Browsing Category
district News
Koragajja: ಮತ್ತೆ ಪವಾಡ ತೋರಿದ ಕೊರಗಜ್ಜ; ಸಮಸ್ಯೆಗೆ ಮುಕ್ತಿ ಸಿಕ್ಕ ಖುಷಿಯಲ್ಲಿ ಅಗೇಲು ಸೇವೆ ನೀಡಿದ ಉಕ್ರೇನ್ ದಂಪತಿ
ಉಡುಪಿ: ತುಳುನಾಡಿನ ದೈವ ಕೊರಗಜ್ಜನ (Koragajja) ಬಗ್ಗೆ ಕೇಳದವರಿಲ್ಲ. ಹಲವಾರು ಪವಾಡಗಳಿಂದಲೇ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿರುವ ಕೊರಗಜ್ಜನ ಮೇಲೆ ತುಳುನಾಡಿನ ಜನರಿಗೆ ಎಲ್ಲಿಲ್ಲದ ಪ್ರೀತಿ. ಅಪಾರ ಭಕ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಪವಾಡ ಉಡುಪಿ,!-->…
Read More...
Read More...
Tumakuru Death: ಚಿಕಿತ್ಸೆ ಸಿಗದೇ ಗರ್ಭಿಣಿ, ಅವಳಿ ಮಕ್ಕಳ ಸಾವಿನಿಂದ ಎಚ್ಚೆತ್ತ ಸರ್ಕಾರ: ಚಿಕಿತ್ಸೆ ನಿರಾಕರಿಸಿದರೆ…
ತುಮಕೂರು: Tumakuru Death: ನವೆಂಬರ್ 3ರಂದು ತುಮಕೂರಿನಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಅವಳಿ ಮಕ್ಕಳ ಜೊತೆ ತಾಯಿಯು ಸಾವನ್ನಪ್ಪಿರುವ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇನ್ನು ಮುಂದೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ವೈದ್ಯಾಧಿಕಾರಿಗಳನ್ನು!-->…
Read More...
Read More...
Heart Attack: ಸುಳ್ಯದಲ್ಲಿ 2ನೇ ತರಗತಿ ವಿದ್ಯಾರ್ಥಿಗೆ ಹೃದಯಾಘಾತ: ತಂದೆಯ ಎದುರೇ ಕುಸಿದುಬಿದ್ದ ಬಾಲಕ
ಸುಳ್ಯ: Heart Attack boy dies : ಈ ಹಿಂದೆ ವಯಸ್ಕರಿಗೆ ಇದ್ದ ಹೃದಯಾಘಾತ ಇದೀಗ ಏನೂ ಅರಿಯದ ಮಕ್ಕಳನ್ನೂ ಕಾಡುತ್ತಿರುವುದು ಪೋಷಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. 2ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ!-->!-->!-->…
Read More...
Read More...
Mangaluru Airport : ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್ಆರ್ ಟಿಸಿ ಬಸ್ ಸಂಚಾರ ಪುನರಾರಂಭ
ಮಂಗಳೂರು : (Mangaluru Airport) ಮಂಗಳೂರು ನಗರದಲ್ಲಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಆದ್ರೆ ಅಲ್ಲಿ ತೆರಳಬೇಕೆಂದ್ರ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಬೇಕು. ಮಂಗಳೂರು ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Mangaluru Airport)ಕ್ಕೆ ಬಸ್ ಸೇವೆ ಆರಂಭಿಸುವ ಕುರಿತು!-->…
Read More...
Read More...
Bada Poojary died : ಕಂಬಳ ಕ್ಷೇತ್ರದ ಸಾಧಕ ಇರುವೈಲ್ ಪಾಣಿಲ ಬಾಡ ಪೂಜಾರಿ ವಿಧಿವಶ
ಮಂಗಳೂರು : (Bada Poojary died ) ಕಂಬಳ ಕ್ಷೇತ್ರ ಯಜಮಾನರೆಂದೇ ಪ್ರಸಿದ್ಧರಾದ ಸಾಧಕ ಇರುವೈಲ್ ಪಾಣಿಲ ಬಾಡ ಪೂಜಾರಿ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಾಡ ಪೂಜಾರಿ(Bada Poojary died ) ಅವರು ಮೂಡುಬಿದಿರೆಯ ಇರುವೈಲು ಗ್ರಾಮದವರಾಗಿದ್ದು, ಇವರಿಗೆ 82 ವರ್ಷ!-->…
Read More...
Read More...
