Browsing Category

Cinema

ರಾಮೇಶ್ವರಂ ಕಫೆ ಸ್ಪೋಟ ಪ್ರಕರಣ : ತಾಯಿಯ ಒಂದು ಕರೆ ಮಗನ ಜೀವ ಉಳಿಸಿತು …!

Rameswaram cafe blast case: ಬೆಂಗಳೂರು ರಾಮೇಶ್ವರಂ ಕಫೆಯಲ್ಲಿ ನಡೆದ ಸ್ಪೋಟ ಪ್ರಕರಣ ಇದೀಗ ಸಿಲಿಕಾನ್‌ ಸಿಟಿಯನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವಲ್ಲೇ ತಾಯಿ ಮಾಡಿದ ಪೋನ್‌ ಕರೆ 24 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌…
Read More...

ಡಾಲಿ ಧನಂಜಯ ವಿದ್ಯಾಪತಿಗೆ ಹಿಟ್ಲರ್ ಕಲ್ಯಾಣ ಖ್ಯಾತಿಯ ಮಲೈಕಾ ವಸೂಪಾಲ್ ನಾಯಕಿ

Malaika Vasupal : ವಿದ್ಯಾಪತಿಯಾಗಿರುವ ನಾಗಭೂಷಣ್ ಗೆ ಜೋಡಿ ಸಿಕ್ಕಾಗಿದೆ. ಉಪಾಧ್ಯಕ್ಷ ಸುಂದರಿ ಮಲೈಕಾ ವಸೂಪಾಲ್  ಈಗ ಡಾಲಿ ಬಳಗ ಸೇರ್ಪಡೆಯಾಗಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ಟಗರು ಪಲ್ಯ ಸಕ್ಸಸ್ ಬಳಿಕ ಮತ್ತೊಂದು ಸಿನಿಮಾ ಕೈಗೆತ್ತಿ ಕೊಂಡಿರುವುದು ಗೊತ್ತೇ…
Read More...

ಶಾಖಾಹಾರಿ’ಗೆ ಜೊತೆಯಾದ ಅಶ್ವಿನಿ ಪುನೀತ್ ರಾಜ್ ಕುಮಾರ್- ಸುಕ್ಕ ಸೂರಿ : ಫೆ.16ಕ್ಕೆ ಸಿನಿಮಾ ರಿಲೀಸ್

Shakhahari Movie : ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರಲ್ಲಿ ಒಬ್ಬರು ರಂಗಾಯಣ ರಘು. ಅವರ ಅಮೋಘ ಅಭಿನಯದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ವಿಶೇಷ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ರಂಗಾಯಣ ರಘು ಅವರೀಗ ಅಭಿನಯಾಸುರು ಎಂಬ ಬಿರುದು ನೀಡಿ ಗೌರವಿಸಲಾಗಿದೆ. ಸಂದೀಪ್ ಸುಂಕದ್ ಚೊಚ್ಚಲ…
Read More...

ಒಂದು ಸರಳ ಪ್ರೇಮಕತೆ ಸಿನಿಮಾಕ್ಕೆ ಸಾಥ್‌ ಕೊಟ್ಟ ರಮ್ಯ, ಸೂಫಿ ಶೈಲಿಯ ಹಾಡು ರಿಲೀಸ್‌

ಸಿಂಪಲ್ ಸುನಿ ಸಾರಥ್ಯದ ಒಂದು ಸರಳ ಪ್ರೇಮಕಥೆ (Ondu Sarala Prema Kate) ಆಗಮನಕ್ಕೆ ದಿನಗಣೆಯಷ್ಟೇ ಬಾಕಿ ಇದೆ. ಫೆಬ್ರವರಿ 8ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗ್ತಿದೆ. ಕ್ಯಾರೆಕ್ಟರ್ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿರುವ ಸುನಿ ಈಗ ಒಂದೊಂದೇ ಹಾಡು ಬಿಡುಗಡೆ…
Read More...

ನಿರೂಪ್‌ ಭಂಡಾರಿ ಜೊತೆಯಾದ ಸಾಯಿ ಕುಮಾರ್‌, ಮೋಡಿ ಮಾಡುತ್ತಾ ರಂಗಿತರಂಗ ಜೋಡಿ

SaiKumar  with Nirup Bhandari : ರಂಗಿತರಂಗ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಸಿನಿಮಾ. ಭಂಡಾರಿ ಸಹೋದರರ ತಾಕತ್ತು ಏನು ಅನ್ನೋದನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ ಸಿನಿಮಾವಿದು. ಈ ಸಿನಿಮಾ ಬಿಡುಗಡೆ ಆಗಿ ಸರಿ ಸುಮಾರು ಹತ್ತು ವರ್ಷಗಳೇ ಕಳೆದು ಹೋಗಿದೆ. ಆದ್ರೆ ಇದೀಗ…
Read More...

