Udupi News
Udupi News -ಉಡುಪಿ ಸುದ್ದಿ Udupi News in Kannada, Latest Udupi News, Coastal News, Local News, Udupi news Today Get all Latest News Live coverage, Udupi Crime News , ಕರಾವಳಿ ಸುದ್ದಿ, ಉಡುಪಿ ಶ್ರೀಕೃಷ್ಣ ಮಠ, ಕನ್ನಡ ಸುದ್ದಿ, ಉಡುಪಿ ನ್ಯೂಸ್, ಉಡುಪಿ ತಾಜಾ ಸುದ್ದಿ, ಉಡುಪಿ ಅಪರಾಧ ಸುದ್ದಿ, ಕುಂದಾಪುರ, ಬ್ರಹ್ಮಾವರ, ಕಾಪು, ಕಾರ್ಕಳ, ಹೆಬ್ರಿ, ಬೈಂದೂರು, ಬೈಂದೂರು ಉತ್ಸವ
-
ಮಾದಕ ದ್ರವ್ಯ ಪ್ರಕರಣ: ಪಿಐಟಿ-ಎನ್ಡಿಪಿಎಸ್ ಕಾಯ್ದೆಯಡಿ ಯುವಕ ಬಂಧನ
ಉಡುಪಿ : ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಣ್ಣಗುಡ್ಡೆ ನಿವಾಸಿ ಹಮೀದ್ ಅವರ ಪುತ್ರ ಅಬ್ದುಲ್…
Read More » -
ಕುಂದಾಪುರ: ಹಳೇ ದ್ವೇಷ ಯುವಕನ ಮೇಲೆ ಸೋಡಾ ಬಾಟಲಿ, ಹೆಲ್ಮೆಟ್ನಿಂದ ಹಲ್ಲೆ
ಕುಂದಾಪುರ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಏಳು ಮಂದಿಯ ಗ್ಯಾಂಗ್ ಸೋಡಾ ಬಾಟಲಿ ಹಾಗೂ ಹೆಲ್ಮೆಟ್ನಿಂದ ಭೀಕರವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ಕುಂಬಾಶಿಯ…
Read More » -
ಉಡುಪಿ: ವಾಚ್ಮ್ಯಾನ್ ಮೇಲೆ ಟೈಲರ್ ಅಟ್ಟಹಾಸ : ಕತ್ತಿಯಿಂದ ಭೀಕರ ಹಲ್ಲೆ
ಕಾಪು: ಹಳೆಯ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣಕ್ಕೆ ಉಡುಪಿಯ ಸೂಪರ್ ಬಜಾರ್ನಲ್ಲಿ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಟೈಲರ್ ಹಾಗೂ ಆತನ ತಂಡ ಕತ್ತಿಯಿಂದ…
Read More » -
ಕುಂದಾಪುರ: ತ್ರಾಸಿಯಲ್ಲಿ ಯುವಕನ ಮೇಲೆ ತಲವಾರ್ ದಾಳಿ
ಗಂಗೊಳ್ಳಿ: ಬೈಕಿನಲ್ಲಿ ನಿಂತಿದ್ದ ಯುವಕನ ಬಳಿ ಬಂದು ವ್ಯವಹಾರದ ವಿಚಾರವಾಗಿ ಗಲಾಟೆ ತೆಗೆದ ಮೂವರು ದುಷ್ಕರ್ಮಿಗಳ ತಂಡ, ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ ಭೀಕರ…
Read More » -
ಬೈಂದೂರು : ವಾಟ್ಸಾಪ್ ಸ್ಟೇಟಸ್ ಬರೆದಿಟ್ಟು ನದಿಗೆ ಹಾರಿ ಹೋಟೆಲ್ ಉದ್ಯಮಿ ಆತ್ಮಹತ್ಯೆ
ಕೊಲ್ಲೂರು: ಹೆಂಡತಿ ಹಾಗೂ ಬಾವನ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ವಾಟ್ಸಾಪ್ನಲ್ಲಿ ಭಾವನಾತ್ಮಕ ಸ್ಟೇಟಸ್ ಹಾಕಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ…
Read More » -
ಕುಂಭಾಶಿ ದೇವಸ್ಥಾನದ ಮುಂದೆ ಹೈಡ್ರಾಮಾ: ಕಾರಿಗಾಗಿ ರಸ್ತೆಯಲ್ಲೇ ಕುಳಿತು ದಂಪತಿ ಕಿತ್ತಾಟ
ಕುಂದಾಪುರ: ಕುಂಭಾಶಿ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದ ಆವರಣದಲ್ಲಿ ಕಾರಿನ ಮಾಲೀಕತ್ವದ ವಿಚಾರವಾಗಿ ದಂಪತಿ ಹಾಗೂ ಕುಟುಂಬಸ್ಥರ ನಡುವೆ ನಡುರಸ್ತೆಯಲ್ಲೇ ಹೈಡ್ರಾಮಾ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಗಲಾಟೆ…
Read More » -
ಬ್ರಹ್ಮಾವರ: ಮಟ್ಕಾ ದಂಧೆಕೋರನ ಮೇಲೆ ಪೊಲೀಸರ ದಾಳಿ
ಬ್ರಹ್ಮಾವರ: ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟವಾಡಿಸುತ್ತಾ ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬ್ರಹ್ಮಾವರ ಪೊಲೀಸರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮೇ 8ರಂದು ಸಂಜೆ ವಾರಂಬಳ್ಳಿ ಗ್ರಾಮದ ಬಸ್…
Read More » -
ಕುಂದಾಪುರ: 50 ಪವನ್ ಚಿನ್ನ, 20 ಲಕ್ಷ ರೂ.ವರದಕ್ಷಿಣೆ ಕಿರುಕುಳ, ಪ್ರಕರಣ ದಾಖಲು
ಕುಂದಾಪುರ ( Kundapura News) : ಮದುವೆಯ ವೇಳೆಯಲ್ಲಿ 50 ಪವನ್ ಚಿನ್ನ ಮತ್ತು 2 ಲಕ್ಷ ರೂಪಾಯಿಗಳ ಹಣ ಪಡೆದಿದ್ದರೂ ಕೂಡ, ಹೆಚ್ಚಿನ ವರದಕ್ಷಿಣೆಗಾಗಿ ನೀಡುವಂತೆ…
Read More » -
ಹಿರಿಯಡ್ಕ: ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಬೋಲೆರೋ; ಅಕ್ರಮವಾಗಿ ಜಾನುವಾರು ಸಾಗಾಟ ಜಾಲ ಪತ್ತೆ
ಉಡುಪಿ : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದು ಚಾಲಕನ ಅಜಾಗರೂಕತೆಯಿಂದಾಗಿ ಚರಂಡಿಗೆ ಬಿದ್ದ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಕಾಲು ಹೆಬ್ಬಾರು ಸೇತುವೆ ಬಳಿ ನಡೆದಿದೆ.…
Read More »
