ನಿತ್ಯಭವಿಷ್ಯ : 27-01-2021

ಮೇಷರಾಶಿ
ಖರ್ಚುಗಳ ಮೇಲೆ ಹಿಡಿತವಿರಿ, ಮಿತ್ರರಲ್ಲಿ ಮನಸ್ಥಾಪ, ಸಮಸ್ಯೆಯನ್ನು ನ್ಯಾಯಯುತವಾಗಿ ಪರಿಹರಿಸಿಕೊಳ್ಳಿ, ದಾಂಪತ್ಯದಲ್ಲಿ ಕಲಹ, ಮಾನಸಿಕ ಅಶಾಂತಿ.

ವೃಷಭರಾಶಿ
ಆರ್ಥಿಕವಾಗಿ ಪರರನ್ನು ಹೆಚ್ಚು ನಂಬಬೇಡಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿ, ಎಲ್ಲಾ ವಿಚಾರದಲ್ಲಿಯೂ ದಾರಾಳತನ ಬೇಡ, ಅನಾರೋಗ್ಯ, ದೂರ ಪ್ರಯಾಣ.

ಮಿಥುನರಾಶಿ
ನಂಬಿದ ಜನರಿಂದಲೇ ದ್ರೋಹ, ಬರವಣಿಗೆಯು ಲಾಭವನ್ನು ತಂದುಕೊಡಲಿದೆ, ದಾಯಾದಿ ಕಲಹ, ಅಪಕೀರ್ತಿ, ವ್ಯಾಸಂಗದಲ್ಲಿ ತೊಂದರೆ, ಶತ್ರು ಭಾದೆ.

ಕಟಕರಾಶಿ
ಹೊಸ ವ್ಯವಹಾರಕ್ಕೆ ಕೈ ಹಾಕುವುದು ಬೇಡ, ಅಧಿಕ ಲಾಭವನ್ನು ಪಡೆಯುವಿರಿ, ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು, ಕಟುಂಬದಲ್ಲಿ ಸಂಭ್ರಮ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ.

ಸಿಂಹರಾಶಿ
ಪರಿಶ್ರಮದಿಂದ ಗೆಲುವು ಮಕ್ಕಳಿಂದ ದುಃಖ, ತಂದೆ ತಾಯಿಯವರ ಬೆಂಬಲ, ಕುಟುಂಬದಲ್ಲಿ ಆಸಕ್ರಿ, ಚಂಚಲ ಸ್ವಭಾವ, ಗುರು ಹಿರಿಯರಲ್ಲಿ ಭಕ್ತಿ, ಬಂಧುಗಳಿಂದ ವಿರೋಧ.

ಕನ್ಯಾರಾಶಿ
ಪತ್ನಿಯ ಸಹಕಾರ ಲಭಿಸಲಿದೆ, ವೃತ್ತಿರಂಗದಲ್ಲಿ ಕಿರಿಕಿರಿ, ಸಾಲಭಾದೆ, ಮನಕ್ಲೇಷ, ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡುಬರಲಿದೆ, ಮನೆಯಲ್ಲಿ ಪತ್ನಿಯಿಂದ ಉತ್ತಮ ಸಹಕಾರ, ನ್ಯಾಯಾಲಯದ ಕೆಲಸಗಳಲ್ಲಿ ಅಡಚಣೆ, ಅಲ್ಪ ಲಾಭ, ಅಧಿಕ ಖರ್ಚು.

ತುಲಾರಾಶಿ
ಅವಿವಾಹಿತರಿಗೆ ಕಂಕಣಬಲ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಹಿಳೆಯರಿಗೆ ಭಡ್ತಿ, ಉದ್ಯೋಗದಲ್ಲಿ ಅಭಿವೃದ್ಧಿ, ಮನಸ್ಸಿಗೆ ಶಾಂತಿ, ಪುಣ್ಯ ಕ್ಷೇತ್ರಗಳ ದರ್ಶನ, ಮಿತ್ರರಲ್ಲಿ ಸ್ನೇಹ ವೃದ್ಧಿ.

ವೃಶ್ಚಿಕರಾಶಿ
ಆರೋಗ್ಯದಲ್ಲಿ ಅಭಿವೃದ್ದಿ, ಕಾರ್ಯ ವಿಘಾತ, ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗಲಾರದು, ಮಾಡುವ ಕೆಲಸದಲ್ಲಿ ಹಿಂಜರಿಯುವಿರಿ, ಹೊಸ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಿರಿ, ಪರಸ್ಥಳ ವಾಸ.

ಧನಸುರಾಶಿ
ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯಿರಲಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ನೌಕರ ವರ್ಗಕ್ಕೆ ಉತ್ತಮವಾದ ದಿನ, ವಿದ್ಯಾಭ್ಯಾಸದಲ್ಲಿ ಏಕಾಗ್ರತೆ, ಆರೋಗ್ಯಪ್ರಾಪ್ತಿ, ಅಧಿಕ ತಿರುಗಾಟ, ದ್ರವ್ಯಲಾಭ.

ತಪ್ಪದೇ ಓದಿ :

https://kannada.newsnext.live/yati-srishidhara-who-cultivated-a-devotees-life-to-erase-the-evils/

ಮಕರರಾಶಿ
ಯಾರೊಂದಿಗೂ ವಾದ ವಿವಾದ ಬೇಡ, ಕೆಲಸ ಕಾರ್ಯಗಳಲ್ಲಿ ಉತ್ಸಾಹ, ವಾಹನ ರಿಪೇರಿ, ಸಲ್ಲದ ಅಪವಾದ, ಜನರಲ್ಲಿ ಕಲಹ, ಪರಸ್ಥಳ ವಾಸ.

ಕುಂಭರಾಶಿ
ಶುಭಮಂಗಲ ಕಾರ್ಯಕ್ಕಾಗಿ ಚಿಂತನೆ, ಹಿತಶತ್ರುಗಳಿಂದ ತೊಂದರೆ, ಆರ್ಥಿಕವಾಗಿ ಖರ್ಚುಗಳೇ ಅಧಿಕವಾಗಲಿದೆ, ಗೃಹ ನಿರ್ಮಾಣಕ್ಕೆ ಅಡ್ಡಿ, ಮನೆಯಲ್ಲಿ ಶುಭಕಾರ್ಯದ ಮಾತುಕತೆ.

ಮೀನರಾಶಿ
ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾದಾವೂ, ದೂರ ಸಂಚಾರದಲ್ಲಿ ಕಾರ್ಯ ಸಿದ್ದಿ, ಹಳೆಯ ಸ್ನೇಹಿತರ ಭೇಟಿ, ದ್ರವ್ಯಲಾಭ, ಸಾಲದಿಂದ ಮುಕ್ತಿ, ದೇವಾನುಗ್ರಹದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮನಶಾಂತಿ, ಶ್ರಮಕ್ಕೆ ತಕ್ಕ ಫಲ.

Comments are closed.