ಕಾಟೇರ ಸಕ್ಸಸ್‌ : ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಬೆನ್ನಲ್ಲೇ ಚಿತ್ರರಂಗಕ್ಕೆ ಶುತ್ರಿ ಪುತ್ರಿ ಗೌರಿ

Gowri Shruthi  : ನಟಿ ಶೃತಿ ಎಲ್ಲ ಕಾಲಕ್ಕೂ ಸಲ್ಲುವ ನಟಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಾಯಕಿ ನಟಿಯಾಗಿ ಸಿನಿಮಾ ರಂಗಕ್ಕೆ ಬಂದ ಅಳುಬುರುಕಿ ಶೃತಿ ಒಂದಿಷ್ಟು ಕಾಲವನ್ನು ಅಕ್ಷರಶಃ ಚಿತ್ರರಂಗವನ್ನು ಆಳಿದವರು. ಸದ್ಯ ನಟ ದರ್ಶನ್‌ ತೂಗುದೀಪ್‌ ನಟನೆಯ ಕಾಟೇರ ಸಿನಿಮಾದ ಮೂಲಕ…
Read More...

All the Best ಅಂದ್ರು ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ : ದರ್ಶನ್‌ ತೂಗುದೀಪ್‌ ನಟನೆಯ ಕಾಟೇರಾಗೆ ಸಿಕ್ತು ಸ್ಪೆಶಲ್…

Darshan Thoogudeepa New Movies Katera: ನಟ ದರ್ಶನ ಬಹುನೀರಿಕ್ಷಿತ ಚಿತ್ರ ಕಾಟೇರಾ ತೆರೆಗೆ ಬಂದಿದೆ.‌ ತರುಣ್ ಸುಧೀರ್ ಜೊತೆ ದರ್ಶನ್‌ ತೂಗುದೀಪ್‌ ಕಾಮಿನೇಶನ್ ನ ಈ ಸಿನಿಮಾ ಮತ್ತೊಮ್ಮೆ ದರ್ಶನ ಗೆಲುವಿನ ಯುಗಾರಂಭ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.‌ ಇದೆಲ್ಲದರ ಮಧ್ಯೆ ದರ್ಶನ್…
Read More...

Vijayakanth Passed Away : ಖ್ಯಾತ ನಟ ವಿಜಯಕಾಂತ್ ಕೋವಿಡ್‌ ಸೋಂಕಿಗೆ ಬಲಿ

Tamil Actor Vijayakanth Passed Away : ಚೆನ್ನೈ : ಕೋವಿಡ್‌ ವೈರಸ್‌ ಸೋಂಕು ಮತ್ತೆ ಆರ್ಭಟಿಸುತ್ತಿದೆ. ಇದೀಗ ತಮಿಳುನಾಡಿನ ಡಿಎಂಡಿಕೆ ಪಕ್ಷದ ಮುಖ್ಯಸ್ಥ, ಖ್ಯಾತ ನಟ ವಿಜಯಕಾಂತ್‌ ಇದೀಗ ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮಂಗಳವಾರ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು, ಪರೀಕ್ಷೆಗೆ…
Read More...

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಹ್ಯಾಪಿ ಕ್ರಿಸ್ಮಸ್ : ಸ್ವತಃ ತಾವೇ ಕೇಕ್ ತಯಾರಿಸಿದ ರಾಧಿಕಾ ಪಂಡಿತ್

Rocking Star Yash and Radhika Pandit  : ಹಬ್ಬ ಯಾವುದೇ ಇರಲಿ ಅದರ ಅಂದ ಹೆಚ್ಚಿಸೋದ್ರಲ್ಲಿ ಸ್ಯಾಂಡಲ್ ವುಡ್ ಮಂದಿ ಹಿಂದೆ ಬೀಳೋದಿಲ್ಲ. ಸಾಲು ಸಾಲು ಹಿಂದೂ ಹಬ್ಬಗಳ ಬಳಿಕ ಕಾಲಿಟ್ಟ ವರ್ಷದ ಕೊನೆಯ ಸೆಲಿಬ್ರೆಶನ್ ಕ್ರಿಸ್ಮಸ್ ಕೂಡ ಸ್ಯಾಂಡಲ್ ವುಡ್ ಸ್ಟಾರ್ಸ್ ಮನೆಯಲ್ಲಿ ಅದ್ದೂರಿಯಾಗಿ…
Read More...

ಚಿರು ಸರ್ಜಾ – ರಾಯನ್ ರಾಜ್‌ ಸರ್ಜಾ ಪ್ರೀತಿಯ ಕುಟ್ಟಿಮಾ : ನಟಿ ಮೇಘನಾ ರಾಜ್ ಕ್ರಿಸ್ಮಸ್ ಸ್ಪೆಶಲ್ ಸೆಲಿಬ್ರೇಶನ್

Meghana Raj Christmas Special : ಬದುಕಿನ ಸರ್ವಸ್ವವೂ ಆಗಿದ್ದ ಚಿರುವನ್ನು ಕಳೆದುಕೊಂಡ ನಟಿ ಮೇಘನಾ ರಾಜ್ ಸರ್ಜಾ, ಸದ್ಯ ಚಿರು ಸರ್ಜಾ ಹಾಗೂ ತಮ್ಮ ಪ್ರೀತಿಯ ದ್ಯೋತಕವಾದ ಮಗ ರಾಯನ್ ರಾಜ್ ಸರ್ಜಾನಲ್ಲೇ ಬದುಕಿನ ಖುಷಿ ಕಾಣುತ್ತಿದ್ದಾರೆ. ಸದ್ಯ ಕ್ರಿಸ್ಮಸ್ ಸಂಭ್ರಮದಲ್ಲಿರೋ ಮೇಘನಾ ರಾಜ್ ತಮ್ಮ…
Read More...