karkala

Karkala News : ಕಾರ್ಕಳದ ರೇಂಜಾಳ ಗ್ರಾಮದಲ್ಲಿ ಭೀಕರ ಭೂಕುಸಿತ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದ ಹೆಡ್ಮೆ ಎಂಬ ಪರಿಸರದಲ್ಲಿ ಕರಾವಳಿಯ ನಿರಂತರ ಭಾರಿ ಮಳೆಗೆ ಭೀಕರ ಭೂಕುಸಿತದ ಭೀತಿ ಎದುರಾಗಿದೆ.

news

Big Shock Soon for UPI Users : ಯುಪಿಐ ಬಳಕೆದಾರರಿಗೆ ಶೀಘ್ರದಲ್ಲೇ ಬಿಗ್ ಶಾಕ್

ನಿತ್ಯವೂ ಯುಪಿಐ (UPI) ಮೂಲಕ ಹಣ ವರ್ಗಾವಣೆ ಮಾಡುವ ಕೋಟ್ಯಂತರ ಡಿಜಿಟಲ್ ಬಳಕೆದಾರರಿಗೆ ಆತಂಕ ತರುವ ಸುದ್ದಿಯೊಂದು ಹೊರಬಿದ್ದಿದೆ.

dk 1

Karnataka Politics : ಸಂಪುಟ ವಿಸ್ತರಣೆ ಬಳಿಕ ಶುರು ಖಾತೆ ಹಂಚಿಕೆ ಟೆನ್ಶನ್

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ತಲೆನೋವು ನಾಯಕತ್ವಕ್ಕೆ ಎದುರಾಗಿದೆ.

Bihar Election Prashanth Kishor

Bihar Election : ರಾಷ್ಟ್ರಾಧ್ಯಕ್ಷರ ಸ್ವಕ್ಷೇತ್ರದಲ್ಲೇ ಬಿಜೆಪಿಗೆ ಭಾರಿ ಮುಖಭಂಗ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ತವರು ಕ್ಷೇತ್ರದಲ್ಲಿ 32 ಸುತ್ತುಗಳ ರೋಚಕ ಮತ ಎಣಿಕೆಯಲ್ಲಿ 19,246 ಮತಗಳ ಭಾರಿ ಅಂತರದಿಂದ ಪ್ರಶಾಂತ್ ಕಿಶೋರ್ ವಿಜಯಶಾಲಿಯಾಗಿದ್ದಾರೆ.

videos
Kundapura Flood Heavy Rain Alert

Kundapura Flood :ಕುಂದಾಪುರದಲ್ಲಿ ಭಾರಿ ಮಳೆ, ಮನೆಗಳು ಜಲಾವೃತ

ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣದಲ್ಲಿ ಸೋಮವಾರ ರಾತ್ರಿಯಿಂದ ಆರಂಭಗೊಂಡು ಮಂಗಳವಾರದವರೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

videos