Mangalore: ಮಂಗಳೂರು : ಎರಡು ದಿನ ಕುಡಿಯುವ ನೀರು ಸ್ಥಗಿತ
ಮಂಗಳೂರು:(Mangalore Drinking water cut off) ಮಂಗಳೂರಿನ ಹಲವು ಭಾಗದಲ್ಲಿ ಎರಡು ದಿನಗಳ ಕಾಲ ನೀರಿನ ಸರಬರಾಜು ನಿಲ್ಲಿಸಲಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರಕಟಣೆಯನ್ನು ಹೊರಡಿಸಿದೆ. ನೀರಿನ ಅಭಾವ ಉಂಟಾಗುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಈ ಸುತ್ತೊಲೆಯನ್ನು!-->…
Read More...
Read More...
Kuchalakki distribution : ಕರಾವಳಿ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಣೆಗೆ ಕೇಂದ್ರ ಸರ್ಕಾರದ…
ಉಡುಪಿ : ( Kuchalakki distribution ) ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಕುಚಲಕ್ಕಿ ಖರೀದಿಸಿ, ಪಡಿತರ ವ್ಯವಸ್ಥೆಯಡಿ ಕುಚಲಕ್ಕಿಯನ್ನು ವಿತರಿಸುವುದಾಗಿ ಕೇಂದ್ರ ಸರ್ಕಾರ ಅನುಮತಿ ನೀಡಿದೆ .
ಈ ಹಿಂದೆ ಕಳೆದ ವರ್ಷ ಕೇಂದ್ರ ಸರ್ಕಾರ ಸ್ಥಳೀಯ ಕುಚಲಕ್ಕಿ ಖರೀದಿ ವಿತರಿಸಲು!-->!-->!-->…
Read More...
Read More...
Hubballi : ವಾಣಿಜ್ಯ ನಗರಿಯಲ್ಲೊಂದು ವಿಸ್ಮಯ:ರಸ್ತೆ ಗುಂಡಿಯಲ್ಲಿ ದೇವಿ ಪ್ರತ್ಯಕ್ಷ
ಹುಬ್ಬಳ್ಳಿ : ರಾಜ್ಯದ ಎಲ್ಲೆಡೆ ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸವಾರರು ಗಾಡಿ ಓಡಿಸಲು, ಪಾದಾಚಾರಿಗಳು ಓಡಾಡಲು ಪರದಾಡುವ ಸ್ಥಿತಿ ಇದೆ. ಪ್ರತಿಭಟನೆ, ಹೋರಾಟಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ (Hubballi)ಹುಬ್ಬಳ್ಳಿಯಲ್ಲಿ ದೇವಿಯೊಬ್ಬಳು ಪ್ರತ್ಯಕ್ಷವಾಗಿ ಗುಂಡಿ ಬಗ್ಗೆ ಅಸಮಧಾನ!-->…
Read More...
Read More...
CT Ravi : ‘ಪರೇಶ್ ಮೇಸ್ತಾ ಕುಟುಂಬಸ್ಥರ ಪರವಾಗಿ ನಾವು ಎಂದಿಗೂ ನಿಲ್ಲುತ್ತೇವೆ’ :ಬಿಜೆಪಿ ರಾಷ್ಟ್ರೀಯ ಪ್ರಧಾನ…
ಚಿಕ್ಕಮಗಳೂರು : CT Ravi Paresh Mesta : ಪರೇಶ್ ಮೆಸ್ತಾ ಪ್ರಕರಣದಲ್ಲಿ ಹೊನ್ನಾವರ ನ್ಯಾಯಾಲಯಕ್ಕೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪರೇಶ್ ಮೇಸ್ತಾ ಕುಟುಂಬದ ಪರವಾಗಿ ನಾವು ಆವತ್ತು ನಿಂತಿದ್ದೇವೆ. ನಾಳೆಯೂ!-->…
Read More...
Read More...
Mysore Palace : ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಮುಕ್ತಾಯ:ನಾಳೆ ಅದ್ಧೂರಿ ಜಂಬೂ ಸವಾರಿ
ಮೈಸೂರು : Mysore Palace Jamboo savari : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯ ದಶಮಿ ಸಂಭ್ರಮ ಎಲ್ಲೆಲ್ಲೂ ಕಳೆಗಟ್ಟಿದೆ. ಅರಮನೆಯಲ್ಲಿಂದು ಅತ್ಯಂತ ಅದ್ಧೂರಿಯಾಗಿ ಆಯುಧ ಪೂಜೆ ಕಾರ್ಯಕ್ರಮ ನೆರವೇರಿದೆ . ಅರಮನೆ ಸವಾರಿ ತೊಟ್ಟಿಯಲ್ಲಿ ಯದುವೀರ್ ಪೂಜೆ ಪುನಸ್ಕಾರ ಕಾರ್ಯಕ್ರಮಗಳನ್ನು!-->…
Read More...
Read More...