Browsing Category

Crime

Fire accident in train : ತಮಿಳುನಾಡು ರೈಲು ದುರಂತ : ಮೃತರ ಸಂಖ್ಯೆ 10ಕ್ಕೆ ಏರಿಕೆ : ಮುಂದುವರಿದ ರಕ್ಷಣಾ…

ತಮಿಳುನಾಡು : ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರೈಲಿನಲ್ಲಿ (Fire accident in train) ಸಂಬಂಧಿಸಿದ್ದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಪ್ರಯಾಣಿಕರ ಸಂಖ್ಯೆ ಇದೀಗ 10ಕ್ಕೆ ಏರಿಕೆಯಾಗಿದೆ. ಅಲ್ಲದೇ ಗಾಯಗೊಂಡಿರುವ 20 ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು
Read More...

Delhi Mid-Day Meal : ಸರಕಾರಿ ಶಾಲೆಯಲ್ಲಿ ಬಿಸಿಯೂಟ ಸೇವೆನೆ : 70ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ನವದೆಹಲಿ : ಶಾಲಾ ಮಕ್ಕಳ ಪೌಷ್ಠಿಕಾಂಶ ಕೊರತೆಯನ್ನು ನಿಗಿಸುವ ಸಲುವಾಗಿ ಕ್ಯಾಲೋರಿಯುಕ್ತ ಆಹಾರವನ್ನು ನೀಡಲಾಗುತ್ತಿದೆ. ಆದರೆ ಸರಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನ ಬಿಸಿಯೂಟ (Delhi Mid-Day Meal) ಸೇವಿಸಿದ್ದ ಸುಮಾರು 70 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನವದೆಹಲಿಯ
Read More...

Madagascar Stadium : ರಾಷ್ಟ್ರೀಯ ಕ್ರೀಡಾಕೂಟದ ವೇಳೆ ಕ್ರೀಡಾಂಗಣದಲ್ಲಿ ಕಾಲ್ತುಳಿತ : 12 ಮಂದಿ ಸಾವು, 80 ಮಂದಿಗೆ…

ಮಡಗಾಸ್ಕರ್: ರಾಷ್ಟ್ರೀಯ ಕ್ರೀಡಾಕೂಟದ (Madagascar Stadium) ಉದ್ಘಾಟನಾ ಸಮಾರಂಭದ ವೇಳೆಯಲ್ಲಿ ಸಹಸ್ರ ಸಂಖ್ಯೆಯ ಕ್ರೀಡಾಭಿಮಾನಿಗಳು ಆಗಮಿಸಿದ್ದರು. ಕ್ರೀಡಾಭಿಮಾನಿಗಳು ರಾಷ್ಟ್ರೀಯ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ. ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ
Read More...

Tamil Nadu News‌ : ರೈಲಿನಲ್ಲಿ ಬೆಂಕಿ ಅವಘಡ : 9 ಮಂದಿ ಸಾವು, 20 ಮಂದಿಗೆ ಗಾಯ

ತಮಿಳುನಾಡು : ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರೈಲಿನಲ್ಲಿ (Tamil Nadu News) ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ ಒಂಬತ್ತು ಜನರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶನಿವಾರ ಮುಂಜಾನೆ ಮಧುರೈ ರೈಲು ನಿಲ್ದಾಣದ ಬಳಿಯ ಬೋಡಿ ಲೇನ್‌ನಲ್ಲಿ ನಿಂತಿದ್ದ
Read More...

Online Loan App Fraud : ಆನ್‌ಲೈನ್‌ ಆ್ಯಪ್ ಸಾಲ ಪಡೆಯುವ ಮುನ್ನ ಹುಷಾರ್‌ : ಮಂಗಳೂರಿನ ಮಹಿಳೆಗೆ ನಗ್ನ ಫೋಟೋ…

ಮಂಗಳೂರು : ಸಾಲದ ಆ್ಯಪ್ ಮೂಲಕ ಸಾಲ (Online Loan App Fraud) ಪಡೆದ ಮಹಿಳೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಅಪರಿಚಿತರು ಬೆದರಿಕೆ ಹಾಕಿರುವ ಆರೋಪದ ಮೇಲೆ ಮಂಗಳೂರು ನಗರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ಗೂಗಲ್
Read More...

