Today Horoscope : ದಿನಭವಿಷ್ಯ – ವೃಶ್ಚಿಕ ರಾಶಿಯರಿಗೆ ಹೂಡಿಕೆಯಲ್ಲಿ ಎಚ್ಚರಿಕೆ ಅಗತ್ಯ

ಮೇಷರಾಶಿ
ಸಾಂಸಾರಿಕವಾಗಿ ನೆಮ್ಮದಿ, ಆಸ್ತಿ ಖರೀದಿ ವಿಚಾರದಲ್ಲಿ ಅಭಿವೃದ್ದಿ, ಅಲಂಕಾರಿಕ ವಸ್ತುಗಳ ಖರೀದಿ, ದೇವತಾ ದರ್ಶನ, ಆದಾಯಕ್ಕಿಂತ ಖರ್ಚು ಜಾಸ್ತಿ, ಶತ್ರು ಭಾದೆ,ಕೆಟ್ಟ ಮಾತು, ಕೆಲಸ ಕಾರ್ಯಗಳಲ್ಲಿ ವಿಘ್ನ, ನಿಂದನೆ ಅಪವಾದ.

ವೃಷಭರಾಶಿ
ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ, ಹಿರಿಯರ ಮಾತನ್ನು ಆಲಿಸಿ, ದೂರ ಪ್ರಯಾಣದಿಂದ ಲಾಭ, ಸಾಮಾಜಿಕವಾಗಿ ಮನ್ನಣೆ, ಸ್ಥಳ ಬದಲಾವಣೆ, ಅನಾರೋಗ್ಯ, ಹಣದ ತೊಂದರೆ, ನೀಚ ಜನರ ಸಹವಾಸ, ಕೋರ್ಟ್ ಕೆಲಸಗಳಲ್ಲಿ ವಿಘ್ನ.

ಮಿಥುನರಾಶಿ
ದಾಂಪತ್ಯದಲ್ಲಿ ಸಮಾಧಾನಕರ, ಆರೋಗ್ಯದಲ್ಲಿ ಪ್ರಗತಿ, ಉದ್ಯೋಗದಲ್ಲಿ ಹೊಸ ಅವಕಾಶ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಋಣಭಾದೆ, ಬಂಧು ಮಿತ್ರರಲ್ಲಿ ಕಲಹ, ವ್ಯಾಪಾರದಲ್ಲಿ ಲಾಭ, ದ್ರವ್ಯ ಲಾಭ, ಮನಃಶಾಂತಿ,ಸಜ್ಜನ ವಿರೋಧ.

ಕರ್ಕಾಟಕರಾಶಿ
ಪಾಲುದಾರಿಕೆ ವ್ಯವಹಾರದಿಂದ ಲಾಭ, ದೂರ ಪ್ರಯಾಣ ಸಂಭವ, ನಿರೀಕ್ಷಿತ ಧನಾಗಮನವಿದ್ದರೂ ಅಧಿಕ ಖರ್ಚು, ಸ್ತ್ರೀ ಲಾಭ, ಮನೆಯಲ್ಲಿ ಮಂಗಳ ಕಾರ್ಯ, ಬ್ರಾತೃಗಳಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ.

ಸಿಂಹರಾಶಿ
ಪ್ರಯಾಣದಿಂದ ಲಾಭ, ಹಣಕಾಸಿನ ವಿಚಾರದಲ್ಲಿ ಚೇತರಿಕೆ, ದಾಂಪತ್ಯದಲ್ಲಿ ನೆಮ್ಮದಿ, ಅವಿವಾಹಿತರಿಗೆ ಶುಭ ಸುದ್ದಿ, ಅಧಿಕ ಧನವ್ಯಯ, ಚಂಚಲ ಮನಸ್ಸು, ಎಲ್ಲಿ ಹೋದರು ಅಶಾಂತಿ, ಯತ್ನ ಕಾರ್ಯಗಳಲ್ಲಿ ವಿಳಂಬ.

ಕನ್ಯಾರಾಶಿ
ಮೇಲಾಧಿಕಾರಿಗಳ ಪ್ರಶಂಸೆ, ಆರೋಗ್ಯದ ಕಡೆಗೆ ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಗುರುಹಿರಿಯರಿಂದ ಸಂತಸ, ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ, ವ್ಯಾಪಾರದಲ್ಲಿ ಧನಲಾಭ, ಉತ್ತಮ ಬುದ್ಧಿಶಕ್ತಿ.

