Opinion

Russia vs Ukraine Opinion: ಯುದ್ಧಕ್ಕಿಂತ ಮುನ್ನವೇ ಭಾಷೆ, ಸಂಸ್ಕೃತಿಯನ್ನು ಹತ್ತಿಕ್ಕಿ ಉಕ್ರೇನನ್ನು ವಶಪಡಿಸಿಕೊಂಡಿದೆ ರಷ್ಯಾ; ಭದ್ರ ಭವಿಷ್ಯಕ್ಕಾಗಿ ಬೇಕು ಭಾಷೆ

ರಷ್ಯಾ ಉಕ್ರೇನ್ ವಿರುದ್ಧ (Russia vs Ukraine War) ಸಮರ ಸಾರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ಭಯಂಕರ ದೃಶ್ಯಗಳು ಹರಿದಾಡುತ್ತಿವೆ. ಅಲ್ಲೆಲ್ಲೋ ಯುದ್ಧ ನಡೆಯುತ್ತಿದ್ದರೂ ಇಲ್ಲೆಲ್ಲೋ ವಾಸಿಸುವ...

Read more

Naya Kashmir Opinion: ಕಾಶ್ಮೀರಿ ಪಂಡಿತ ಯುವಕನ ಜೀವನಗಾಥೆ: ‘ 32 ವರ್ಷಗಳ ನಂತರ ತಾಯ್ನಾಡಿಗೆ ಬಂದ ನನಗೆ ಹುಟ್ಟೂರು ಭರವಸೆ ನೀಡಿತು’

ತಮ್ಮ ಜೀವನವನ್ನು ನಿರಾಶ್ರಯದಲ್ಲಿ ನರಳಿದ ಕಾಶ್ಮೀರಿ ಪಂಡಿತರ ಕಥೆಗಳನ್ನು ಕೇಳಿರುತ್ತೇವೆ. ತಮ್ಮ ಹುಟ್ಟೂರಿನಿಂದ ಹೊರದಬ್ಬಲ್ಪಟ್ಟು ಬಹುಕಾಲ ಹೊರಗೇ ಬೆಳೆದು ಕೊನೆಗೂ ಹುಟ್ಟೂರಿಗೆ ಮರಳಿದ ಕಾಶ್ಮಿರಿ ಪಂಡಿತ ಸಮುದಾಯದ...

Read more

Hijab Row Opinion: ಇಂದು ಜಗಳವಾಡಿದವರು ನಾಳೆ ಹೆಗಲಮೇಲೆ ಕೈಹಾಕಿಕೊಂಡು ಶಾಲೆಗೆ ಬರಲಿ

ಪ್ರಸ್ತುತ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ಪ್ರಸಿದ್ಧ ಕಾದಂಬರಿಕಾರ ಎಂ.ಎನ್.ದತ್ತಾತ್ರಿ ಅವರು ಪ್ರತಿಕ್ರಿಯಿಸಿದ್ದು ಹೀಗೆ. ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅಭಿಪ್ರಾಯವನ್ನು (Hijab Row Opinion) ಕೃತಜ್ಞತಾಪೂರ್ವಕವಾಗಿ ಇಲ್ಲಿ...

Read more

Hijab Row Opinion: ಬ್ರಾಹ್ಮಣ ಸಮುದಾಯದಂತೆ ಮುಸ್ಲಿಂ ಸಮುದಾಯ ‘ಓಪನ್ ಅಪ್’ ಆಗುವುದು ಯಾವಾಗ?

ಪ್ರಸ್ತುತ ಮುಸ್ಲಿಂ ಸಮುದಾಯದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುತ್ತವೆ. ಮುಸ್ಲಿಂ ಸಮುದಾಯದ ಪುರುಷರು ಮಹಿಳೆಯರನ್ನು ತಮ್ಮ ಬಿಗಿಮುಷ್ಠಿಯಲ್ಲಿ ಹಿಡಿದಿಟ್ಟಿಕೊಂಡ ನಗ್ನಸತ್ಯ ಹಿಜಾಬ್ ವಿವಾದದಲ್ಲಿ ಬೆತ್ತಲಾಗಿದೆ....

Read more

Personal Finances Advisors Help: ವೈಯಕ್ತಿಕ ಹಣಕಾಸು ನಿರ್ವಹಣೆ; ಉತ್ತಮ ಸಲಹೆಗಾರರ ಅವಶ್ಯಕತೆ ಯಾವಾಗ? ಏಕೆ?

ವ್ಯಕ್ತಿಗತ ಹಣಕಾಸು ನಿರ್ವಹಣೆ (Personal Finance) ಅಂತಹ ತಲೆನೋವಿನ ವಿಷಯ ಏನಲ್ಲ. ಎಲ್ಲರಿಗೂ ಗೃಹಕೃತ್ಯದ ಹಣಕಾಸಿನ ನಿರ್ವಹಣೆಗೆ ಸಲಹೆಗಾರರ ಅವಶ್ಯಕತೆಯೇನೂ ಇರುವುದಿಲ್ಲ. ಅದರೆ ಬದುಕು ಒಂದೇ ರೀತಿ...

