Browsing Category
Opinion
Russia vs Ukraine Opinion: ಯುದ್ಧಕ್ಕಿಂತ ಮುನ್ನವೇ ಭಾಷೆ, ಸಂಸ್ಕೃತಿಯನ್ನು ಹತ್ತಿಕ್ಕಿ ಉಕ್ರೇನನ್ನು…
ರಷ್ಯಾ ಉಕ್ರೇನ್ ವಿರುದ್ಧ (Russia vs Ukraine War) ಸಮರ ಸಾರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ಭಯಂಕರ ದೃಶ್ಯಗಳು ಹರಿದಾಡುತ್ತಿವೆ. ಅಲ್ಲೆಲ್ಲೋ ಯುದ್ಧ ನಡೆಯುತ್ತಿದ್ದರೂ ಇಲ್ಲೆಲ್ಲೋ ವಾಸಿಸುವ ನಮಗೂ ಯುದ್ಧ ನಡುಕ ಹುಟ್ಟಿಸುತ್ತಿದೆ. ಈಗಾಗಲೇ ಚಿನ್ನ ಬೆಳ್ಳಿ ತೈಲ ಬೆಲೆಗಳಲ್ಲಿ ಗಣನೀಯ!-->…
Read More...
Read More...
Naya Kashmir Opinion: ಕಾಶ್ಮೀರಿ ಪಂಡಿತ ಯುವಕನ ಜೀವನಗಾಥೆ: ‘ 32 ವರ್ಷಗಳ ನಂತರ ತಾಯ್ನಾಡಿಗೆ ಬಂದ ನನಗೆ…
ತಮ್ಮ ಜೀವನವನ್ನು ನಿರಾಶ್ರಯದಲ್ಲಿ ನರಳಿದ ಕಾಶ್ಮೀರಿ ಪಂಡಿತರ ಕಥೆಗಳನ್ನು ಕೇಳಿರುತ್ತೇವೆ. ತಮ್ಮ ಹುಟ್ಟೂರಿನಿಂದ ಹೊರದಬ್ಬಲ್ಪಟ್ಟು ಬಹುಕಾಲ ಹೊರಗೇ ಬೆಳೆದು ಕೊನೆಗೂ ಹುಟ್ಟೂರಿಗೆ ಮರಳಿದ ಕಾಶ್ಮಿರಿ ಪಂಡಿತ ಸಮುದಾಯದ ಯುವಕನೋರ್ವನ ಅನುಭವವನ್ನು (Naya Kashmir Opinion) ನಿಮ್ಮ ನ್ಯೂಸ್!-->…
Read More...
Read More...
Hijab Row Opinion: ಇಂದು ಜಗಳವಾಡಿದವರು ನಾಳೆ ಹೆಗಲಮೇಲೆ ಕೈಹಾಕಿಕೊಂಡು ಶಾಲೆಗೆ ಬರಲಿ
ಪ್ರಸ್ತುತ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ಪ್ರಸಿದ್ಧ ಕಾದಂಬರಿಕಾರ ಎಂ.ಎನ್.ದತ್ತಾತ್ರಿ ಅವರು ಪ್ರತಿಕ್ರಿಯಿಸಿದ್ದು ಹೀಗೆ. ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡ ಅಭಿಪ್ರಾಯವನ್ನು (Hijab Row Opinion) ಕೃತಜ್ಞತಾಪೂರ್ವಕವಾಗಿ ಇಲ್ಲಿ ಪ್ರಕಟಿಸಲಾಗಿದೆ. ನಾನು ಓದಿದ್ದು!-->…
Read More...
Read More...
Hijab Row Opinion: ಬ್ರಾಹ್ಮಣ ಸಮುದಾಯದಂತೆ ಮುಸ್ಲಿಂ ಸಮುದಾಯ ‘ಓಪನ್ ಅಪ್’ ಆಗುವುದು ಯಾವಾಗ?
ಪ್ರಸ್ತುತ ಮುಸ್ಲಿಂ ಸಮುದಾಯದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುತ್ತವೆ. ಮುಸ್ಲಿಂ ಸಮುದಾಯದ ಪುರುಷರು ಮಹಿಳೆಯರನ್ನು ತಮ್ಮ ಬಿಗಿಮುಷ್ಠಿಯಲ್ಲಿ ಹಿಡಿದಿಟ್ಟಿಕೊಂಡ ನಗ್ನಸತ್ಯ ಹಿಜಾಬ್ ವಿವಾದದಲ್ಲಿ ಬೆತ್ತಲಾಗಿದೆ. ಎಲ್ಲರೂ ಅಲ್ಲ, ಕೆಲವೆ ಕೆಲವು ಮುಸ್ಲಿಂ!-->…
Read More...
Read More...
Budget 2022 People Opinion: ನಿರ್ಮಲಾ ಸೀತಾರಾಮನ್ ಲೆಕ್ಕ; ಜನಸಾಮಾನ್ಯರ ವಿಭಿನ್ನ ಅಭಿಪ್ರಾಯ; ಮೀಮ್ಗಳ ಮಳೆ
ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ 4ನೇ ಬಜೆಟ್ ಅನ್ನು ಮಂಡಿಸಿದ್ದು, ಸಾಮಾಜಿಕ ಜಾಲತಾಣ ಕೂ ನಲ್ಲಿ ಅನೇಕ ಜನರು ತಮ್ಮ ಅಭಿಪ್ರಾಯವನ್ನು (Budget 2022 People Opinion) ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರು ಈಬಾರಿ ಬಜೆಟ್ ಕುರಿತು ಕೂ!-->…
Read More...