ತುಲಾರಾಶಿ
ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಸಹೋದ್ಯೋಗಿಗಳ ಸಹಕಾರ, ಕೌಟುಂಬಿಕವಾಗಿ ನೆಮ್ಮದಿ, ಸಂಪತ್ತು ವೃದ್ದಿಯಾಗಲಿದೆ, ಮನೋವ್ಯಥೆ, ದೇಹಾಲಾಸ್ಯ, ಪುತ್ರ ದ್ವೇಷ, ಮನಕ್ಲೇಷ, ಸಾಲ ಮರುಪಾವತಿ.

ವೃಶ್ಚಿಕರಾಶಿ
ಸರಕಾರಿ ಕಾರ್ಯಗಳಲ್ಲಿ ಯಶಸ್ಸು, ಹೊಂದಾಣಿಕೆಯಿಂದ ಅಧಿಕ ಲಾಭ, ಸಹೋದ್ಯೋಗಿಗಳ ಸಹಕಾರ, ಹೊಸ ಹೂಡಿಕೆಯ ಬಗ್ಗೆ ಎಚ್ಚರಿಕೆ ಅಗತ್ಯ, ವಾಸ ಗೃಹದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ಬಂಧುಗಳಲ್ಲಿ ಕಲಹ, ಹಿತಶತ್ರುಗಳಿಂದ ತೊಂದರೆ.

ಧನಸ್ಸುರಾಶಿ
ದೂರದ ಬಂಧುಗಳ ಭೇಟಿ, ಹಳೆಯ ಸ್ನೇಹಿತರಿಂದ ಸಹಕಾರ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅತ್ಯಗತ್ಯ, ಮನಸ್ಸಿಗೆ ಅಶಾಂತಿ, ಅಧಿಕ ಖರ್ಚು, ಮನಸ್ತಾಪ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ತೊಂದರೆ.

ಮಕರರಾಶಿ
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಭೂಮಿ ಹಾಗೂ ವಾಹನ ವಿಚಾರದಲ್ಲಿ ಎಚ್ಚರಿಕೆ, ಧಾರ್ಮಿಕ ಕ್ಷೇತ್ರಗಳ ಭೇಟಿ, ಅರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತುಗಳ ಖರೀದಿ, ದಾಂಪತ್ಯ ಕಲಹ, ಬಂಧು ಮಿತ್ರರಿಂದ ಸಹಾಯ.

ಕುಂಭರಾಶಿ
ಅವಿವಾಹಿತರಿಗೆ ಶುಭಫಲ, ಆಧ್ಯಾತ್ಮದ ಕಡೆಗೆ ಒಲವು, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ಅಗತ್ಯ, ಗುರು ಹಿರಿಯರ ಬೆಂಬಲ, ಮನಸಿನಲ್ಲಿ ಭಯ, ವಾಹನ ಅಪಘಾತ, ಕೋರ್ಟ್ ವ್ಯಾಜಗಳಿಂದ ತೊಂದರೆ, ಉದ್ಯೋಗದಲ್ಲಿ ಕಿರಿಕಿರಿ.

ಮೀನರಾಶಿ
ಹಿರಿಯರ ಆರೋಗ್ಯದ ಕಡೆಗೆ ಗಮನ ಹರಿಸಿ, ಪತ್ರ ವ್ಯವಹಾರಕ್ಕೆ ಸಹಿ ಹಾಕುವ ಮುನ್ನ ಎಚ್ಚರಿಕೆ ಅಗತ್ಯ, ಸಾಂಸಾರಿಕವಾಗಿ ನೆಮ್ಮದಿ, ಆಕಸ್ಮಿಕ ಧನಲಾಭ, ವೃಥಾ ಅಲೆದಾಟ, ಅಲ್ಪ ಕಾರ್ಯಸಿದ್ದಿ, ವಾದದಿಂದ ಮನಸ್ತಾಪ, ಹಿತ ಶತ್ರುಗಳಿಂದ ತೊಂದರೆ.

ಇದನ್ನೂ ಓದಿ : ನದಿಯಲ್ಲಿ ನೆಲೆಯೂರಿದ ದುರ್ಗಾಪರಮೇಶ್ವರಿ : ಆದಿ ಕಟೀಲು ದೇವಸ್ಥಾನದ ನಿಮಗೆ ಗೊತ್ತಾ …!

Comments are closed.