Read more

Mekedatu Padayatra Analysis: ಮೇಕೆದಾಟು ಪಾದಯಾತ್ರೆ: ಡಿ ಕೆ ಶಿವಕುಮಾರ್ 5 ದಿನ ಹರಿಸಿದ ಬೆವರಿಗಾದರೂ ಲಾಭವಾಯಿತೇ?

ಮೇಕೆದಾಟು ಪಾದಯಾತ್ರೆ ನಡೆಸಿಯೇ ತೀರುತ್ತೇವೆ ಎಂಬ ಭಯಂಕರ ಹುಕಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ನೇತೃತ್ವದಲ್ಲಿ ಪಾದಯಾತ್ರೆ (Mekedatu Padayatra) ಆರಂಭಿಸಿಯೇಬಿಟ್ಟರು. ಸ್ವತಃ...

Read more

Opinion: ಡಿ ಕೆ ಶಿವಕುಮಾರ್ ಅವರು ಪಾದಯಾತ್ರೆಯ ವೇಳೆ ತೂರಾಡಲು Vertigo ಸಮಸ್ಯೆಯೂ ಕಾರಣವಾಗಿರಬಹುದು

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅವರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ (Mekedatu Hiking) ಇಂದಿಗೆ ಮೂರನೆ ದಿನ ತಲುಪಿದೆ. ಡಿ.ಕೆ.ಶಿವಕುಮಾರ್...

Read more

Corona Opinion ಇನ್ನಾದರೂ ಎಚ್ಚರ ಅತೀ ಅಗತ್ಯ: ಕೊರೊನ ಹಿಮ್ಮೆಟ್ಟಿಸಲು ನಾವೇ ಜವಾಬ್ದಾರರು

ಕೊರೊನ(Corona) ಮಹಾಮಾರಿ ಜಗತ್ತಿಗೆ ಕಾಲಿಟ್ಟು ಭರ್ತಿ ಮೂರು ವರ್ಷಗಳಾಗುತ್ತ ಬಂತು. ಕೇವಲ ಮೂರಕ್ಷರದ ಮೂರು ವರ್ಷಗಳ ಈ ರೋಗ ಬಲಿ ತೆಗೆದುಕೊಂಡಿದ್ದು, ಕೋಟ್ಯಂತರ ಜೀವಗಳನ್ನು. 2019ರಲ್ಲಿ ಚೀನಾದಲ್ಲಿ...

Read more

Opinion : ಧಾರ್ಮಿಕ ಪ್ರಾರ್ಥನಾಲಯಗಳ ಹುಂಡಿಗೂ ಬರಲಿ ಕ್ಯೂಆರ್ ಕೋಡ್

ಭಾರತದಲ್ಲಿ ಈಗ ಶರವೇಗದಲ್ಲಿ ಓಡುತ್ತಿರುವ ವಿಷಯಗಳಲ್ಲಿ ಡಿಜಿಟಲೀಕರಣ ಅತ್ಯಂತ ಪ್ರಮುಖವಾದದ್ದು. ಹಣ ಪಾವತಿ, ಅರ್ಜಿ ಸಲ್ಲಿಕೆ, ಸರ್ಕಾರಿ ಸೇವೆಗಳು, ಬ್ಯಾಂಕ್ ಕೆಲಸಗಳು, ಅಗತ್ಯ ವಸ್ತುಗಳ ಖರೀದಿ ಮತ್ತು...

Read more

top 5 financial resolutions : ಹೊಸವರ್ಷದಲ್ಲಿ ನಿಮಗೆ ಲಾಭತರಲಿರುವ 5 ಆರ್ಥಿಕ ನಿರ್ಧಾರಗಳು

“ಜೀವನದಲ್ಲಿ ಏರಿಳಿತಗಳೇ ಸ್ಥಿರ, ಅಪರೂಪಕ್ಕೆ ಒಮ್ಮೊಮ್ಮೆ ಕೆಲ ಕಾಲ ಹೆಚ್ಚಿನ ಬದಲಾವಣೆಯಿಲ್ಲದೆ ಜೀವನ ಸರಾಗವಾಗಿ ಸಾಗುವಂತೆ ಕಾಣುತ್ತದೆ.” ಇದು ಇತ್ತೀಚಿಗೆ ನಮ್ಮಲ್ಲಿ ಬಹುತೇಕರ ಅನುಭವಕ್ಕೆ ಬಂದಿರುವ ಸಂಗತಿ....

Read more
Page 1 of 2 1 2