನೆ.

ಕುಂಭರಾಶಿ
ಸ್ಥಿರಾಸ್ತಿ-ವಾಹನದಿಂದ ಲಾಭ, ತಂದೆಯಿಂದ ಧನಾಗಮನ, ಪ್ರಯಾಣ ಸುಖಕರ, ಸ್ತ್ರೀಯರಿಂದ ಸಹಕಾರ, ಮಿತ್ರರಿಂದ ಅನುಕೂಲ, ಗೃಹಿಣಿಗೆ ಆಗಾಗ ಅನಾರೋಗ್ಯ ಕಂಡುಬರಲಿದೆ. ರಾಜಕೀಯ ವರ್ಗದವರಿಗೆ ಅಪಮಾನ ಪ್ರಸಂಗ ತಂದೀತು. ಆರ್ಥಿಕ ಅಡಚಣೆಗಳು ಆಗಾಗ ಅನುಭವಕ್ಕೆ ಬರಲಿವೆ. ದೃಢ ನಿರ್ಧಾರಗಳು ಭಿನ್ನಾಭಿಪ್ರಾಯ ತಂದೀತು. ಅದೃಷ ಒಲಿಯುವುದು, ಸಹೋದ್ಯೋಗಿಗಳಿಂದ ನೋವು, ಆಧ್ಯಾತ್ಮಿಕ ಚಿಂತನೆ, ಆರೋಗ್ಯ ವೃದ್ಧಿ.

ಮೀನರಾಶಿ
ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ವಿಘ್ನ, ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ ಶುಭ ವಾರ್ತೆ ಇದೆ. ಕುಟುಂಬದ ಸದಸ್ಯರಲ್ಲಿ ಸಾಮರಸ್ಯ ಕಂಡುಬಂದೀತು. ಕ್ರಯ ವಿಕ್ರಯದಲ್ಲಿ ಲಾಭದಾಯಕ ಆದಾಯವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲವಿದೆ. ಬಂಧುಗಳಿಂದ ವಿರೋಧ, ದೇಹಾಲಸ್ಯ, ಬೇಸರದ ದಿನ, ಅಧಿಕವಾದ ಕೋಪ, ಉದ್ಯೋಗ-ಸ್ಥಳ ಬದಲಾವಣೆಯಿಂದ ತೊಂದರೆ, ಹಣಕಾಸು ಅನುಕೂಲ, ಮಾಟ, ಮಂತ್ರ, ತಂತ್ರದ ಭೀತಿ, ಅಕ್ರಮ ಸಂಬಂಧಗಳಿಂದ ತೊಂದರೆ.

Leave A Reply

Your email address will not be published.