Telangana News‌ : ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿದ್ದ ವೇಳೆ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ತೆಲಂಗಾಣ : ಗರ್ಭಿಣಿ ಮಹಿಳೆಯೊಬ್ಬರು ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿದ್ದಾಗ ರಸ್ತೆಯಲ್ಲೇ ಮಗುವಿಗೆ ಜನ್ಮ (Telangana News) ನೀಡಿದ್ದಾರೆ. ಮಹಿಳೆಯ ಕುಟುಂಬಸ್ಥರು ಫೋನ್ ಮಾಡಿದರೂ ಆಂಬ್ಯುಲೆನ್ಸ್ ಬಾರದ ಕಾರಣ ಸಕಾಲದಲ್ಲಿ ವಾಹನದಲ್ಲಿ ಇಂಧನವಿಲ್ಲದೇ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಲಿಲ್ಲ
Read More...

Bus Accident : ನೇಪಾಳ ಬಸ್ ಅಪಘಾತ : ಆರು ಭಾರತೀಯ ಯಾತ್ರಾರ್ಥಿಗಳ ಸಾವು, 19 ಮಂದಿಗೆ ಗಾಯ

ನೇಪಾಳ : ನೇಪಾಳದ ಮಾಧೇಶ್ ಪ್ರಾಂತ್ಯದ ಪರ್ವತ ರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿ ಅವರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾಗಿ (Bus Accidentt) ಏಳು ಜನರಲ್ಲಿ ಆರು ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ನೇಪಾಳದ ಮಾಧೇಶ್
Read More...

Uttar Pradesh : ಚರಂಡಿಗೆ ಉರುಳಿದ ಟ್ರ್ಯಾಕ್ಟರ್, 9 ಮಂದಿ ಸಾವು

ಉತ್ತರ ಪ್ರದೇಶ: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯೊಂದು (Uttar Pradesh Accident) ಚರಂಡಿಗೆ ಬಿದ್ದು ಒಂಬತ್ತು ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ನಾಲ್ವರು ಮಕ್ಕಳು ಎಂದು ಪೊಲೀಸರು ಇಂದು (ಆಗಸ್ಟ್ 24) ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆಯಲ್ಲಿ
Read More...

Landslide In Himachal Pradesh : ಭೂಕುಸಿತದಿಂದ ನೆಲಸಮವಾದ ಹಲವು ಬಹುಮಹಡಿ ಕಟ್ಟಡಗಳು

ನವದೆಹಲಿ: ಬಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದು, ಹಲವು ಮನೆಗಳು, 6 ರಿಂದ 7 ಬಹುಮಹಡಿ ಕಟ್ಟಡಗಳು (Landslide In Himachal Pradesh) ಕುಸಿದು ಬಿದ್ದಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ. ಹಿಮಾಚಲ ಪ್ರದೇಶದಲ್ಲಿ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ಹವಾಮಾನ
Read More...

Murder of Minor Girl : ಅಪ್ರಾಪ್ತ ಬಾಲಕಿಯ ಹತ್ಯೆ ಖಂಡಿಸಿ 12 ಗಂಟೆಗಳ ಬಂದ್‌ ಘೋಷಿಸಿದ ವಿಶ್ವ ಹಿಂದೂ ಪರಿಷತ್

ಪಶ್ಚಿಮ ಬಂಗಾಳ : ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿ, ನಂತರ ಹತ್ಯೆಗೈದ ಪ್ರಕರಣಕ್ಕೆ (Murder of Minor Girl ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್‌ 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ. ಪಶ್ಚಿಮ ಬಂಗಾಳದ ಸಿಲಿಗುರಿ ಎಂಬಲ್ಲಿ ಅಪ್ತಾಪ್ತ ಬಾಲಕಿಯ ಮೇಲೆಯನ್ನು
Read More...