Read More...
Personal Finances Advisors Help: ವೈಯಕ್ತಿಕ ಹಣಕಾಸು ನಿರ್ವಹಣೆ; ಉತ್ತಮ ಸಲಹೆಗಾರರ ಅವಶ್ಯಕತೆ ಯಾವಾಗ? ಏಕೆ?
ವ್ಯಕ್ತಿಗತ ಹಣಕಾಸು ನಿರ್ವಹಣೆ (Personal Finance) ಅಂತಹ ತಲೆನೋವಿನ ವಿಷಯ ಏನಲ್ಲ. ಎಲ್ಲರಿಗೂ ಗೃಹಕೃತ್ಯದ ಹಣಕಾಸಿನ ನಿರ್ವಹಣೆಗೆ ಸಲಹೆಗಾರರ ಅವಶ್ಯಕತೆಯೇನೂ ಇರುವುದಿಲ್ಲ. ಅದರೆ ಬದುಕು ಒಂದೇ ರೀತಿ ಏರು-ಪೇರಿಲ್ಲದೇ ನಡೀತಾ ಇರೋಲ್ಲವಲ್ಲ? ಅನಿರೀಕ್ಷಿತ ಖರ್ಚು-ವೆಚ್ಚಗಳು ಢೀಡೀರನೆ ಎದುರಾದಾಗ!-->…
Read More...
Read More...
Mekedatu Padayatra Analysis: ಮೇಕೆದಾಟು ಪಾದಯಾತ್ರೆ: ಡಿ ಕೆ ಶಿವಕುಮಾರ್ 5 ದಿನ ಹರಿಸಿದ ಬೆವರಿಗಾದರೂ ಲಾಭವಾಯಿತೇ?
ಮೇಕೆದಾಟು ಪಾದಯಾತ್ರೆ ನಡೆಸಿಯೇ ತೀರುತ್ತೇವೆ ಎಂಬ ಭಯಂಕರ ಹುಕಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ನೇತೃತ್ವದಲ್ಲಿ ಪಾದಯಾತ್ರೆ (Mekedatu Padayatra) ಆರಂಭಿಸಿಯೇಬಿಟ್ಟರು. ಸ್ವತಃ ಕಾಂಗ್ರೆಸ್ ಪಕ್ಷದಲ್ಲಿಯೇ (Congress) ಈ ಪಾದಯಾತ್ರೆಗೆ!-->…
Read More...
Read More...
Opinion: ಡಿ ಕೆ ಶಿವಕುಮಾರ್ ಅವರು ಪಾದಯಾತ್ರೆಯ ವೇಳೆ ತೂರಾಡಲು Vertigo ಸಮಸ್ಯೆಯೂ ಕಾರಣವಾಗಿರಬಹುದು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅವರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ (Mekedatu Hiking) ಇಂದಿಗೆ ಮೂರನೆ ದಿನ ತಲುಪಿದೆ. ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆಯ ವೇಳೆ, ಸಂಗಮದಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಕೊಂಚ!-->…
Read More...
Read More...
Corona Opinion ಇನ್ನಾದರೂ ಎಚ್ಚರ ಅತೀ ಅಗತ್ಯ: ಕೊರೊನ ಹಿಮ್ಮೆಟ್ಟಿಸಲು ನಾವೇ ಜವಾಬ್ದಾರರು
ಕೊರೊನ(Corona) ಮಹಾಮಾರಿ ಜಗತ್ತಿಗೆ ಕಾಲಿಟ್ಟು ಭರ್ತಿ ಮೂರು ವರ್ಷಗಳಾಗುತ್ತ ಬಂತು. ಕೇವಲ ಮೂರಕ್ಷರದ ಮೂರು ವರ್ಷಗಳ ಈ ರೋಗ ಬಲಿ ತೆಗೆದುಕೊಂಡಿದ್ದು, ಕೋಟ್ಯಂತರ ಜೀವಗಳನ್ನು. 2019ರಲ್ಲಿ ಚೀನಾದಲ್ಲಿ (China) ಕಾಣಿಸಿಕೊಂಡ ಈ ರೋಗ ನಿಧಾನವಾಗಿ ಉಳಿದ ದೇಶಗಳಿಗೂ ಹಬ್ಬಿತ್ತು. ಆಗ ಜನರು ಎಷ್ಟೊಂದು!-->…
Read More...
Read More...
Opinion : ಧಾರ್ಮಿಕ ಪ್ರಾರ್ಥನಾಲಯಗಳ ಹುಂಡಿಗೂ ಬರಲಿ ಕ್ಯೂಆರ್ ಕೋಡ್
ಭಾರತದಲ್ಲಿ ಈಗ ಶರವೇಗದಲ್ಲಿ ಓಡುತ್ತಿರುವ ವಿಷಯಗಳಲ್ಲಿ ಡಿಜಿಟಲೀಕರಣ ಅತ್ಯಂತ ಪ್ರಮುಖವಾದದ್ದು. ಹಣ ಪಾವತಿ, ಅರ್ಜಿ ಸಲ್ಲಿಕೆ, ಸರ್ಕಾರಿ ಸೇವೆಗಳು, ಬ್ಯಾಂಕ್ ಕೆಲಸಗಳು, ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟ..ಹೀಗೆ ಡಿಜಿಟಲ್ (Digital Payments) ಮೂಲವೇ ನಡೆಯುತ್ತಿರುವ ವಹಿವಾಟು ಒಂದೇ!-->…
Read More...
Read More...